11017 8110111೦ 800/
111/೧೦ ಗಿ
|೧ಗ೧)/
ಎ
೦ಟ_19837
4೬೬'1೬೮1]
`'೮೬ಆ3//11()
ಹೊತ ಬುಷುರುಸತತುಭುಸಮುಸಸರುು ಸುನು
೬4
ತು
ಹಗ್ಗ ತ ಜ್
ಒಗೆ
೧೯೩೪ ರಕ್ಷ ಸ್ಸಾಪಿತವಾಗಿ ಹತ್ತೇ ವರ್ಷಗಳ
ಅವಧಿಯಲ್ಲಿ ವ್ಯ 'ವಹಾರಸ್ತ ರ ಸಹಕಾರದಿಂದಲೂ
ವಿಶ್ವಾ ಸದಿಂದಲೂ ಅಭಿವ, ಗದ್ದಿ ಹೊಂದಿದ ಅಗ್ರಿ ಕಲ್ಟ-
ರರ ಆ್ಯ ೦ಡ ಇಂಡಸ್ಟ್ರಿ ಹರ್ ಬ್ಯಾಂಕು ನಡೆ
ಪ್ರಗತಿ ಈ ಅಂಕೆಗಳಿಂದ ವ್ಯಕ್ತವಾಗುತ್ತದೆ;
ತೆತ್ತು ಬಂದ ಭಾಂಡನಲು 1
ಮ್ ೨)
ಮುತ್ತು ಕ
ಆಪನ್ನಿಧಿ ಕೂಡಿ ' ಥ್ರ ಲಕ್ಷ
|
(೧೧.6 (೧ (೧7/೦! 9 [[೧-೦೭೬೮%)
ವ್ಯವಹಾರ ನಿಧಿ, 350 ಲಕ
೨೨,
( 1? (ಯ! )
ಎಲ್ಲ ತರದ ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ವಿಚಾರಿಸಿರಿ
ಶಾಖೆಗಳು:
ಅಂಕೋಲಾ ಗೋಕರ್ಣ, ಮಂಗಳೂರು ಸೋಮವಾರ
ಕಾರನಾರ, ಧಾರವಾಡ, ನೀರರಾಜ ಹೇಟ್ಕೆ ಪೇಟ
ಕುಮಠಾ ನಗರ (ಶಿನಮೊಗ್ಗಾ ಶಿವಮೊಗ್ಗಾ, ಹಾವೇರಿ,
ಕುಂದಾಪುರ, ಬೆಳಗಾನಿ, ಜಿ) ಶಿರಸಿ ಹುಬ್ಬಳ್ಳಿ.
ಉೂಳಳು೨999999499999999999999999999999999999499199999999999999999919949 ಯೂಕಾ ಒಂ
1116 ಿ.€10ಟ11([21 8 1೧70ಟ5(18
೫44.) 82301, 1(0ೆ. ( 1934
( 17-೧೧೫]7೧೫ 1 2 1178/41 111:0೧. 1.೩ಗಿಃ11!1 1) 1101/೦7 1,1111)
11681 ೧೯1೧-- ೧್ಭದಣಜಣ,ಐ( ಐ (ಉ.1,)
(ಾನಿಂ0744494494949499499494949494494949494994999499994494494949494949499494999949499999999494944
ತ್ತ
ಲೂ 999999999999999999999999999999 ಹೂಂ
ಕಾಂಗ್ರೆಸ್ಸ್ ಸ್ವರೂಪ ದರ್ಶನ
4
ಪ್ರಾಂತಭಾಷೆ - ರಾಷ್ಟ್ರಭಾಷೆ,
ಲೇಖಕ:
ರಂಗನಾಥ ದಿವಾಕರ
[ಈ
ಕಾಂಗ್ರೆಸ್ ರತ್ತ್ನಮಹೋತ್ಸವ ವರುಷ
೧೯೪೫
ಪ್ರಸಾರಕರು ಬೆಲೆ: ೦೬--ಂ
'ಸಾಶಿತ್ಯ ಭಾಂಡಾರ,
ತಾ, ಐ್ರಬ್ಮ ಐಿ.
ಪ್ರಕುಶಕರ' ಮುನ್ನುಡಿ
ಕಾಂಗ್ರೆಸ್ಸಿನ ರತ್ನಮಹೋತ್ಸವ ಶುಭ ಪ್ರಸಂಗದಲ್ಲಿ ನಮ್ಮ
ಮುಡಿಸೆಂದು ಅರ್ಪಿಸುತ್ತಿರುವ ಪುಸ್ತ ಕಮಾಲೆಯಲ್ಲಿ ಇದೊಂದು.
ಇದರಲ್ಲಿಯ ವಿಚಾರ ಹಾಗೂ ಭಾಷೆ ಇವು ಲೇಖಕನವು, ಧ್ಯೇಯ
ಧೋರಣೆಗಳು ಕಾಂಗ್ರೆಸ್ಸಿನವು. ಸ್ವಾತಂತ್ರ್ಯಕ್ಕಾಗಿ, ಶಾಂಕಿಗಾಗಿ
ಜನಸಾಮಾನ್ಯರ ವಿಕಾಸ ಮತ್ತು ಸುಖಕ್ಕಾಗಿ ಹಗಲಿರುಳು ತ್ಯಾಗ-
ಪೂರಕವಾಗಿ ಸತತ ೬೦ ವರುಷ ಹೋರಾಡುತಿರುವ ರಾಷ್ಟ್ರೀಯ
ಮಹಾಸಭೆಯ ಸ್ವರೂಪದರ್ಕನವನ್ನು ಈ ಬಗೆಯಿಂದ ಮಾಡುವ
ಸುಸಂಧಿಯು ನಮಗೆ ದೊರೆತುದು ನಮ್ಮ ಭಾಗ್ಯವು. ಈ ಸೇವೆಯನ್ನು
ಕರ್ನಾಟಕಸ್ಸರು ಸವಿ ಮಾಡಿಕೊಳ್ಳು ವರೆಂದು ನಂಬಿದ್ದೇವೆ.
ರಾಷ್ಟ್ರೀಯ ವಾಜ್ಮಯ ಪ್ರಕಾಶನ ಟ್ರಸ್ಟ,
ಹುಬ್ಬಳ್ಳಿ
ಮುದ್ರಕರು ಕ ಪ್ರಕಾಶಕರು
ಆರ”. ಎ. ಶಿರೇಮಠ ಹ. ರಾ. ಮೊಹರೆ
ಚಂದ್ರೋದಯ ಮುದ್ರಣಾಲಯ, ಸಂಯುಕ್ತ ಕರ್ನಾಟಕ ಮುದ್ರಣಾಲಯ,
ಧಾರವಾಡ ಹುಬ್ಬಳ್ಳಿ
॥ ನಂದೇ ಮಾತರಂ |
ಪ್ರಾಂತಭಾಷೆ-ರಾಷ್ಟ್ರಭಾಷೆ
೧. ಪ್ರಾಂತ ಭಾಷೆ
ಒಂದು ನೆನಪು
೧೯೨೮ ರಲ್ಲಿಯ ಒಂದು ಮಾತು. ಇಡೀ ದಕ್ಷಿಣ ಹಿಂದುಸ್ತಾನದಲ್ಲಿ
ಅತ್ಯುಚ್ಚವಾದ ನೀಲಗಿರಿ ಪರ್ವತದ ತಪ್ಪಲಲ್ಲಿರುವ ಉದಕ ಮಂಡಲಕ್ಕೆ
ಹೋದ ಪ್ರಸಂಗವದು. ಅಲ್ಲಿಯ ದೊಡ್ಡ ಬೆಟ್ಟ ಎ೦ಬ ೮೬೦೦ ಅಡಿ ಇರುವ
ಶಿಖರವನ್ನು, ಸಾಲು ಗಟ್ಟ ಶಿಸನಿಂದ ಥಿಂತಿರುವ ೨೦೦-೨೫೦ ಅಡಿ ಎತ್ತರದ
ನೀಲಗಿರಿ ಎಣ್ಣೆಯ ಗಿಡಗಳನ್ನು, ಅತ್ಯಂತ ರಮ್ಯ ಚಹಾ ತೋಟಗಳನ್ನು,
ಹಚ್ಚ ಹಸರು ದುಂಡ ದುಂಡ ದಿನ್ನಿಗಳನ್ನು ನೋಡಿದೆನು, ಅವೆಲ್ಲವುಗಳಿಗಿಂತ
ಅಲ್ಲಿರುವ ಬಡಗರತ್ತ ನನ್ನ ಮನಸು ಹೆಚ್ಚು ಎಳೆಯಿತು. ಬಡಗು ಭಾಷೆ
ಮಾತಾಡುವ ಜನ ಅವರು, ಅವರನ್ನು ನೋಡಿ ಮಾತಾಡಿಸಿದೊಡನೆ ಅವರು
ನನ್ನ ಬಾಂಧವರೆಂಬ ಭಾವನೆ ನನ್ನಲ್ಲಿ ಒಡಮೂಡಿತು. ಆ ಜಿಲ್ಪೆ ಯಲ್ಲಿ
ನೂರಕ್ಕ ಸುಮಾರು ಅರುವತ್ತು ಜನ ಬಡಗರು, ಆದರೆ ಅಲ್ಲಿಯ ಪ್ರಾಥ
ಮಿಕ ಶಾಲೆಗಳಲ್ಲಿ ತಮಿಳು, ಮಾಧ್ಯಮಿಕ ಶಾಲೆಗಳ ಬೋಧ ಭಾಷೆ ತಮಿಳ್ಳು
ಕೋರ್ಬು ಕಚೇರಿಗಳಲ್ಲಿ ತಮಿಳು. ಅನೇಕ ವರುಷ ಹೀಗೆಯೆ ನಡೆಯುತ್ತ
ಬಂದಿತ್ತು. ಆದರೂ ಇನ್ನೂ ಕನ್ನಡದ ಅಭಿಮಾನಿಗಳು ಆ ಬಡಗು ಬಾಂಧ
ವರಸ್ತ ಇನ್ನು ಅನೇಕರಿದ್ದಾರು. ಆರೇಗೌಡರ ಎಂಬವರು ಸ್ವಂತ ಖರ್ಫಿ
ನಿಂದ ಕನ್ನಡ ಶಾಲೆ ಮುಂತಾದವುಗಳನ್ನು ನಡೆಸಿದ್ದರು. ಅಷ್ಟರಿಂದ
ನನ್ನ ಸಮಾಧಾನವಾಗಲಿಲ್ಲ. ನಾನು ಸಂತೆ ಪೇಟಿಗಳಲ್ಲಿ ಆಡ್ಡಾಡಿದೆನು,
ಹಲವು ಹಳ್ಳಿಗಳಿಗೆ ಹೋಗಿ ಹಳ್ಳಿ ಗರೊಡನೆ ಮಾತಾಡಿದೆನು. ನನ್ನ ವಿಷಯ
ಒಂದೇ-- ಕನ್ನಡ, ಕನ್ನಡ ಶಾಲೆ, ಕನ್ನಡ ಮಾಧ್ಯಮ, ಕನ್ನಡದ ಪ್ರಸಾರ.
ನಾನು ಆ ಬಗ್ಗೆ ಮಾತಾಡಲಾರಂಭಿಸಿದೂೊಡನೆ. ಆಟಬಡ ಸಾದಾ
ವೃತ್ತಿಯ ಒಡಗರ ಅಂತ8ಕರಣಗಳು ಉಕ್ಳೈ ಬರುತಿದ್ದುವುು, ಅವರ ಚಿತ್ತಹ
ಎ ಕ್ರಿ ಎ
ಕ್ಸಾಂತಿತವಾಗುತ್ತಿತ್ತು ಅವರ ಸುಖ ಅರಳುತ್ತಿತ್ತು ಏನೋ ಒಂದು ಕಳ
ಕೊಂಡ ವಸ್ತು ಅವರಿಗೆ ದೊರೆತಷ್ಟು ಆನಂದನಾಗುತ್ತಿತ್ತು "ಹೌಂದು,
ಕನ್ನಡ ಶಾಲೆಗಳಾದರೆ ನಮ್ಮ ಹುಡುಗರಿಗೆ ಹಬ್ಬ ಹಾಂಗೆ ಎಂದಾದೋತು?'
ಎಂದು ಎಲ್ಲರೂ ಕುತೂಹಲದಿಂದ ಕೇಳುತ್ತಿದ್ದರು.
ಬಡಗು ಕನ್ನಡದ ಕೇನಲ ಒಂದು ಉಪಭಾಷೆ. “ದು ಬಾಯಿ ಭಾಷೆ
ಮಾತ್ರ. ಅದಕ್ಕೆ ಲಿಫಿ ಇಲ್ಲ. ಕನ್ನಡವೆ ಬಡಗರ ಸಾಂಸ್ಕೃತಿ” ಭಾಷೆ, ಆದು
ದರಿಂದ ಅಂದಚಂದ ಸವಿಗನ್ನ ಡದಲ್ಲಿ ಅವರೊಡನೆ ಮಾತಾಡಿದರೆ ಅವರಿಗೆ ಅತಿ
ಪ್ರೀತಿ, ವಿಶೇಷ ಉತ್ಸಾಹ, ಕಟ್ಟು ಕತ್ತಲೆಯಲ್ಲಿ ಗುರುತಿನ ಧ್ವನಿ ಕೇಳಿದಂತೆ,
ಕಾಡಡವಿ ಯಲ್ಲಿ ಸಂಗೀತದ ಸವಿಸ್ವರ ಕಿವಿಗೆ ಬಿದ್ದಂತೆ
ಈ ಅವರ ಕುತೂಹಲದ, ಹ”ಷದ ಉತ್ಸಾಹದ ಗುಟ್ಟೇನು? ನೀಲಗಿರಿ
ಜಿಲ್ಲೆ ಮೈ ಸೂರವರ ಕೈಬಿಟ್ಟು ಬ್ರಿಟಿಶರ ಕೈವಶವಾದಂದಿನಿಂದ ಅದು ತಮಿಳು
ಭಾಷೆಯ ವಠ್ಫಸ್ಸಿಗೆ ಈಡಾಗಿದೆ. ಎಲ್ಲಿ ನೋಡಿದರೂ ತಮಿಳೇ ತಮಿಳು.
ಹೀಗೆ ಸುಮಾರು ನೂರು ವರುಷ ನಡೆಯುತ್ತ ಬಂದಿದ್ದ ಸೂ ತಮಿಳು ಅಲ್ಲ
ನಾಟಿಲ್ಲ, ಕನ್ನಡ ಕಾಲುಕೆತ್ರಿ 2. ಇಂದಿಗೂ ಅವರಿಗೆ ತನಿಳು ಎಂದರೆ
ಎಡಚೆಡಚು, ತಲೆಶೂಲಿ, ಹ್ಲಲ್ಲದನರಿಗೆ ಕಡಲೆ ಕೊಟ್ಟಂತೆ. ಅವನ್ನು
ನೀರಲ್ಲಿ ನೆನಿಸಿ ನುಣ್ಣಗೆ ಮಾಡ ತಿನ್ನ ಲೆತ್ತಿ ಸಬೇಕು. ಆದರೂ ಹೊಟ್ಟೆ ತುಂಬು
ನಂತಿಲ್ಲ ಸಮಾಧಾನವಾಗುವಂತಿಲ್ಲ. ಕನ್ನಡವೆಂದೊಡನೆ ಅ-ರಿಗೆ ಸುಲಿದ
ಬಾಳೆಯ ಹೆಣ್ಣು. ಇಷ್ಟು ಅಜಗಜಾಂತರ ಇದಕ್ಕೆ ಕಾರಣ ಒಂದೇ. ಕನ್ನಡ
ಅವರ ಮಾತಿಗೆ ಹೊಂದಿದುದು, ಅವ ಪರಿಚಯದ ಮಾತ್ಕುಅವರ ತಾಯ್ನ್ನು
ಡಿಗೆ ಸಂಬಂಧಿಸಿದ್ದು, ಇತರ ಭಾಸೆಗಳು ಅವರಿಗೆ ಅಪರಿಚಿತ, ಜನ ಸಾಮಾನ್ಯ
ರಿಗೆ ಅವರವರ ಪರಿಚಯದ ಭಾಸಷೆಯಲ್ಲಿಯೆ ವಿಡೈಬುದ್ಧಿಗಳನ್ನು ಕಲಿಸಿದರೆ
ಅದು ಒಗ್ಗುವದು. ಇಲ್ಲದಿದ್ದರೆ ಅರಗದು ಅವರಿಗೆ ಗಡಚಾಗುವದು. ಅವರು
ಹೆಚ್ಚಿನ ಜ್ಞಾನ, ವಿಕಾಸ, ಕರ್ರೃತ್ವಗಳಿಗೆ ಎರವಾಗಿ ಕೇವಲ ಅಜ್ಞ, ಜಡ
ಜೀವನವನ್ನು ಕಳೆಯಬೇಕಾಗುವದು.
ಭಾಸೆ ಅಥನಾ ನುಡಿ.
ಮಾನವೀ ಪ್ರಗತಿಯ ಇತಿಹಾಸದಲ್ಲಿ ಭಾಷೆಗೆ ಅಥವಾ ನುಡಿಗೆ ಅತ್ಯಂತ
ಮಹತ್ವದ ಸ್ಥಾ ನವಿರುವದು ಮೀನಿಗೆ ನೀರು, ಜೀವಕ್ಕೆ ಉಸಿರು ಅವಶ್ಯ
ತಕ ತು
ವಿದ್ದಂತೆ ಜೀವನ ವಿಕಾಸಕ್ಕೆ ಭಾಷೆ ಅತ್ಯವಶ್ಯ. ಭಾಷೆಯೆಂಬುದು ಇರದಿದ್ದರೆ
ಅಥವಾ ಬೆಳೆಯದಿದ್ದರೆ ಮಾನಪನ ಗತಿ ಏನಾಗುತ್ತಿತ್ತು? ಮೂಕ ಮಾನವೀ
ಸಮಾ ವು ಬೆಳೆದ, ಕಲತು, ಸುಧಾರಿಸಿ ಪ್ರಗತಿ ಪಥದಲ್ಲ ಮುಂದಡಿ ಇಡ
ಬಹುದಾಗಿತ್ತೇ ? ಈಗ ಒಮ್ಮೆಲೆ ಭಾಷೆ ಎಂಬುದು ಮಾಯವಾದರೆ ಮನು
ಸ್ಯನ ಪಾಡು ಏನಾಗುವದು ? ಒಂದೇ ಒಂದು ಪೆಟ್ಟಿಗೆ ಎಲ್ಲರೂ ಮೂಕಾಗಿ
ಬಿಟ್ಟರೆಂದು ಕಲ್ಪಿಸುವ ! ಮನುಷ್ಯ ಬೇಕೆ ಸುಲ್ಲ, ಮಂಗ ಬೇರೆಯಲ್ಲ ಎಂಬ
ಸ್ಥಿತಿ ಉಂಟಾಗುವದು,. ಮಂಗ ಮುಂತಾದ ಪ್ರಾಣಿಗಳು ಸಾವಿರಾರು ವರು
ಷಗಳಿಂದ ಒಂದೇ ಸ್ಥಿತಿಯಲ್ಲಿರುವವು. ಹತ್ತು ಸಾವಿರ ವರುಷದಾಚೆಗಿನ
ಮಂಗ ಈ ಹೊತ್ತಿನ ಮಂಗ ಇವುಗಳಲ್ಲಿ ಯಾವ ಅಂತರವೂ ಇಲ್ಲ ಭಾಷೆ
ಇಲ್ಲದಂತಾದರೆ ಮನುಷ್ಯನ ಅವಸ್ಥೆಯೂ ಪಶುಗಳಂತೆಯೆ ಆಗುವದು,
ಅವನೂ ನಿತ್ಯ ಪಶುಜೀವನಕ್ಕೆ, ಆಹಾರ ನಿದ್ರಾಭಯ ಮೈಥುನಗಳಿಗೆ ಅವಶ್ಯ
ನಿರುವ ನಾಲ್ಕು ಸನ್ನೆಗಳನ್ನು ಮಾಡುತ್ತ, ಹಕ್ಕಿಗಳಂತೆ ನಾಲ್ಕು ಕಿಲಬಿಲ
ಶಬ್ದಗಳನ್ನು ಚ್ಚರಿಸುತ್ತ ಕಾಲಕಳೆಯುವವನಾಗುವನು. ಅವನ ಪ್ರಗತಿಯಾ
ಗಲು, ವಿಕಾಸಹೊಂದಿ ಈಗಿನ ಮಟ್ಟಿಗೆ ಬರಲು ಭಾಷೆ ಎಂಬುದು ಅತ್ಯಂತ
ಪ್ರಬಲವಾದ ಸಾಧನನಾಗಿದೆಯೆಂಬಲ್ಲಿ ತಿಲಮಾತ್ರ ಸಂಶಯವಿಲ್ಲ. ಭಾಷೆಯ
ಸಹಾಯವಿಲ್ಲದೆ ನಮ್ಮ ವಿಚಾರವು ವೇಗದಿಂದ ಸಾಗಲಾರದು. ವಿಚಾರ
ಮುಂದರಿಯದಿದ್ದರೆ ನಮ್ಮ ಮತಿಯು ಕುಂಠಿತವಾಗುವದು. ಮತಿಯು ತಡೆ
ದಕೆ ನಮ್ಮ ಪ್ರಗತಿ ನಿಂತು ಹೋಗುವದು. ಈ ರೀತಿ ಮಾನವೀ ಮನೋ
ವಿಕಾಸಕ್ಕೆ ಭಾಷೆಯ ಬೆಳವಣಿಗೆ ಮುಖ್ಯ ಸಾಧನವು ಎಂದರೆ ತಪ್ಪಾಗದು,
ಕ್ಷಣಹೊತ್ತು ಭಾಷೆಯ ಸಹಾಯವಿಲ್ಲದೆ ತಾವು ವಿಚ್ಛಾರ ಮಾಡಲು ಯತ್ನಿಸಿ
ನೋಡಬೇಕು, ಅಂದರೆ ಮೇಲಿನ ಮಾತಿನ ಯ.ಥಾರೃತೆಯು ಅನುಭವಕ್ಕೆ `
ಬರುವದು.
ಭಾಷೆಯು ವಿಚಾರಕ್ಕೆ ಸಹಾಯಕವಿರುವಂತೆ ನಮ್ಮ ಭಾವನೆ ,ಅಭಿವ್ಯ
ಕ್ವಿಗೂ ಅದು ಒಳ್ಳೆ ಸಾಧನವು. ವಿಚಾರ, ಭಾವನೆ ಕಲ್ಪನೆ ಇವೆಲ್ಲ ಅಮೂರ್ತ,
ಅವ್ಯಕ್ತ ವಸ್ತುಗಳು. ಅವು ಕಣ್ಣಿಗೆ ಕಾಣವು, ಕಿವಿಗೆ ಕೇಳವು, ಹಿಡಿತಕ್ಕೆ
ಬರವು. ಅವೇ ಭಾಷಾರೂಪವನ್ನು ಧರಿಸಿದವೆಂದರೆ ನಮಗೆ ಸ್ಪಷ್ಟವಾಗುವವು,
ಕಣ್ಣಿಗೆ ಕಾಣದ ಆತ್ಮವು ದೇಹೆದ ಮೂಲಕ ಮೈದೋರುನಂತೆ ಮನಸು
ರಗಳ ಎಎ
ಅಂತಃಕರಣಗಳು ನುಡಿಯ ಮುಖಾಂತರ ಸ್ವರಸಂಕೇತದ ಮೂಲಕ ಒಡಮೂ
ಡುವವು. ಮನಸ. ಭಾಷೆಯೆಂಬ ಕುದುರೆಯನೇರಿ ಬೇಕಾದತ್ತ ಸಂಚರಿಸ
ಬಲ್ಲದು. ಭಾಷೆಯು ಮನಸಿನ, ಭಾವನೆಗಳ, ಕಲ್ಪನೆಗಳ ವಾಹನವು. ಭಾಸೆ
ಯಿಲ್ಲದಿದ್ದರೆ ಮನಸು ಮೂಕಾಗಿ ಮಂಕಾಗಿ ಕುಳಿತು ಬಿಡುವದು. ಭಾಷೆಯ
ರೂಪದಿಂದ ಮನಸು ಮೈವೆತ್ತಿ ನಿಲುವದು. ಅದ ಮೂಲಕವೆ ನಮಗೆ
ಮನಸಿನ ಚಟಿವಟಕೆಗಳ ತಿಳುವಳಿಕೆ ಅಗುವದು. ಒಬ್ಬ ಶಿಲ್ಪಿಗನ ಕಲ್ಪನೆ
ಒಂದು ಸುಂದರ ಮಂದಿಂದ ರೂ£ದಿಂದ ಹೆಪ್ಪು ಗಟ್ಟ ನಿಳುವಂತೆ ನಮ್ಮ
ಮನಸು ಭಾಷೆಯ ರೂಪವನ್ನು ತಾಳಿ ನಮ್ಮೆದುರು ಕಂಗೊಳಿಸುವದ್ರು
ನಮ್ಮನೇ ಆದ ವಿಚಾರ ಮತ್ತು ಭಾವನೆಗಳ ಪುನರ್ವಿಚಾರ ಮಾಡಲು ನಮಗೆ
ಭಾಷೆಯೆ ಅನುಕೂಲ ಮಾಡಿ ಕೊಡುವದು, ತನ್ನಶುದ್ಧ ರೀತಿಯ.0ದ ವಿಚಾರ
ಗಳನ್ನು ಪರಿಶೀಲಿಸಲು ಭಾ ಷೆಯ ಮೂಲಕವೆ ಸಾಧ್ಯನಾ,ಒವದು. ಪ್ರತೀಕದ
ಸಹಾಯದಿಂದ, ಮೂರ್ತಿಯ ಆಶ್ರಿಯ ಪಡೆದು ಅವ್ಯಕ್ತ ಪಂಮಾತ್ಮನ ಧ್ಯಾನ
ಮಾಡುವದು ಹೇಗೆ ಹಬಾ, ಹಾಗೆ ಭಾಷೆಯ ಸಹಾಯದಿಂದ ನಮ್ಮ
ವಿಚಾರ ಮಕ್ತು ಭಾವನೆಗಳನ್ನು ಚನ್ನಾಗಿ ತಿಳಿದುಕೊಳ್ಳಲು, ಧ್ಯಾನಿಸಲು,
ಅಳವಡಿಸಲು ಸಾಧ್ಯವೂ `ಸುಲಭವೂ ಆಗುವದು.
ಇನ್ನೊಬ್ಬರ ವಿಚಾರ ಭಾವನೆಗಳ ಅರಿವು ನಮಗೆ ಆಗಲು ಪರಸ್ಪರ
ರಲ್ಲಿ ವಿಚಾರ ವಿನಿಯಮ ನಡೆಸಲ: ಭಾಷೆಯೆ ಅನುಕೂಲಮಾಡಿಕೊಮವದು.
ನನ್ನ ಲ್ಲಿ ನಡೆದ ವಿಚಾರಗಳನ್ನು, ಉಕ್ಕೈ/ಬಂದ ಭಾವನೆಗಳನ್ನು, ಇನ್ನೊ ಬ್ಬ ರಿಗೆ
ತಿಳಿಸುವ ಬಗೆ ಹೇಗೆ? ಇನ್ನೊಬ್ಬ ನ್ಬಿರ ವಿಚಾರಗಳನ್ನು ಕಿಳದುಕೊಳ್ಳಲು ನ
ವೇನು? ತಾಯಿ ಗುಗ. 3ಜಿ ಮಗನಿಗೆ, ಗುರು ಶಿಷ ನಿಗೆ ಶಿಕ್ಷಣ,
ಸಂಸ್ಕಾರ ಮುಂತಾದವುಗಳನ್ನು ಒದಗಿಸಿಕೊಡುವ ಜಾ ಜಃ ಈ
ಪ್ರಶ್ನೆ ಗಳಿಗೆ ಭಾಷೆ, ನಿಮ್ಮಿಬ್ಬರಿಗೂ ಬರವ ಭಾಷೆ, ಎಂದೇ ಉತ್ತರಕೊಡ
ಬೇಕಾಗುವದು. ಭಾಷೆ ಇಲ್ಲ್ಬದಿದ್ದಕೆ ಮೂಕ ಕಂಡ ಕನಸಿನಂತೆ -ನನಗೆ
ಹೊಳೆದ ವಿಚಾರ ನನಲ್ಲಿ ಎದ್ದ ಭಾವನಾತರಂಗ ಇವು ನನ್ನ ಮನೋಮಂಡಲ
ಡಲ್ಲಿಯೆ ಹುಚ್ಚಿ ಅಡಗಿ ಹೋಗುವವು. ಪ್ರವಾಹವಿಲ್ಲದ ನೀರು ಮಲೆತು
ಕೊಳೆತು ಹೋಗುವಂತೆ ಅವರವರ ಮನಸಿನಲ್ಲಿಯ ವಿಚಾರ ಭಾವನೆ ಕಲ್ಪನೆ
ಗಳು ಆಲ್ಲಲ್ಲಿಯೆ ಕರಗಿ ಹೋಗುವವು. ನಿಷ್ಟಲ ಮರಗಳಂತೆ ಅವುಗಳ ಗತಿ
ಜಾ ಐತ
ಆಗುವದು. ಅದೇ ಭಾಷೆಯೆಂಬ ಸೇತುವೆ ಇದ್ದರೆ ಅವು ಮನದಿಂದ ಮನಕ್ಕೆ
ದೇಶದಿಂದ ದೇಶಕ್ಕೆ ಹೋಗಿ ಹಬ್ಬಿ ಬೆಳೆದು ಬಲಿತು ಫಲಕಾರಿಯಾಗುವವು
ತ ಏಕೆ? ಸಾವಿರಾರು ವರುಷಗಳಿಂದ, ಮಾನವನು ಸ ಸ್ರಥಮದಲ್ನ
ತಿಕವನ್ನು ನಡೆಯಲು ಪ್ಯ)ರಂಭಿಸಿದಂದಿಫಿಂದ ಈ ಹೊತ್ತಿನ ವರೆಗೆ
ಭತ ಮಾಡಿದ ವಿಚಾರ, ಅವನ ಹೃದಯದಲ್ಲಿ ಉಂಟಾದ ಭಾವನೆ, ಅವನಿಗೆ
ಕಾಲಕಾಲಕ್ಕೆ ಆದ ಅನುಭವ, ಇವೆಲ್ಲ ಭಾಷೆಯ ಮೂಲಕವೆ ನಮ್ಮತನಕ
ಬಂದು ಮುಟ್ಟಿವೆ, ಭಾಷೆ ಇಲ್ಲದೆ ಹೋಗಿದ್ದರೆ ಅವೆಲ್ಲವುಗಳ ಲಾಭವ ನಮಗೆ
ಈಗ ಆಗುವ ಈ ಸಾಧ್ಯವೇ ಇರಲಿಲ್ಲ. ಅವೆಲ್ಲ ಅವರೊಡನೆಯೆ ಮಣ ಸ್ಲಿಗೂಡಿ
ಹೋಗುತ್ತಿದ್ದವು. ಆನೇಕ ವೈಜ್ಞ್ಯಾನಿಕ ಪ ಪ್ರಯೋಗ ಹಾಗೂ ಶೋಧಗಳ
ಸಂಗತಿಯೂ ಹೀಗೆಯೆ ಇರುವದು. ತು 11 ಹೊಳೆದ ಹೊಸ ಹೊಸ
ತತ್ವಗಳನ್ನು, ನಿಸರ್ಗ ನಿಯಮಗಳನ್ನು ಆಯಾ ಸಂಶೋಧಕರು ತಮ್ಮ
ಬಾಂಧವರಿಗೆ ಭಾಷೆಯ ಸಾಧನದಿಂದ ತಿಳಿಸುತ್ತ ಬಂದುದರಿಂದಲೆ ಈಹೊತ್ತು
ಅವು ಇಡೀಃ ಮಾನವನ ಕುಲಕ್ಕೆ ಉನಲಬ್ಧ್ಬವಾಗಿರುವವು? ಇಲ್ಲದಿದ್ದರೆ ಆವು
ಎಂದೋ ಗಾಳಿಪಾಲಾಗಿ ಹೋಗುತ್ತಿದ್ದವು
ಭಾಷೆ ಎಂಬದು ಅವ್ಯಕ್ತ ಅಮೂರ್ಮ್ಡ ವಿಚಾರ ಮತ್ತು ಭಾವನೆಗಳ
ಧ್ವನಿರೂಪ ಆಥವಾ ಶಬ್ದರೂಪ ಸಂಕೇತವು. ಆ ಸಂಕೇತವು ಕೇವಲ
ಧ್ವನಿ ಆಥವಾ ಶಬ್ದರೂಪದಲ್ಲಿಯೆ ಉಳಿಯದೆ ಮುಂಜಿ ಗ್ರಂಥಸ್ಥವಾಗ
ಬೇಕಾದರೆ ಬರೆಹದ ರೂಪವನ್ನು ಶಾಳಿತು. ಬರೆಹದ ಶೋಧದ ಮೂಲಕ
ಭಾಷೆ ಮತ್ತಷ್ಟು ಹೆಚ್ಚು ವಿಕಾಸಹೊಂದಲು ಏಕರೂಪವಾಗಲು ಅನುಕೂಲ
ವಾಯಿತು. ಬರೆಹವು ವಿಚಾರ ಸಂಗ್ರಹಕ್ಕೆ ಅತಿಶಯ ಸಹಾಯಕವಾಗಿರು
ಬರಹವಿಲ್ಲದ ಬರೀ ಬಾಯಿ ಭಾಷೆ, ಬಹಳ ವಿಕಾಸಹೊಂದಲಾರದು, ವಿಚಾರ
ಸಾಗರವನ್ನು ಸಂಗ್ರಹಿಸಿಡಲಾರದು. ಮನೋವಿಕಾಸದ ಮೂಲಕ ಕಳಿತ
ನಿಚಾರವು ಭಾಷೆಯಾಗಿ ಬಾಯಲ್ಲಿ ಒಂದು ಬರೆಹ ರೂಪದಿಂದ ಕೈಸೇರುವುದ
ರಿಂದ ಅದನ್ನು ಒಂದು ಜಡವಸ್ತುವಿನಂತೆ ಬೇಕಾದಲ್ಲಿಡಲು, ಸಂಗ್ರಹಿಸಲು:
ಬೇಕಾದಾಗ ಉಪಯೋಗಿಸಲು ಕೈಯೆತಿ, ಕೊಡುಕೊಳ್ಳಲು ಸಾಧ್ಯವಾಗಿದೆ
ಸುಂದೆ ಮತ್ತೆ ಆ ಬರೆಹವು ಸಹಸ್ರಾರು ಲಕ್ಸ್ಮಾಂತರ ಜನರ ಕೈಸೇರಬೇಕಾ
ಡರೆ ಅಚ್ಚು ಕೂಟಾದಿ ಸಾಧನಗಳು ತಯಾರಾಗಬೇಕಾಯಿತು. ಈ ರೀತಿ
ಸ್ರ ಸ ಐತ
ಪೂರ ಸಂಸ್ಕಾರಗಳ ಸಂಗ್ರಹವನ್ನೆಲ್ಲ ಸರ್ವಅನುಭವಗಳ ಸಾರವನ್ನೆಲ್ಲ
ಪರಂಪರೆಯಿಂದ ಹಿರಿಯರು ಕಿರಿಯರಿಗೆ ಕೈಯೆತ್ತಿ ಕೊಡಲು ಅನುವಾಯಿತು
ಈ ದೃಷ್ಟಿಯಿಂದ ನೋಡಿದರೆ ಮನುಷ್ಯನ ವಿಕಾಸದ ಇತಿಹಾಸದಲ್ಲಿ,
ಷಾನವ ಸಂಸ್ಕೃತಿಯ ಬೆಳವಣಿಗೆಯ ಚರಿತ್ರೆಯಲ್ಲ ಭಾಷೆ ಬರೆಹಗಳಿಗೆ
ಅತ್ಯಂತ ಪ್ರಮುಖ ಸ್ಥಾನವು ದೊರೆಯುವದು ಅಥವಾ ಭಾಷೆ ಬರೆಹಗಳು
ಇಲ್ಲದೆ ಹೋಗಿದ್ದರೆ, ಸಂಸ್ಕೃತಿ ಪ್ರಗತಿಗಳ ಸಂಗ್ರಹ ಮತ್ತು ಪ್ರಸಾರ ಈ
ಪ್ರಕಾರ ವ್ಯವಸ್ಥಿತವಾಗಿ ವೇಗದಿಂದ ಆಗುತಿರಲಿಲ್ಲ ಎಂದು ಧಾರಾಳವಾಗಿ
ಹೇಳ ಬಹುದು.
ಯಾವ ಭಾಸೆ?
ಜಗತ್ತಿನಲ್ಲಿ ಭಾಷೆ ಒಂದೇ ಇಲ್ಲ. ಕನಿಷ್ಟ ಸಾವಿರಾರು ಬಾಯಿ ಭಾಷೆ
ಬರೆಹದ ಭಾಷೆಗಳು ಇವೆ ಅವುಗಳಲ್ಲಿ ನೂರಕ್ಕೆ ತೊಂಬತ್ತರಷ್ಟು ಲಿಸಿರಹಿತ
ಸಿದ್ದು ಸಣ್ಣ ಸಣ್ಣ ಮಾನವೀ ಗುಂಪುಗಳು ಮಾತಾಡುವಂತವು ಇವೆ. ಇಂಥ
ಅಲ್ಪ ಸಂಖ್ಯರು ಸಾಮಾನ್ಯವಾಗಿ ತಮ್ಮ ನೆರೆಯಲ್ಲಿರುವ ಲಿನಿಬದ್ಧ ಭಾಷೆ
ಯನ್ನು ತಮ್ಮ ಸಾಂಸ್ಕೃತಿಕ ಭಾಷೆಯನ್ನಾಗಿ ಮಾಡಿಕೊಂಡಿರುವದು ಕಂಡು
ಬರುವದು, ಬಾಯಿ ಭಾಷೆಗಳಲ್ಲಿ *ಂಥ ಸಾಹಿತ್ಯಾದಿಗಳು ನಿರ್ಮಾಣವಾಗಿಲ್ಲ,
ತಿರ್ಮಾಣವಾಗಲು ಈಗ ಅನುಕೂಲವಿಲ್ಲ. ಪ್ರತಿನಿತ್ಯದ ಸಾಮಾನ್ಯ ಪ್ರಾಣಿ
ಜೀವನಕ್ಕೆ ಅವಶ್ಯವಿರುವ ಶಬ್ದಭಾಂಡಾರವು ಮಾತ್ರ ಆ ಭಾಷೆಗಳಲ್ಲಿರುವದು.
ಲಿಪಿಬದ್ಧವಾಗಿ ಗ್ರಂಥಸ್ಥವಾದ ಭಾಷೆಗಳು ಜಗತ್ತಿಸಲ್ಲಿ ಸುಮಾರು ೨೦೦
ಇರಬಹುದು, ಅವೆಲ್ಲವುಗಳನ್ನು ಒಬ್ಬನೆ ಮನುಷ್ಯನು ಅರಿಕಿರುವದು ಸಾಧ್ಯ
ವಿಲ್ಲ... ಹಾಗೆ ಅರಿಯಬೇಕಾದರೆ ಇಡೀ ಜೀವನವನ್ನೆ ಲ್ಲ ಬರೀ ಭಾಷೆಗಳನ್ನು
ಕಲಿಯುವುದರಲ್ಲಿಯೆ ಕಳೆಯ ಬೇಕಾದೀತು. ಅದು ಬರೀ ಕಷ್ಟ ಸಾಧ್ಯವಷ್ಟೇ
ಅಲ್ಲ, ಅಶಕ್ಯವೂ ಅವ್ಯವಹಾಗ್ಯವೂ ಅಯೋಗ್ಯವೂ ಇರುವದು. ಸಾಮಾನ್ಯತಃ
ವ.ನ.ಷ್ಯನು ಶಾನು ಯಾವ ಪ್ರವೇಶದಲ್ಲಿ ಇಲ್ಲವೆ. ಪ್ರಾಂತದರುವನೊ
ಯಾವ ಜನರಲ್ಲಿ ವಾಸಿಸುವನೊ ಆಯಾ ಭಾಷೆಯನ್ನು ಚನ್ನಾಗಿ ಕಲಿತು
ಕೊಂಡರೆ ಸಾಕಾಗುವದು, ಭಾಷೆ ಭಾಷಾಶಾಸ್ತ್ರ, ಭಾಷೆಯ ವ್ಯುತ್ಪತ್ತಿ
ಮುಂತಾದವುಗಳ ಅಭ್ಯಾಸ ಮಾಡುವ ಪಂಡಿತರು ಇಲ್ಲವೆ ವಿಜ್ಞಾನಾದಿಗ
ನನ್ನು ಅಭ್ಯಸಿಸುವರು ದೇಶಪರ್ಯಟಕರು ಹೆಚ್ಚು ಭಾಷೆಗಳನ್ನು ಕಲಿತರೆ ಕಲಿ
ಮಮಾ ಜಾಜಿ
ಯಬಹುದು ಸುಮಾರು ೪೦ ಭಾಷೆಗಳನ್ನು ಕಲಿತ ಪಂಡಿತರು ಹಲವರಿರು
ವರು. ಜನಸಾಮಾನ್ಯರು ಬಹುಶಃ ಒಂದೇ ಭಾಷೆ ಗೊತ್ತಿದ್ದನರು, ಒಂದೇ
ಭಾಸೆ ಕಲಿಯುಲಿನವರಿರುವರು, ಅವಶ್ಯವಿದ್ದಾಗ ಹೆಚ್ಕು ಭಾಷೆಗಳನ್ನು ಕಲಿ
ಯುವದು ಜಾಣತನದ್ದಿದ್ದರೂ ಅನವಶ್ಯಕವಾಗಿ ಭಾಷೆಗಳನ್ನು ಕಲಿಯುತ್ತ
ಹೋಗುವದು ಸಮಂಜಸವಾಗಲಾರದು, ಅದು ಕಾಲಾಪನ್ಯಯವೆ ಸೈ. ಈ
ಬಗೆಯ ವ್ಯಾವಹಾರಿಕ ದೃಷ್ಟಿಯಿಂದಲೆ ಭಾಷೆ ಲಿಪಿ ಮುಂತಾದವುಗಳತ್ತ
ನಾವು ನೋಡುವದು ಅವಶ್ಯ.
ಭಾಷೆಯೆಂಬುದು ಸಾಧನ ಮಾತ್ರವು. ಮನುಷ್ಯನ ಪ್ರಗತಿ, ಮನು
ಷ್ಯನ ವಿಕಾಸ, ಶಾಂತಿ, ಸುಖ್ಕ ಜ್ಞಾನ, ತೇಜ ಇವುಗಳತ್ತ ವಿಕಾಸ ಇದೇ
ಸಾಧ್ಯವು. ಈ ವಿಕಾಸ ಮಾರ್ಗದಲ್ಲಿ ಭಾಷೆಯು ದೊತ್ಡ್ಟ ಸಾಧನವು. ಅದ.
ಸುಲಭವೂ ಸಹಜವೂ ಸುಂದರವೂ ಇದ್ದುಷ್ಟು ನಮ್ಮ ವೇಳೆ ಶಕ್ಕಿಗಳ ಅಪಸವ್ಯ
ಯವಾಗದೆ, ನಾವು ಪ್ರಗತಿ ಪಥದಲ್ಲಿ ಸಾಗಬಲ್ಲೆವು. ಹರುಕು ಮುರುಕು,
ಕೊರಟು ಮುರುಟು ಸಾಧನವಿದ್ದರೆ ಸಾಧ್ಯದತ್ತ ಬೇಗ ಸಾಗುವದು ಕಠಿಣ
ವಾಗುವದು. ಮೇಲಾಗಿ ಭಾಷೆಯು ಕೇವಲ ವೈಯ್ಯಕ್ತಿಕ ಜೀವನದ ಅಥವಾ
ವಿಕಾಸದ ಸಾಧನವಷ್ಟೇ ಅಲ್ಲ. ಅದು ಸಾಮೂಹಿಕ, ಸಾಂಧಿಕ್ಕ ಸಾಮಾಜಿಕ
ಜೇವನ ವಿಕಾಸದ ಸಾಧನವಿರುವದು, ಒಬ್ಬನೆ ಇರುವಲ್ಲಿ ಇಬ್ಬರು ಒಂದಿದೆ
ಬಂದೊಡನೆ ಭಾಷೆಯ ಅವಶ್ಯಕತೆಯುಂಟಾಗುವದು. ನಿದ್ಯುತ್ತ್ರವಾಹವು
ಒಂದೆಡೆಯಿಂದ ಇನ್ನೊಂದೆಡೆ ಹೋಗಲು ಆಕಾಶದ ಆಧಾರವು ಬೇಕಾಗು
ವಂತೆ, ನೀರು ಒಂದು ಬದಿಯಿಂದ ಇನ್ನೊಂದು ಬದಿ ಹೆರಿಯಬೇಕಾದರೆ
ಕಾಲುವೆ. ಬೇಕಾಗುವಂತೆ, ವಿಚಾರವಾಹನಕ್ಕೆ ಭಾಷೆ ಬೇಕು. ಆ ಭಾಷೆ
ಉತ್ತಮವೂ ಪರಸ್ಪರರಿಗೆ ಚನ್ನಾಗಿ ಕಿಳಯುವಂತಹದೂ ಯಾನದೆ ಅಡಚಣಿ
ಯನ್ನುಂಟು ಮಾಡದೆ ಇರುವಂತಹದೂ ಇದ್ದರೆ ಸರಸ್ಪರ ಬಳಕೆಯ ಕೆಲ
ಸವನು ಸುಕರವಾಗುವದು.
ಆಂಥ ಭಾಷೆಯಾವುದು, ಅದು ಹೇಗಿರಬೇಕು ಆದರ ಲಕ್ಷಣ
ಗಳೇನು?
ತಾಯಿ ತನ್ನ ಮೊಲೆ ಹಾಲುಣಿಸಿ ಮಗುವನ್ನು ಬೆಳೆಸುವಳು. ಆ
ಹಾಲಿನೊಡನೆಯೆ ಮಗುವಿಗೆ ಮುದ್ದು ಮಾತುಗಳನ್ನು ಕಲಿಸುವಳು. ಆ
ಕಾಣಾ, ದ್ರಿ] ಎಂ
ಮಾತುಗಳಿಂದ ಮಗುವಿಗೆ ಜಗತ್ತಿನ ಗುರುತಾಗುವದು. ಅದೇ ಕೂಸು ಕಲಿ
ಯುವ ಮೊದಲು ಮಾತುಗಳು. ಅದೇ ಭಾಷೆಯೊಡನೆ ಮಗುವಿನ ಪ್ರಥಮ
ಪರಿಚಯ. ಆ ಮಾತುಗಳಲ್ಲಿ ಒಂದು ಸಹಜತೆ, ಸ್ವಾಭಾವಿಕತ್ಕೆ, ಮೂಲ
ಭೂತ ಭಾವನೆಗಳ ಫೈಸರ್ಗಿಕ ಪ್ರತಿಬಿಂಬ ಇರುವದು. ಅದೇ ತಾಯ್ತ್ದುಡಿ
ಅಥವಾ ಮಾತೃಭಾಷೆ ಎನಿಸುವದು, ಒಂದೇ ಮಾತೃಭಭಾಷೆಯುಳ್ಳವರು ಅಕಿ
ಜೊಡ್ಡ ಪ್ರಮಾಣದಲ್ಲಿ ಬಹುಸಂಖ್ಯಂಾಗಿ ಯಾವ ಪಾಂತದಲ್ಲಿರುವರೊ ಆ
ತ್ರಾಂತದಲ್ಲಿ ಆ ಭಾಷೆಯೆ ಪ್ರಾಂತ ಭಾಷೆಯಾಗುವದು. ಅಂಥಲ್ಲಿ ಜನರ
ಸ್ವಭಾಸ್ಕೆ ಪ್ರಾದೇಶಿಕ ಭಾಷೆ, ಪ್ರಾಂತ ಭಾಷೆ ಒಂದೇ ಇರುವದು, ಆಯಾ
ಸ್ರಾಂತದ ವಾ ತಾವರಣದಲ್ಲಿ ಅದೇ ನುಡಿಯ _ನಿನಾದವು ಸ್ವಾಭಾವಿಕವಾ
ಗಿಯ ತುಂಬಿಕೊಂಡಿರುವದು. ಅದೇ ಭಾಷೆಯ ಬಿಂಬವು ಎಲ್ಲೆಲ್ಲಿಯೂ
ಕಾಣುವದು, ಆ ಭಾಷೆಯ ಉಪಭಾಷೆಗಳು ಅಥವಾ ಬಾಯಿ ಭಾಷೆಗಳು
ಹಲವು ಇರಬಲ್ಲವು. ಅವು ಒಂದೇ ಗಿಡದ ಟೊಂಗೆಗಳಂತೆ, ಒಂದೇ ನದಿಯ
ಶಾಖೆಗಳಂತೆ ಒಂದಕ್ಕೊಂದು ಹೊಂದಿಕೊಂಡು ಇರುವವು.
ಆಯಾ ಪ್ರಾಂಕದ ಜನರ ನಿತ್ಯವ್ಯವಹಾರಾದಿಗಳು ಪ್ರಾಂತೀಯ ಭಾಷೆ
ಯಲ್ಲಿಯೆ ನಡೆಯುವವು, ಅಲ್ಲದೆ ಅವರ ಇತಿಹಾಸ, ಪರಂಪರೆ, ಸಂಸ್ಸತಿ,
ಜ್ಞಾ ನಭಾಂಡಾರ, ಅನುಭವ, ಜಾಣತನ, ಇವೆಲ್ಲ ಹಾಗೂ ಆವರ ದೋಷ
ಕೋಪಸಗಳು ಸಹ ಆಯಾ ಭಾಷೆಯ ವಿವಿಧ ವಾಜ್ಮಯದಲ್ಲಿ ಅಡಕವಾಗಿರು
ಷದು ಸ್ವಾಭಾವಿಕ. ಅದೆಲ್ಲ ಆಯಾ ಪ್ರಾಂತದಲ್ಲಿ ಹುಟ್ಟಿ ಬೆಳೆದವನ ಸೊತ್ತು,
ಳೆ ಎಲ್ಲ ಬೊಕ್ಕಸದ ಕೇಲಿಕ್ಕೆ ಆ ಭಾಸೆಯ ಮೂಲಕವೆ ದೊರೆಯುವದು ಗ
ನಾದ, ಸಂಸ್ಕರಣಿಯವಾದ ಯಾವದೆ ಮಾತನ್ನು ಆಯಾ ಪ್ರಾಂತದ ಲೇಖ
ಕರು ತಮ್ಮ ಭಾಷೆಯಲ್ಲಿ ಬಕೆದಿಡದೆ ಇರಲಾರರು. ಸಾಕಷ್ಟು ಮಹತ್ವದ
ಮತ್ತು ಸು೦ದರ ವಾಜ್ಮಯವನ್ನು ಯಾವ ಜನಾಂಗದವರೂ ಅಳಿಯಗೊಡ
ಲಾರರು. ನೇದರಚನೆಯಾದಾಗ ಇನ್ನು ಬರೆಹದ ಕಲೆ ಹುಟ್ಟರಲಿಲ್ಲವಂತೆ.
ದರೂ ಚಾಚೂ ತಪ್ಪದೆ ಕಂಠಸ್ಥ ಮಾಡಿ ಆಗಿನ ಜನರು ಸುಮಾರು ಸಾವಿರ
ವರುಷಗಳ ವರೆಗೆ ಅವನ್ನು ಸಂರಕ್ಷಿಸಿ ಸೀಳಿಗೆಯಿಂದ ಸೀಳಿಗೆಗೆ ಅಮೌಲ್ಯ
ವಾದ ಧನವೆಂದು ಕೊಡುತ್ತ ಬಂದರು, ಎಂದು ಪಂಡಿತರು ಹೇಳುವರು.
ತಾತ್ರದ್ಯವೇನಂದರೆ, ಯಾವ ಅಪಾರ ಜ್ಞಾನ ಅನುಭವಾದಿಗಳನ್ನು ವ್ಯಕ್ತಿ,
ಹ ಡ್್
ಗಳು ತಮ್ಮ ಚಿಕ್ಕ ಮಿದುಳಿನಲ್ಲಿ ಬಹುಕಾಲ ಜೊಡ್ಡ ಪ್ರಮಾಣದಲ್ಲಿ ಸಂಗ್ರಹಿ
ಸಿಡುವದು ನ ವೊ ಅವುಗಳನ್ನೆಲ್ಲ ಐ ಒಂದು ಭಾಷೆಯು ಸಾವಿರಾರು ವರು
ಷಗಳ ವರೆಗೆ ವಾಬ್ಮಃ ಯರೂಪದಿಂದಿ. ಕಾದಿಡ ಬಬ್ಬದು. ಒಂದು ಪ್ರಾಂತದ
ಇಲ್ಲವೆ ಜನಾಂಗದ ವಾಜ್ಮಯವೆಂದರೆ ಆಯಾ ಜನರ ಅನೇಕ ಪೀಳಿಗೆಗಳ
ವಿಚಾರ ಮತ್ತು ಅನುಭವ ಪರಂಪರೆಗಳ ನಿಘಂಟು ಅಥವಾ ಸಂದರೈಗ್ರಂಥ
ಎಂದರೂ ಸಬ್ಪ.ವದು. ವೇದೋಪನಿಷತ್ತುಗಳ ಕಾಲದ್ನ ಜನರ ಜ್ಞಾನವು,
ಅವರ ಪೂರ್ಯಾಸರ, ಸುಖ ದುಖ, ಸ್ವಭಾವ, ವಿಚಾರ ವ್ಯವಹಾರ ಇತ್ಯಾದಿ,
ಆ ಗ್ರಂಥಗಳ ಅಭ್ಯಾಸದಿಂದಲೆ ಆಗುವದು. ಈಗ ಉಸುಬಿನ ಕೆಳಗೆ ನೂರಾರು
ಅಡಿ ಹುಗಿದುಹೋದ ಬ್ಯಾಬಿಲೋಲ್ಕ ನಿ'ನೇವಾ ಮುಂತಾದ ಪಟ್ಟಿಣಗಳ
ರಹಿವಾಸಿಗಳ ಸ್ಥಿತಿಗತಿ, ರೀತಿ ನಡತೆಗಳು, ಮಿಸರ ದೇಶದ ಜೀವನಾಂಶಗಳು
ಆವರವರ « ಬಾಣ ಭಾಷೆ' ( ಕುನಿಫಾರ್ಮ,) "ಚಿತ್ರಭಾಷೆ' (ಹಾಯರೊ
ಗ್ಲಿಫ್) ಗಳ ಸಾಧನದಿಂದಲೆ ನಮಗೆ ತಿಳಿಯುವವು. ಭಾಸೆ ರೂಪುಗೊಂಡು
ಗ್ರೆಂಥಸ್ಥವಾಯಿತೆಂದರೆ ಅದು ಇಪ್ಟೆಂದು ಮಹೆತ್ಮದಾಗುವದು.
ಭಾಷೆಯೆಂಬುದು ಸ್ವವಿಚಾರ ಪ್ರಕಾಶನದ, ವಿಚಾರವಿನಿಮಯದ,
ವಿಚಾರವಿಮರೈೆ ಯ್ಶ ನಿಕಾಸಸ, ಚಾರೀ ಜೀವನದ, ಜ್ಜ ನಸಂಗ್ರಹದಃ
ಉತ್ತಮ ಸ 20 ಮಾತು ಠಿಜ್ಜ್ನ ಅದೇ ಕಾಲಕ್ಕೆ ಸ್ವಭಾಷೆಯು ಅಂಥ
ಉತ್ತಮೋತ್ತಮ ಸಾಧನವಾಗಬಲ್ಲವೆಂಬುದನ್ನು ನಾವು. ಲಕ್ಷದಲ್ಲಿಡಲಿಕ್ಕೆ
ಬೇಕು. ರವೀಂದ್ರನಾಥ ಟಾಗೋರರಂಥ ಶಿಕ್ಷಣಪಟುಗಳು, ಗಾಂಧೀಜಿಯ
ವರಂಥ ವಿಚಾರಪರಾಯಣರು, ಪಂಡಿತ ಜವಾಹರಲಾಲರಂಧ ಉಜ್ವಲ
ದೇಶಭಕ್ತರು ಪ್ರಾಂತೀಯ ಭಾಷೆಗಳ ಮಹತಿಯನ್ನು ವಿಧನಿಧದಿಂದ ಬಣ್ಣಿ. ಸಿ
ರುವರು. ಶಿಕ್ಷಣದ ಮಾಧ್ಯ ಮವನ್ನು ಇಂಗ್ಲಿಸ ಮಾಡಣ ಪ್ರಾಂತಿಯ ಭಾಸೆ
ಗಳನ್ನೆ ಮಾಡಬೇಕೆಂದು ಹೇಳುವಾಗ ಡಾ. ಮೆಕಂದ್ಳು, ಡಾ. ಅಮರನಾಥ
ರಾ, ರೆ. ಹಾಲಂಡ, ಮಿ. ವರ್ಫ್ಸವರ್ಫ ಮುಂತಾದವರು ಈ ವಿಷಯವನ್ನು
ಬಹಳ ಒತ್ತಿಹೇಳಿರುವರು ಸರಕಾರದವರು ನೇಮಿಸಿದ ಸ್ಯಾಡಲಕಕನೂಶನ್
ಹಾಂಟಾಗ" ಕನಿಶನ್, ಆ್ಯಬಟ"ವುಡ್ ಕವೀಟ ಮುಂತಾದವರು ಸಹ
ಪ್ರಾಂತೀಯ ಭಾಷೆಯನ್ನೆ ಮಾಧ್ಯಮ ಮಾಡಬೇಕು, ಇಲ್ಲದೆಹೋದರೆ ವಿದ್ಯಾರಿ
-- ೧೦
ಗಳ ಶಕ್ತಿಯ ಅಸವ್ಯಯವಾಗುವದು, ವಿಕಾಸಶಕ್ತಿ ಕುಂಠಿತವಾಗುವದು ಎಂದು
ಸ್ಪಷ್ಟ ವಾಗಿ ಹೇಳಿರುವರು. ನಮ್ಮ ಮಿದುಳಿನಲ್ಲಿ ಸ್ಫೂರಿಯಿಂದ ಮಿಂಚಿನಂತೆ
ಹೊಳೆಯುವ ಹೊಸ ವಿಚಾರಗಳು ನಮ್ಮ ಆಂತಃ ಕರಣದಲ್ಲಿ ಪ್ರಸಂಗವಶಾತಿ”
ಉಕ್ಕಿ ಬರುವ ಭಾವನೆಗಳು ನನ್ನು ಸ್ವಭಾಷೆಯಲ್ಲಿಯೆ ಬರಬ್ಲವು, ಎಚ್.
ಎನ". ಬ್ರೇಲ್ಸ ಲ್ಸಫರ್ದ ಎಂಬ ಪ ಕ್ರಸಿದ್ಧ ಇಂಗ್ಲೀಷ ಲೇಖಕನು ಇದೇ ಮಾತನ್ನು
ಹೇಳುವಾಗ್ಯ " ಮ್ಮ ಭಾವನೆಗಳನ್ನು ನಗಿ ಒಂದೇ ಒಂದು ಭಾಷೆ ಸೆಯಲ್ಲ
ಚನ್ನಾಗಿ ಚಿತ್ತಿ ತ್ರಿಸಬಲ್ಲೆ ವ್ರ, ಅಜಿಂದರೆ ಸ್ವಭಾಷೆ. ಒಂದೇ ಭಾಷೆಯ
ಸೂಕ್ಷ್ಮ ಗರ್ಫಿತಾರ್ಕ, ಸೂಚಿತಾರೃ, ಮುಂತಾದವುಗಳು ನಮಗೆ ಪೂರ್ಡವಾಗಿ
ಕಿಳಿಯಬಲ್ಲವು. ಆ ಭಾಷೆಯೆಂದರೆ ನಮ್ಮ ಮಾತ್ಮ ಕೈಭಾಷೆ. ತಾಯಿಯ ತೊಡೆ
ಯಲ್ಲಿರುವಾಗ ತೊದಲುತ್ತ ಕಲಿತ ಭಾಷೆಯದು. ಬು ನಮ್ಮ ಪ್ರಾರ್ಟ ಕ್ಮನೆಯ
ಭಾಷೆ, ದೇವರಿಗೆ ಮೊರೆಯಿಡುವ ಭಾಷೆ. ನಮ್ಮ ಸುಖದುಃಖದ ಜ್ಯ ಪ್ರಥಮ
ಅಭಿವ್ಯಕ್ತಿಯು, ನಮ್ಮ ಭಾವನೆಗಳ ಪ್ರಥಮ ಸ್ಫೋಟವು ಕಮ್ಮ ತಾಯ್ದುರಿ
ಯಲ್ಲಿಯೆ ಆಯಿತು. ಆ ಭಾಷೆ ಬಿಟ್ಟು ಇನ್ನಾ ವುದನ್ನಾದರೂ ಬೋಧ ಭ...
ಮಾಡರೆತಿ ಸುವುದೆಂದರೆ ವಿದ್ಯಾರ್ಧಿ ಗಳನ್ನು ಹೈರಾಣಮಾಡಿದಂತೆ, ಇಸ್ಟ ಸ್ಟ್ರೇ
ಅಲ್ಲ ಅವರ' ಮನಸಿನ ಸ್ವ ತಂತ್ರ ಹಂದಾಟನನ್ನೆ ತಡೆದಂತೆ, ' ಎಂದಿದ್ದಾನೆ.
ಈ ಎಲ್ಲ ಮಾತುಗಳನ್ನು. ಸರಿಕೀಲಿಸಿದರೆ ಪಾ ತಿಕ ಭಾಷೆಗಳನ್ನು ದುಠ್ಲಕ್ಷಿಸ
ವದು ಎಂಥ ಘೋರ ಅಪರಾಧವಿರುವದೆಂಬುದು ವ್ಯಕ್ತವಾಗುವದು.
ಹಿಂದುಸ್ತಾನದಲ್ಲಿಯ ಹೆಲವೊಂದು ಪ್ರಾಂತಿಕ ಭಾಷೆಗಳು ಈ ಕ್ಷಣಕ್ಕೆ
ಸಾಕಷ್ಟು ಪುಷ ಕ್ವವಿರಲಿಕೈಲ್ಲ. ಹಾಗಿದ್ದ ಕ್ಷಣಕ್ಕೆ ನಾವು ಪರಕೀಯವಾದ
ಇಂಗ್ಲಿ ಸ ಭಾಷೆಯನ್ನ ಸ್ಪಿಕೊಳ್ಳಲು ಹೋಗುವದು ತಪ್ಪು. ಮನೆಯವಳು
ಮಾಡುವ ಅಡಿಗೆಗೆ ತಡವಿದ್ದರೆ ಸ್ರ ಸ್ವಲ್ಪ ಸಮಾಧಾನದಿಂದ ತಡೆಯ
ಬೇಕು ಹೊರತು ನಂಬರ ಮನೆಗೆ ಊಟಕ್ಕೆ ಹೋಗುವದು ಸಮಂಜಸವಾಗ
ಲಾರದು. ನಮ್ಮ ಲ್ಲಿಯ ಪ್ರಾಂತೀಯ ಭಾಷೆಗಳೆಲ್ಲ ಪ್ರಗತಿಶೀಲವೂ ಜೀವಂ
ತವೂ ಇರುವವು, ಥಿಜವಾಗಿ ನೋಡಿದರೆ ಜನರ ಬಾಯೊಳಗೆ ಇರುವ ಪ್ರತಿ
ಯೊಂದು ಭಾಷೆಯು ಒಂದು ಜೀವಂತ ವಸ್ತು ಎಂದು ನಾವು ಭಾವಿಸಲು
ಅಡ್ಡಿ ಇಲ್ಲ. ಆಯಾ ಜನರು ಎಷ್ಟು ಚಟುವಹಿಕೆಯುಳ್ಳವಕೊ, ಜೀವಂತರೊ,
೨... ಗಿಗಿ
ವಿಕಸನ ಶೀಲರೊ ಅದೇ ಪ್ರಮಾಣದಲ್ಲಿ ಅವರ ಭಾಷೆ ಪ್ರಗತಿ ಸರನಿರುವದು.
ನಿತ್ಯತಳಾಸಯೋಗದ ಮೂಲಕ,ಅನ್ಶ ಭಾಷೆಗಳೊಡನೈೆಆಗುವ ತಿಕ್ಕಾಟ ಬರುವ
ಸಂಬಂಧಗಳ ಮೂಲಕ, ಹೊಸ ವಿಚಾರ ಮತ್ತು ಭಾವನೆಗಳ ಪ್ರಕಟನೆ
ಗಾಗಿ ಹೊಸ ಶಬ್ದಗಳ ರಚನೆಯ ಅನಶೃಕತೆಯ ಮೂಲಕ ಜೀವಂತ ಭಾಷೆ
ಒಂದು ಹರಿಯುವ ನನಿಯಂತೆ ಇರುವದು. ಹೊಸೆ ಶಬ್ದನಿರ್ಮಣ, ಹೊಸ
ಸಾಹಿತ್ಯರೂಪ ಧಾರಣ ಇವು ಭಾಷೆಯ ಜೀವಂತತನದ ಮುಖ್ಯ ಲಕ್ಷಣಗ
ಳೆಂದು ಹೇಳಬಹುದು. ಇನೆರಡಿಬ್ಲಜೆ ಯಾವ ಭಾಷೆಯೂ ಬದುಕಿ ಬಾಳಲಾ
ರದು, ಸ್ನಾವಲಂಬಿಯಾಗಲಾರದು, ಮುಂದಡಿಯಿಡುವದಂತೂ ದೂರನೆ
ನ
ಉಳಿಯಿತು.
ಭಾಷಾನ ಗುಣ ಪ್ರಾಂತ.
ಜೀವನದಲ್ಲಿ ಭಾಷೆಗೆ ಇದ್ದ ಶ್ರೇಷ್ಠೆಸ್ಥಾನ, ಹಿಂದುಸ್ತಾನದಲ್ಲಿ ಜೀವಂತ
ವಿರುವ ಪ್ರಾಂತೀಯ ಭಾಷೆಗಳ ಮಹತ್ವ, ಆಯಾ ಜನರ ವಿಕಾಸ ಆಯಾ
ಭಾಷೆಗಳ ಮುಖಾಂತರವೆ ಆಗುವದು ಸ್ವಾಭಾವಿಕ ಎಂಬ ಎಲ್ಲ ಮಾತುಗ
ಳನ್ನು ಲಕ್ಷಿಸಿ ಕಾಂಗ್ರೆಸ್ಸು ತನ್ನ ಕಾರಭಾರದ ಮಟ್ಟಗೆ ಭಾಷಾನುಗುಣ
ಪ್ರಾಂತಗಳನ್ನು ೧೯೨೦ರಲ್ಲಿ ಮಾಡಿಯೆಬಿಟ್ಟಿತು. ಸ್ವರಾಜ್ಯದಲ್ಲಿ ಭಾಷಾ
ನುಗುಣ ಪ್ರಾಂತ್ರಗಳೇ ಏರ್ರಡಬೇಕು ಎಂದು ಅದು ಸಾರಿಕು. ತಾನು
ಮಾಡಿದ ಸ್ವರಾಜ್ಯ ಘಟನೆಯಲ್ಲಿ ಆ ರೀತಿ ಇರಬೇಕೆಂದು ಪ್ರಚಾರಮಾಡಿತು.
ಕೇನಲ ಭೌಗೋಲಿಕ, ಆರ್ಫಿಕ್ಕ ರಾಜಕೀಯ ದೃಷ್ಟಿಯಿಂದ ಪ್ರಾಂತಗಳನ್ನು
ಏರ್ಸಡಿಸುವಸೆಂದರೆ ಬಹಳ ಕೃತ್ರಿಮವಾಗುವದು. ಪ್ರಾಂತವೆಂದರೆ ಅಲ್ಲಿರುವ
ಗುಡ್ಡ, ಗಿಡ ಅಥವಾ ನದಿ ಕೆರಿಯಲ್ಲ, ಅಲ್ಲಿಯ ಬೆಳೆ ಖನಿಜಗಳಲ್ಲ, ಪ್ರಾಂತ
ವೆಂದರೆ ಅಲ್ಲಿಯ ಜನರು. ಅವರಲ್ಲಿ ಒಂದು ಬಗೆಯ ಏಕೋಭಾವ, ಸಮರ
ಸತ್ತೆ, ವಿಚಾರಗಳ ಏಕರೂಪತೆ ನೆಲೆಗೊಳ್ಳ ಬೇಕಾದರೆ ನಕ ಭಾಷೆಯೆ ಅ
ಕೆಲಸಕ್ಕೆ ಉಸಕಾರಕರವಾಗಬಲ್ಲದು. ಒಂದು ಪ್ರಾಂತದ ಶಿಕ್ಷಣ, ವ್ಯವಹಾರ,
ರಾಜ್ಯಕಾರಭಾರ, ಸಭೆಸನ್ಮೇಲನಾದಿ ಸಾರ್ವ ಜನಿಕ ಚಟುವಟಿಕೆಗಳು ಎಲ್ಲ
ಸುಸೂತ್ರ ಸಾಗಬೇಕಾದರೆ, ಅವೆಲ್ಲವುಗಳಲ್ಲಿ ಅಲ್ಲಿಯ ಜನಸಾವಾಾನ್ಯರು
ರುಚಿಗೊಂಡು ಭಾಗನಹಿಸಬೇಕಾದರೆೆ ಅಲ್ಲಿಯ ಜನರು ಒಂದೇ ಭಾಷೆಯನರಿ
ತಾ ಗಿ
ದ್ವಕೆಯೆ ಅನುಕೂಲ, ಹೀಗಾದರೆ ಮಾತ್ರ ಅಲ್ಲಿ ನಿಜವಾದ ಲೋಕಸತ್ತೆ
ನೆಲೆಗೊಳ್ಳ ಬಲ್ಲದು, ಈ ಎಲ್ಲ ಮಾತುಗಳನ್ನು ಅನುಲಕ್ಷ್ಚಿಸಿಯೆ ಕಾಂಗ್ರೆಸ್ಸು
ಛಾಷಾನುಗುಣ ಪ್ರಾಂತರಚನೆಯ ಛಲವನ್ನು ತೊಟ್ಟಿದೆ.
ಕನ್ನಡ ಭಾಷೆ
ಭಾಷೆ, ಪ್ರಾಂತ ಭಾಷೆ, ಭಾಷಾನುಗುಣ ಪ್ರಾಂತ ಇವುಗಳ ಮಹತ್ವ
ವನ್ನು ಹೇಳಿದ್ದಾಯಿತು. ಇನ್ನುಕರ್ನಾಟಿಕ ಪ್ರಾಂತದ ಭಾಷೆಯಾದ ಕನ್ನ
ಡದ ಬಗ್ಗೆ ನಾಲ್ಕು ಮಾತು ಹೇಳುವದಶ್ಯ. ಆಮೇಲೆ ಪ್ರತಿಯೊಂದು ಪ್ರಾಂ
ತೀಯ ಭಾಷೆಯ ಬಗ್ಗೆ ಆಯಾ ಪ್ರಾಂರತದವರ ಕರ್ನವ್ಯವನ್ನು ಹೇಳುವ
ದೃಷ್ಟಿಯಿಂದ ಕನ್ನಡದ ಬಗ್ಗೆ ನಮ್ಮ ನಮ್ಮ ಕರವ್ಯದ ದಿಗ್ದಕೃನವನ್ನು
ಇಲ್ಲಿ ಮಾಡುವ ವಿಚಾರವಿದೆ.
ಹಿಂದುಸ್ತಾ ನದಲ್ಲಿ ಬಹಳವೆಂದರೆ ೧೫ ಮುಖ್ಯ ಪ್ರಾಂತಿಕ ಭಾಷೆಗಳಿವೆ.
ಅವುಗಳಲ್ಲಿ ಕನ್ನಡವು ಬಹಳ ಹಳೆಯದು. ಇದಕ್ಕೆ ಕಥಿಸ್ಟ ಎರಡು ಸಾವಿರ
ವರುಷಗಳ ಇತಿಹಾಸವು ಇರುವದು, ಈ ರಾಷ್ಟ್ರದ ಬತ ವರ್ಗದ ಭಾಷೆ
ಗಳಿವೆ, ಒಂದು ದ್ರಾನಿಡ ವರ್ಗ, ಇನ್ನೊಂದು ಸಂಸ್ಕೃತ ವರ್ಗ. ಕನ್ನಡ,
ತಮಿಳು, ತೆಲುಗು, ಮತ್ತು ಮಲಯಾಳಿ ಈ ದಕ್ಷಿಣ ಹಿಂದುಸ್ತಾನದ ನಾಲ್ಕು
ಭಾಷೆಗಳು ದ್ರಾವಿಡ ವರ್ಗಕ್ಕೆ ಸೇರಿದವುಗಳು. ಉಳಿದವೆಬ್ಬ ಹೆಚ್ಚುಕಡಿಮೆ
ಸಂಸ್ಕೃತ ವರ್ಗಕ್ಕೆ ಸೇರಿದವುಗಳು. ಕನ್ನಡವು ತನ್ನ ಭಾಷಾಸಹೋದರಿಯ
ರಿಂದ ಅನೇಕ ಶಬ್ದಗಳನ್ನೆತ್ತಿದ್ದಲ್ಲದೆ ಸಂಸ್ಕೃತದಿಂದ ಚನ್ನಾ ಗಿ ಪುಸ್ಟಿ ಸಡೆದಿಪೆ
ಕನ್ನಡವು ಸಂಸ್ಕ ತಜನ್ಯವಲ್ಲದಿದ್ದ ರೂ ಸಂಸ್ಕೃತಪುಷ್ಟ ವಿರುವದೆಂಬ್ಲಿ ಸಂಶಯ್ಯ
ವಿಲ್ಲ. ಈಹೊತ್ತು ಯಾವದೆ ಧಾರ್ಮಿಕ, ಸಂಸ್ಕ ತಿಕ, ವೈಜ್ಞಾನಿಕ
ವಿಚಾರಗಳನ್ನು ನಾವು ವ್ಯ ಕ್ತ ಗೊಳಿಸಬೇಕಾಗಿದ್ದ ಕ್ಕೆ ನೂರಕ್ಕೆ ಅರವತ್ತ
ಕೈೈಂತ ಹೆಚ್ಚು ಸಂಸ್ಕೃತ ತತ್ಸ ಮ ಇಲ್ಲವೆ ತದ್ಭವ ಶಬ್ದ ರ್ವಿಗಳನ್ನು ಉಪಯೋಗಿಸ
ಬೇಕಾಗುವದು ನಮ್ಮ ವ್ಯಾ ಕಂಣ ಕಲ ಮಟ್ಟಿ ಗೆ ಬೇರೆ ಇದ್ದ ರೂ ಅದನ್ನು
ಬರೆಯವ ರೀತಿ, ಆಲಂಕಾರ ಶಾಸ್ತ್ರ » ನಮ್ಮ ಛೂದಸ್ಸಿ ನ ಬಹುಭಾಗ, ಲಿ,
ಸಾಹಿತ್ಯರೂಪಗಳು ವ ಸ ಸಂಸ್ಕೃತದಿಂದ ಎತ್ತಿದವ್ರಗಳು, ಕಂದ,
ಷಟ್ಟದಿ, ಚೌಪದಿ, ತ್ರಿಪದಿ, ರಗಳೆ ಮುಂತಾದ ಹಲವು ಬಿಟ್ಟಿರೆ ಅನೇಕ ವೃತ
ಮುಂಶಾದವುಗಳೆಲ್ಲ. ನಾಟಕ, ಮಹಾಕಾವ್ಯ, ಚಂಪೂ ಇತ್ಯಾದಿ ಸಾಹಿತ್ಯ
ರೂಫಗಳೆಲ್ಲ ಶುದ್ಧ ಸಂಸ್ಕೃತದಿಂದ. ಕೊಂಡವುಗಳು. ತವರುಮನೆಯ
ವಸ್ತುಗಳನ್ನು ಪಡೆಯಲು ಮನೆಗಳಿಗೆ ಯಾವದೇ ಬಗೆಯ ಸಂಕೋಚನಿರ
ಲಾರದು, ಅಂದಬಳಿಕ ಸಂಸ್ಕೃತದಿಂದ ಬೇಕಾದ ಮಾತುಗಳನ್ನೆ ತ್ತಲು ಕನ್ನ
ಡಕ್ಕೆ ಸಂಕೋಚನೇಕೆ? ಮುಂದೆ ಪರ್ಕಿಯರ್ ಅಥವಾ ಫಾರಸೀ ಭಾಷೆಯ
ಸಂಬಂಧ ಬಂದಾಗ ನಾವು ಹಲವು ಉರ್ದು, ಅರಿಬೀ, ಫಾರಸೀ ಶಬ್ದಗಳನ್ನು
ಆತ್ಮಸಾತ್ ಮಾಡಿಕೊಂಡೆವು. ಜರೂರ, ದರಬಾರ, ಜವನ, ಕಚೇರಿ,
ದವಾಖಾನೆ, ಫೌಜದಾರ, ಅರ್ಜಿ ಇತ್ಯಾದಿ ತೀರ ರೂಢಿಯಲ್ಲಿರುವ ಶಬ್ದಗಳು
ಆಬಗೆಯವು,. ಮರಾಠಿಯಂತೂ ನಮ್ಮ ನೆರೆ ಭಾಷೆ. ಈಗ ಸದ್ಯಕ್ಕ
ಅಂಗೀಸ ಭಾಷೆಯೊಡನೆ ನಮ್ಮ ರಾಜಕೀಯ ದಾಸ್ಯದ ಮೂಲಕ ಬಹಳ
ಸಂಬಂಧ ಬಂದಿದೆ. ಆಕಾರಣದಿಂದ ಅದರಿಂದಲೂ ನಾವು ಆನೇಕ ಶಬ್ದ
ಗಳನ್ನ್ಹೂ ಸಾಹಿತ್ಯರೂಪಗಳನ್ನು ಪಡೆದಿದ್ದೇವೆ, ಸಡೆಯುತ್ತಲಿದ್ದೇವೆ:
ಸ್ಟೇಶನ್, ಸಿನೇಮಾ, ಇಂಜಿನ್, ಮೋಟರ, ಆಸ್ಪತ್ರಿ ಮುಂತಾದ ಶಬ್ದಗ
ಳನ್ನು ನಮ್ಮವನ್ನಾಗಿ ಮಾಡಿಕೊಂಡಿದ್ದೇವೆ. ಈ ಬಗೆಯ ಉಪಕೃಮದ
ಮೂಲಕ ನಮ್ಮ ಭಾಷೆ ಕೆಟ್ಟಿದೆ ಎಂದು ತಿಳಿಯುವದಾಗಲಿ, ಮುಲ್ಬಲವಿಡೆ
ಎಂದು ` ಭಾವಿಸುವದಾಗಲಿ ತಪ್ಪಾ ಗುವದು. ಯಾಕಂದರೆ ಈ ಪದ್ಧತಿಯು
ಅತ್ಯಂತ ಸ್ವಾಭಾವಿಕವು. ಎಲ್ಲ ಜೀವಂತ ಭಾಷೆಗಳೂ ಈ ಮಾತನ್ನ ಮಾಡೇ
ಮಾಡುತ್ತವೆ. ಪ್ರಮಾಣದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಇರಬಹದು, ಸ್ವಭಾಷೆ
ಯಲ್ಲಿ ಹೊಸ ಶಬ್ದಗಳನ್ನು ಠಿರ್ಮಾಣಮಾಡುವ ಸಾಮಕ್ಕ್ಯವನ್ನು ಕುಗ್ಗಿ ಸದೆ
ಕಳಕೊಳ್ಳದೆ, ಅವಶ್ಯವಾದ ಅಥವಾ ಸ್ವಾಭಾವಿಕವಾಗಿ ಪ್ರಯತ್ನ ವಿಲ್ಲದೆ ಬೇರೆ
ಭಾಷೆಗಳಲ್ಲಿಯ ಶಬ್ಧಗಳನ್ನು ಉಪಯೋಗಿಸುವದು ಅನಿವಾರ್ಯವೂ ಕ್ರಮ
ಪ್ರಾಪಸ್ತವೂ ಇರುವದು.
ಕನ್ನಡ ಭಾಷೆಯ ಭೂತಕಾಲವು ಅತ್ಯಂತ ಊಜ್ವಲವಿರುವದೆಂಒದು
ಆದರ ಇತಿಹಾಸದ ಮೇಲಿಂದ ಸಹಜವಾಗಿ ತಿಳಿಯುವಂತಿದ್ದೆ, ಕದಂಬರ
ಆಂದರೆ ೫?ನೆಯ ಶತಮಾನದಿಂದ ಆದು ಒಂದೇ ಸವನಾಗಿ ಆನೇಕ ರಾಜ
ವಂಶಗಳ ಭಾಷೆಯಾದುದರಿಂದ ಆದು ಕರ್ಟಾಟಿಕದಲ್ಲಿ ರಾಜ ಭಾಷೆಯೂ
೨. ಗಿ೪ __
ಆಗಿತ್ತು. ಸಾನಿರಾರು ಶಿಲಾಲಿಸಿಗಳೂ ತಾಮೃಪಟಿಗಳೂ ಈ ಮಾತಿಗೆ
ಸಾಕ್ಸಿಯಾಗಿವೆ. ನೃಸತುಂಗನನ್ನು ಮೊದಲುಮಾಡಿ ಈ ಹೊತ್ತಿನ ವರೆಗೆ
ಉದ್ದಾಮ ಕನಿಶ್ರೇಷ್ಠರು ಕನ್ನಡದಲ್ಲಿ ಕಾವ್ಯವನ್ನು ನಿರ್ಮಾಣಗೊಳಿಸಿರುವರು.
ವಚನಕಾರರು; ಹಾಗೂ ದಾಸಕೂಟದನರು ಧರ್ಮವಿಚಾರಗಳನ್ನು ಸವಿಗನ್ನಡ
ದಲ್ಲಿ ಪಾಮರರಿಗೂ ಅರೈವಾಗುವಂತೆ ಬೋಧಿಸಿರುವರು, ಬ್ರಿಟಿಶರು ಬಂದ
ಬಳಿಕ ಕನ್ನಡ ಬೋಧಭಾಸೆ ಹೋಗಿ ಇಂಗ್ಲೀಷು ಆ ಸ್ಫುನವನ್ನು ಆಕ್ರಮಿ
ಸಿದ ನಂತರವೇ ಕನ್ನಡವು ಕುಗ್ಗಿತು. ಅದರ ಸ್ವಾಭಾವಿಕ ಓಜಸ್ಸು ಮರೆ
ಯಾಯಿತು. ಈಗ ಪುನಃ ಸ್ವಭಾಷೆಯ ಬಗ್ಗೆ ನನಜಾಗ್ರತಿಯುಂಟಾದಂದಿ
ನಿಂದ ಕನ್ನಡವು ತಲೆಯೆತ್ತುತ್ತಲಿದೆ. ಇದೇ ಪೃಗತಿ, ದ್ರುತಗತಿಯಿಂದ ಸಾಗಿ
ದರೆ ಅದು ತನ್ನ ಪೂತ್ತ್ವ ವೈಭವವನ್ನು ಪಡೆಯುವದಲ್ಲದೆ ತನ್ನ ಸಹೋದರ
ಭಾಷೆಗಳು ಯಾವ ಮಟ್ಟನ್ನು ಮುಟ್ಟ ಬಹುದೊ ಅದೇ ಮಟ್ಟನ್ನು ಸಹೆಜ
ವಾಗಿ ಮುಟ್ಟಿ ಬಲ್ಲದು.
ಪ್ರಾಂತಿಕ ಭಾಷೆಯ ಉಪಯೋಗೆ
ಕರ್ನಾಟಕದಲ್ಲಿ ಕನ್ನಡನೆ ಪ್ರಾಂತಿಕ ಭಾಷೆ. ಗುಜರಾಥದಲ್ಲಿ ಗುಜ
ರಾಧಿ, ಆಂಧ್ರದಲ್ಲಿ ತೆಲಗು, ತಮಿಳುನಾಡಿನಲ್ಲಿ ತಮಿಳು, ಮಹಾರಾಷ್ಟ್ರದಲ್ಲಿ
ಮರಾಠಿ ಇರುವಂತೆ ಪ್ರಾಂತದಲ್ಲಿಯ ಪ್ರಾಥಮಿಕ ಶಾಲೆಗಳ ಭಾಷೆ, ಬೋಧ
ಭಾಸೆ, ವಿಶ್ವವಿದ್ಯಾಲಯದ ಭಾಸೆ ವ್ಯಾಪಾರ-ಉದ್ಯೋಗ-ವ್ಯವಹಾರಗಳ
ಭಾಷೆ, ಸಾರ್ವಜನಿಕ ಸಭೆ ಸಮ್ಮೇಲನಗಳ ಭಾಷೆ, ನಾಟಿಕ-ಗೀತ- ಸಂಗೀತಗಳ
ಭಾಷೆ, ಸಂಸ್ಶೃತಿ ನಾಜ್ಮಯಗಳ ಭಾಷೆ, ರಾಜ್ಯಕಾರಭಾರದ ಭಾಷೆ ಕೋರ್ಬು
ಕಚೇರಿಗಳ ಭಾಷೆ ಪ್ರಾಧಾನೃವಾಗಿ ಕನ್ನಡನೆ ಇರಲಿಕ್ಕೆ ಬೇಕು, ಅಂದರೆ
ವಾತ್ರ ನಮಲ್ಲಿಯ ಜನಸಾಮಾನ್ಯರ ವಿಕಾಸವು ಆಗಬಲ್ಲದು. ನಾಲ್ಕು ಬುದ್ಧಿ
ಜೀವಿಗಳಿಗೆ ಅಥವಾ ಉಚ್ಚ ಶಿಕ್ಷಣ ಪಡೆದವರಿಗೆ ಯಾವ ಭಾಷೆಯಾದರೂ
ಅನುಕೂಲವಾಗಬಹುದು. ಆದರೆ ಅದು ಜನಸಾಮಾನ್ಯರ ವಿಕಾಸಕ್ಕೆ
ಸಹಾಯಕವಾಗಲರಿಯದು. ಅವರಿಗೆ ಯಾವದು ಉನಕಾರಕ, ಅವರು ಭಾಗ
ವಹಿಸಲು ಉಕ್ಕೀಜನವುಟಾಗಬೇಕಾದರೆ ಯಾವ ಭಾಷೆ ಅವಶ್ಯಇದನ್ನೆಮುಖ್ಯ
ವಾಗಿ ನಾವು ನೋಡಲಿಕ್ಕೆ ಬೇಕು, ನಾವು ಕನ್ನಡ ಬಿಟ್ಟು ಇನ್ನ ವದೆ ಭಾಸೆ
ಾಾಗಿ೫
ಯನ್ನು ಪಯೋಗಿಸಿದರೂ ಕರ್ಹಾಟಿಕದ ಜನಸಾಮಾನ್ಯರು ಜೀವನೆದ ದಿನಿಧ
ಚಟುವಟಕೆಗಳಲ್ಲಿ ರುಚಿಗೊಂಡು” ಭಾಗವಹಿಸಲಾರರು, ಹೊಣೆಗೊಂಡು
ಕರವ್ಯರತಲಾಗಲಾರರು, ಪ್ರಜಾಪ್ರಭುತ್ವದ ತತ್ವದ ಪ್ರಕಾರ ತಮ್ಮಕಾರಭಾರ
ವನ್ನು ತಾವೇ ತಿಳುಭಳಿಕೆಯಿಂದ ನಡೆಸಿಕೊಂಡು ಹೋಗಲಾರರು.
«ಜನರಿಂದ, ಜನರಿಗಾಗಿ ನಡೆಸಲಾದ ಜನರ ಸರಕಾರವೆ ನಿಜವಾದ
ಪ್ರಜಾಪ್ರಭುತ್ವ ಅಥವಾ ಜನಾಧಿಕಾರ' ಎಂದು ಅಬ್ರುಹಾಮ ಲಿಂಕನ್ನನ
ಪ್ರಸಿದ್ಧವಚನನಿರುವದು. ಇದು ಯಥಾರ್ಭವಾಗಬೇಕಾದರೆ ಎಲ್ಲ ರಾಜ್ಯಕಾರ
ಭಾರ, ಶಾಸನಸಭೆಗಳ ವ್ಯವಹಾರ ಇವು ಪ್ರಾಂತಿಕ ಭಾಷೆಯಲ್ಲಿಯೆ ನಡೆಯ
ಬೇಕು. ಇದು ಜನಸಾಮಾನ್ಯರ ಜನ್ಮಸಿದ್ಧ ಹಕ್ಕು ಇರುವದು. ಈ ಹಕ್ಕನ್ನು
ಅವರಿಗೆ ಕೊಡದೆ ಇತರ ಹಕ್ಕುಗಳನ್ನು ಅವರಿಗೆ ಕೊಡುವದೆಂದರೆ ಕೈಕಟ
ಊಟಕ್ಕೆ ಕೂಡಿಸಿದಂತೆ, ಇಲ್ಲವೆ ಬಾಯಿಕಟ್ಟಿ ಮಾತಾಡಹೇಳಿದಂತೆ,
ನಮ್ಮ ಇತಿಹಾಸದಲ್ಲಿ ವಿಶೇಷತಃ ಧಲ್ಮರಂಗದಲ್ಲಿ ಬುದ್ಧ ಭಗವಾನನು
ಜನಸಾಮಾನ್ಯರ ಭಾಷೆಯ ಮಹತ್ವವನ್ನು ಕಂಡುಹಿಡಿದನೆಂದು ಹೇಳ
ಬಹುದು. ಗಡಚಾದ ಪಂಡಿತಮನ್ಯ ಸಂಸ್ಕೃತ ಭಾಷೆಯನ್ನು ಪಯೋಗಿಸದೆಿ
ಅನನು ತನ್ನ ಧರ್ಮೋಪದೇಶಕ್ಕಾಗಿ ಪಾಲಿ ಭಾಷೆಯನ್ನು ಜನರಲ್ಲಿ ರೂಢನವಿದ್ದ
ಒಂದು ಭಾಷೆಯನ್ನು ಉಪಯೋಗಿಸಿದನು. ಅವನ ಶಿಷ್ಯಪ್ಪ ಫ ಪ್ರತಿಷ್ಯ ರು ಅಡ
ಮಾರ್ಲವನ್ನವಲಂಬಿಸಿದರು, ಇದೇ ಗುಟ್ಟ ನ್ನ್ಫರಿತು 12 ಜನ-
ಸಾಮಾನ್ಯರ ಭಾಷೆಯ ಮುಖಾಂತರನೆ 'ಧರ್ಮನೀತಿಗಳ ಪ್ರಸಾರಮಾಡಲು
ಜ್ಹುಗಿಸಿದರು. ಜನಜಾಗ್ರತೆಯ ತೆಕಿಗಳು ಯುಕೋಷಖಂಡದಲ್ಲಿ ಏರಲಾರಂಭಿ
ಸಿದಂತೆ ಅಲ್ಲಿ ಮೊದಲು ಇದ್ದ ಗ್ರೀಕ-ಲ್ಯಾಟಿನ್ ಭಾಷೆಗಳ ವರ್ಫಸ್ಸು ಕಡಿಮೆ
ಯಾಗಿ ಫ್ರೆಂಚ್, ಇಟಾಲಿಯನ್, ಇಂಗ್ಲೀಷ ಜರ್ಮನ" ಸ್ಪ್ಯ್ಯಾನಿಶಿಣ ಮುಂತಾದ
ಜನಸಾಮಾನ್ಯರ ಭಾಷೆಗಳ ಪಾ ತ್ರಾದುರ್ಭಾ ವವಾಯಿತು. ಅವೇ ಈಗ ಒಳ್ಳೇ
ವೈಭವಶಿಖರದಲ್ಲಿ ಮೆರೆಯುತಿರುವವು. ತಾತ್ಸ ರ್ಯವೇನಂದರೆ, ನಿಜವಾಗಿ
ಜ ಜೇವನಟ ವಿಕಾಸವಾಗಬೇಕಾದರೆ ಜಗು ಬ ಆಗುತ್ತಹೋದಂತೆ
ಜನಸಾಮಾನ್ಯ ರ ಭಾಷೆಯಲ್ಲಿಯೆ ಧಾರ್ಮಿಕ್ಕ ಸಾಮಾಜಿಕ್ಕ ರಾಜಕೀಯ,
ಶೈಕ್ಷಣಿಕ, ಸಾಂಸ್ಕೃತಿಕ ವ್ಯವಹಾರಗಳೆಲ್ಲ ನಡೆಯಲಿಕ್ಕೆ ಬೇಕು. ಯಾವು
ದೊಂದು ಶ್ಲೋಕ ಇಲ್ಲವೆ ಮಂತ್ರ ಅದು ಸಂಸ್ಕ ತದಲ್ಲಿದ್ದಾ ಶಿಕ್ಷಣಕ್ಕೆ ಧಾದ್ಮಿಕ
೧ ಅಗ್ಲಿ ಎ,
ವಾಗುವದಿಲ್ಲ| ಯಾವುದರಿಂದ ಧರ್ಮಬೋಧವಾಗುವಜೊ, ಧರ್ಮಜಾಗೃತಿ
ಯುಂಟಾಗುವದೊ, ಧರ್ಮಸ್ಫೂರ್ತಿ ಸ್ಫುರಿಸುವದೊ ಅದೇ ಧಾರ್ಮಿಕ.
ನಮ್ಮ ಕರ್ತವ್ಯ
ಪ್ರಾಂಕಿಕ ಭಾಷೆಗಳು ಇಷ್ಟು ಮಹತ್ವದವು ಎಂದ ಬಳಿಕ ಅವುಗಳನ್ನು
ಕುರಿತು ಆಯಾ ಪ್ರ್ರಾಂತದವರ ಕರ್ಮವ್ಯಗಳೂ ವಿಶೇಷ ಹೊಣೆಗಾರಿಕೆಯ
ವಿರುವವು, ನಮ್ಮ ಭಾಷೆ ಸರ್ವ ಗ ಪುಷ್ಪ ವೂ, ಪಾಷ್ಟ ವೂ ಸುಂದರವೂ
ಗಿ ಸಕ್ತೋತ್ತಮಸಾಧನವಾಗುವಂತೆ ನಾವು ಹೆಣಗಲಿಕ್ಕೆ ಬೇಕು. ಕನ್ನಡದ
ಬಗ್ಗೆ ಕರ್ನಾಟಿಕಸ್ಟರು ಏನು ಮಾಡಬೇಕು ಇದನ್ನು ಸಂಕ್ಷೇಪದಿಂದ ಇಲ್ಲಿ
ಕೋಡ ಬಹುದು
ಮೊದಲನೆಯ ಮಾತೆಂದರೆ, ಕೆರ್ನಾಟಿಕದ ಸರ್ವಾಂಗೀನ ಉನ್ನ ಕಿ-
ಉದ್ಭುರಗಳನ್ನು ಅನುಲಕ್ಷಿಸಿ ಕನ್ನಡ ಭಾಷೆಯ ಪ್ರಸಾರದ ಮಹತ ಕವನ್ನು
ನಾವು ತಿಳಿದುಕೊಳ್ಳಲಿಕ್ಕೆಬೇಕು, ಕನ್ನಡ ನುಡಿಯ ಬಗ್ಗೆ ಅತ್ಯಂತ ಸ್ಟೆ ನ ಮಾ
ದರಗಳನ್ನು ತಾಳಲಕ್ಕೆ ಬೇಕು ನಿಜವಾದ ಫೆ ಕ್ರ್ರೆ*ಮವಿರದಿದ್ದ ಚ್ದ ನೀಸ್ವಾ ಠ್ಭ
ಸೇವೆಯು ನಮ್ಮಿಂದಾಗದು. ನಮ್ಮ ಹಸ ಪ್ರೇಮನೆಂದರೆ ಅನ್ಯನ
ತ 8 ದ್ರ್ರೇಷಪಲ್ಲ. ಇಷ್ಟೇ ಅಲ್ಲ ಸ್ವಭಾಷೆಯ ಪ್ರೇಮ ಅ ಅನ್ಯಭಾಷಾ
ಪ್ರೇಮ ಇವು “1 ಕೃರವಿರೋಧಿಯಲ್ಲ. ದಕ ಅನ್ಯಭಾಷಾಪ್ರೆ ಮ ಇದರ
ಆಳ್ಚಸ್ಯ ಸ್ವಭಾಷಾತ್ಯಾಗ. ಇಲ್ಲವೆ ಸ್ವಭಾಷೆಯ ತಡೆಗೆ ದುಗ್ಡ ಠ್ಲೈಕ್ಸ ಇಲ್ಲವೆ ಸ್ವಭಾಷೆಯ
ವಿನಯದಲ್ಲಿ ಇದ್ದ ನಮ್ಮ ಹಕ್ಕು ಬಾಭ್ಯ್ಯ ತೆಗಳ ಬಲಿದಾನ ಎಂದು ಯಾರೂ
'ಜುಕೂಡರು. ಮೇಲಾಗಿ ನಮ್ಮ ಪ್ಲೆ ಕ ಮಾದರಗಳು ಸಾಧಾರವಿರಬೇಕು.
ನಮ್ಮ ಸ್ವಾಭಿಮಾನವು ಆಳವಾದ ಜ್ಞಾನದಿಂದ ಪ್ರೇರಿತನಿರಬೇಕು. ತಾತ್ಯಾ
ಲಿಕ ಭಾವಿನಾವಶತೆ ನಮಗೆ ಉಪಯುಕ್ತವಾಗಲಾರದು. ಸಾಧಾರ ಮತ್ತು
ಸಜ್ಜಾ ನವಿದ್ದ ಅಭಿಮಾನ-ಪ್ರೇಮಾದರಗಳೆ ನಷುಗೆ ಅನಂತ ಕಷ್ಟ ನಷ್ಟಗಳನ್ನು
ಸಹಿಸಿಯೂ ಮುಂದರಿಯುವ ಸಾಮಕ್ಕ್ಯವನ್ನು ಕೊಡಬಲ್ಲವು, ಅರ್ಭಾ ತ್
ನಮ್ಮ ನುಡಿಯ ಇತಿಹಾಸ, ಸೌಂದರ್ಯ, ಸೌಷ್ಠವಗಳ್ಳು ಬಲಾಬಲಗಳು, ಗುಣ
ದೋಷಗಳು, ಚನ್ನಾಗಿ ಮತ್ತು ಸಾಕಷ್ಟು ಗೊತ್ತಿರಬೇಕು. ಅಂದರೆಯೇ
ನಮ್ಮಿಂದ ಆ ಭಾಷೆಯ ನಿಜವಾದ ಸೇನೆಯಾಗುನದು.
ಎಮ! (ಗೈ ಮಾ
ನಮ್ಮ ನುಡಿಯ ಬಗ್ಗೆ ನಮ್ಮ ಭಾಷಾ ಬಾಂಧನರಫ್ಲಿ, ನೆಕೆಹೊರೆಯವ
ರಲ್ಲಿ, ಸರಜೀಶದವರಲ್ಲಿ ಅಚ್ಚ್ಚನದ ಮೂಲಕ ಏನಾದರೂ ತಪ್ಪು ತಿಳಿವಳಿಕೆ
ಗಳಿದ್ದರೆ ಉಪಾಶೀತತೆ ತಿರಸ್ಕ್ಯಾರಗಳು ಉಂಟಾಗಿದ್ದ, ಅವುಗಳನ್ನು ನಜ
ಜ್ಜ ನ ನಿವೇದನದಿಂದ ನಿರ್ಮೂಲಗೊಳಿಸುವದು ಎರಡ ನೆಯ ಕರ್ತವ್ಯವು
ಯಾವ ಅ ಅಜ್ಜ್ಲಾನವೂ ಎಲ್ಲಿಯೂ ಕ್ಷಮ್ಯವಿಲ್ಲ. ಆದರೆ ನನ್ಮು ಪ್ರಾಂತದಲ್ಲಿಯೆ
ಇರುವವರಲ್ಲಿ ನಮ್ಮ ಭಾಷೆಯ ಬಗ್ಗೆ ಅಜ್ಜಾ ನನಿದ್ದ ಕೆ. ಆದು ಅಕ್ಷಮ್ಯವು.
ತಾಯಿ ನಾಡಿನ ಅಜಾ ಸ್ಹ ನವು ಅಕ್ಷನ್ಯು ವಿದ್ದೆಷ್ಟೈ ಯಾ ಪ್ರಾಂತದ ತಾಯಿ
ನುಡಿಯ ಅಜ್ಜ ನವೂ ೬ ಅಕ್ಷಮ್ಯನಿ ವಿವದು. ಅಜ್ಜಾ ನ, ತನ್ಮೂಲಕ ಉಂಟಾದ
ಅನಾಸೆ ಫೆ ಅನಾದಾರಗಳೆ ದ್ರೊ ಹದ ಮೂಲ ಇಸು ಕನ್ನ ಡವೆ ಮಾತೃ
ಬಾಸೆ ಇದ್ದವರಲ್ಲಿ ಅಜ್ಜನ ಅನ್ನಸ್ಪೆಗಳಿದ್ದರಂತೂ ಅದೊಂದು "ನೊಡ್ಡ ಶೊ
ರ:ಧವೆ ನೈ. ಈ ಬಗೆಯ ಅನರ್ದ ಪರಂಪ ರೆ ಕಾರಣವಾಗಬಹುದಾದ ೪ ಅಜ್ಜನ
ವನ್ನು ಹೋಗಲಾಡಿಸುವದು ಪ್ರತಿಯೊಬ್ಬ ಪ್ರಾಂಕಿಕನ ಕರ್ಕವ್ಯವಿರುವದು
ಮೂರನೆಯ ವಾಾತೆಂದರೆ, ಇನಷ್ಟು ಈ ಮೊದಲೆ ಕಾಣಿಸಿದ ಕ್ಷೇತ್ರ
ಗಳಲ್ಲೆಲ್ಲ ತಪ್ಪದೆ ಕನ್ನಡದ ಉಪಯೋಗ ನಡೆಯುವಂತೆ ಪ್ರಯತ್ನ ಸಡುವದು.
ಹಾಗೆ ಮಾಡದೆ ಹೋದರೆ, ಆಚಾರ ಹೇ ಳಲಿಕ್ಕೈ ಬದನೇಕಾಯಿ ತಿನ್ನ್ನ ಲಿಕ್ಸೈೆ
ಎಂಬ ಭಾ ಆಗುವದು, ಯಾವ ಡೆ ತತ್ವದ ಜೀವಾಳವು ಅದರ
ಉಚ್ಚ ರ ಪ್ರಚಾರ ಪ್ರತಿಪಾದನಾದಿಗಳಲ್ಲಿ ಎರದೆ ಎದರ ನಿಷ ಪೂನಸ್ವಕ ಆಚಾರ
ರಲ್ಲಿಯ ಇರುವದು.
ಆ
ಇಷ್ಟೆಲ್ಲ ಮಾಡಿ ಜನಸಾಮಾನ್ಯರಲ್ಲಿ ಭಾಷೆಯ ಸಾರ್ವತ್ರಿಕ ಪ್ರಸಾರ
ಮಾಡದೆ ಹೋದರೆ ಅಡಿಗೆಮಾಡಿ ಮನಸ್ಕ ಗ ನೀಡದೆ ಹೋದಂತೆ ಆಗು
ವದು. ಆದುದರಿಂದ ಸಾರ್ವಿತ್ರಿಕ ಧರ್ಮಾರ್ಭ ಸ ಶಿಕ್ಷಣ, ಅಕ್ಷರಪೃಸಾರ;
ಸುಲಭ ರುಚಿಕಟ್ಟಾದ ಆತೋಗ್ಯ ಕರ ನಾಜ್ಮಯದ ನಿರ್ಮಾಣ ಇನ್ನೊ ನಡೆಯ
ಲಿಕ್ಸೆ ಬೇಕು. ಹಳ್ಳಿ ಪಳ್ಳಿ ಗಳಲ್ಲಿ ಸಹ ವಾಚನಾಲಯಗಳ ಹಾಗೂ ಚರಪುಸ್ತ
ಕಾಲಯ:ಗಳ ಸ್ಥಾ ಸನೆ ಅವಶ್ಯ ಅದೇ ರೀತಿ ನಾಟಕ, ಪುರಾಣ, ಕೀರ್ಕಕ್ಕೆ
ಭಜನೆ ದೊಡ್ಡಾಟ, ಜನಕ ಸಾಹಿತ್ಯ ಮುಂತಾದವುಗಳ ಕಡೆಗೆ ಸಾಕಷ್ಟು
ಲಕ್ಷಗೊಟ್ಟು ಭಾಷೆಯ ಪ್ರಸಾರಕ್ಕಾಗಿ ಅವುಗಳ್ಳಯೋಗ್ಯ ಉಪಯೋಗವನ್ನು
ಮಾಡಿಕೊಳ್ಳಲಿಕ್ಕೆ ಬೇಕು. ಇದು ನಾಲ್ಕನೆಯ ಕರ್ಮವ್ಯವು.
ಎ ಗಿಲ್ಲ ಎ
ಭಾಸೆ ಸಾಧ್ಯವಲ್ಲ, ಸಾಧನವು ಮಾತ್ರ, ಶಾಂತ, ಪುಸ್ಟೃ ತುಪ್ಪ, ಸಮರ
ವೀರವತ್ತರ, ಶ್ರೇಷ್ಠ ಸಮಾಜ ನಿರ್ಮಾಣನೆ ಸಾಧ್ಯವು. ಬೇಗ ಸಾಧಿಸ
ಬೇಕಾದರೆ ಸಾಧನವು. ಉತ್ತಮವಿರಬೇಕು. ಸುಲಭಶಬ್ದಭಾಂಡಾರ,
ಉತ್ತಮ ನಿಘಂಟು, ಮುಂತಾದವುಗಳ ನಿರ್ಮಿತಿ ಸುಂದರ ಶೈಲಿಯ ಪ್ರಚಾರ,
ಸುಬದ್ಧ ವ್ಯಾಕರಣಾದಿಗಳ ಲೇಖನ, ಲಿನಿಬದ್ಧ ಭಾಷೆಯು ಏಕರೂಪತೆ
ತರುನಿಕೆ, ಲಿನಿ ಸಾಧಾರಣೆ, ಒಳ್ಳೆ ಅಚ್ಚುಕೂಟಗಳ ಸ್ಹಾನನೆ ಇತ್ಯಾದಿ ನಧನ
ಗಳಿಂದ ಭಾಷಾ ಸಾಧನವನ್ನು ಉತ್ತಮಗೊಳಲಿಕ್ಕೆ ಬೇಕು. ಇದು ಅಯ್ದನೆಯ
ಕರ್ತವ್ಯವು.
ವಕ್ಷೃತ್ವ, ಲೇಖನೆ, ಲಾವಣಿ, ಕಾನ್ಯಗಾಯನ ಮುಂತಾದವುಗಳಲ್ಲಿ
ಕಾಲಕಾಲಕ್ಕೆ ಸ್ಪರ್ಧೆಗಳನ್ನೇರಡಿಸಿ ಇಲ್ಲವೆ ಇತರ ರೀತಿಯಿಂದ ಜನಸಾಮಾನ್ಯ
ರಲ್ಲಿ ಭಾಷೆಯ ಬಗ್ಗೆ ಉತ್ಸುಹೆಯುಕ್ತ ಪ್ರಯತ್ನಮಾಡುವ ಪ್ರವೃತ್ತಿಯನ್ನು
ಉಂಟುಮಾಡಬೇಕು. ಇವುಗಳಿಂದ ಭಾಷೆಯ ಸಾಮರ್ರ್ವ್ಯ ಸೌಂದರ್ಯಗಳ
ಪ್ರದರೃನವೂ ಆಗುವದು. ಇದು ಆರನೆಯ ಕೆಲನ.
ಈ ಬಗೆಯಾಗಿ ತಮ್ಮ ಭಾಷೆಯ ಅತ್ಯುನ್ನತಿಯನ್ನು ಸಾಧಿಸಲು
ಪ್ರಾಂತಿಕರು ಯತ್ನಿ ಸುತ್ತ ಹೋಗಬೇಕು ಆದರೆ ಭಾಷೆಯಿದು ನಮ್ಮ ಮನ
ಸಿನ, ನಮ್ಮ ಜೀವನದ ಬಿಂಬವು. ನಮ್ಮ ಮನಸು ಹಾಗೂ ಜೀವನದ ಮಟ್ಟು
ಎಷ್ಟೊ ಅಷ್ಟೇ ನಮ್ಮ ಭಾಷೆ ಏರಬಲ್ಲದು ಎಂಬ ಮಾತನ್ನು ಆಕ್ಸದಲ್ಲಿಟ್ಟು
ಕೊಂಡು ನಡೆಯಬೇಕು ಅವುಗಳ ಮಟ್ಟಿ ನ್ಸೇರಿಸುವದು ಎಲ್ಲಕ್ಕೂ ಶ್ರೇಷ್ಟ
ಕರ್ತವ್ಯವು,
ದುರ್ಲ ಕ್ಷದಿಂದ ಹಾಸಿ
ಯಾವ ಪ್ರಾಂತವು ತನ್ನ ಭಾಷೆಯ ಯೋಗ್ಯ ವುತ್ತು ಸತತ ಉಪ
ಯೋಗ್ಯ ಸುಧಾರಣೆ, 'ಪ್ರಸಾರ ಇವುಗಳತ್ತ ದುಠ್ಲಕ್ಷ ಮಾಡುವದೊ ಅದು
ಬಹಳ ದೊಡ್ಡ ಹಾನಿಗೆ ಈಡಾಗುವದು. ಈಗ ನೂರಾರು ವರುಷಗಳಿಂದ
ನಾವು ಕೇವಲ ಪರಕೀಯವಾದ ಆಂಗ್ಲೆ ಭಾಷೆಗೆ ಉಚ್ಚಸ್ಥಾ ನವನ್ನು ಕೊಟ್ಟು
ಪ್ರಾಂತಿಕ ಭಾಷೆಗಳನ್ನು ಹೀನಾಯಿಸುತ್ತ ಬಂದುದರಿದ ನಮಗೆ ಅಪಾರ
ಎ ರ್ಗ
ಹಾನಿಯುಂಟಾಗಿದೆ. ಜಗತ್ತಿನ ಯಾವಡೇ ರಾಷ್ಟ್ರದಲ್ಲಿ ಪರಭಾಸೆಯೆಂಬುದು
ಬೋಧ ಭಾಷೆ ಇಲ್ಲ, ಹಿಂದುಸ್ತಾನವೆ ಒಂದು ಅಂಥ ದುಶ್ಚೈವಿ ದೇಶವು.
ಬ್ರಿಟಿಶರ ಗುಲಾಮಗಿರಿಗೆ ಹಿಂದುಸ್ತಾನವು ಒಳಗಾದುಡೆ ಈ ಸ್ಥಿತಿಗೆ ಕಾರಣ.
ನಮ್ಮ ತರುಣರ ಹತ್ತೆಂಟು ವರುಷಗಳು ಕೇವಲ ಒಂದು ಪರಕೀಯ ಭಾಷೆ
ಕಲಿಯುವುದರಲ್ಲಿಯೆ ಹಾಳಾಗಿ ಹೋಗುವವು. ವಿಚಾರಶಕ್ತಿ, ಕಲ್ಪನಾ
ಸಾಮರ್ವ್ಯ ಮುಂತಾದವುಗಳ ಬೆಳವಣಿಗೆಗೆ ಕೃತ್ರಿಮ ತಡೆಯುಂಬಾಗುವದು.
ಭಾಷೆಯೆಂದರೆ ಕೇವಲ ಭಾಷೆಯಬ್ಲ. ಅದರೊಡನೆ, ಅದರ ಗುಂಟ ಆ
ಸಂಸ್ಕೃತಿ, ಆ ವಿಚಾರ ಸದ್ಭೆತಿ, ಆ ಮನೋರಚನೆೆ ಆ ನರಂಪರೆ ಇವೆಲ್ಲ
ಅನಿವಾರ್ಯವಾಗಿ ಬಂದು ಸೇರುವವು. ಹೀಗಾಗಿ ನಮ್ಮ ತರುಣರು ವಿಚಾರ
ದಾಸ್ಯಕ್ಕೂ ಒಳೆಗಾಗುವರು, ನಮ್ಮ ಪ್ರಾಂತಿಕ ಭಾಷೆಗಳು ಹಾಗೂ ಅನು
ಗಳಲ್ಲಿ ಅಡಕವಾದ ಪೂರ್ವ ಪರಂಪರೆ ಸಂಸ್ಕೃತಿ ಮುಂತಾದವು ಮೂಲೆಗುಂಪು
ಆಗುವವು. ಅವುಗಳ ಬಗ್ಗೆ ನಮ್ಮಲ್ಲಿ ಒಂದು ಬಗೆಯ ಹೀನ ಬುದ್ಧಿಯು
ಉಂಟಾಗುವದು. ಎಲ್ಲಕ್ಕೂ ಹೆಚ್ಚಿನ ಹಾಥಿಯೆಂದರೆ ಇಂಗ್ಲೀಷ ಸುಶಿಕ್ಸಿತ
ರೆನಿಸಿಕೊಳ್ಳುವವರು ಜನಸಾಮ್ಯಾರೊಡನೆ ಬೆರೆಯದೆ ಆರಿಸಿಟ್ಟಂತೆ ಬೇರೆ
ಯುಳಿದು ಒಂದ. ಪ್ರತೇಕ ಜಾತಿಯನರಾದಂತೆ ವರ್ತಿಸುವರು, ಇದಲ್ಲದೆ
ತಮ್ಮ ವಿಚಾರಗಳನ್ನು ತಮ್ಮ ಭಾಷೆಯಲ್ಲಿ ಚನ್ನಾಗಿ ವ್ಯಕ್ತ ಮಾಡಲು ಅವರು
ಅಸಮರೃರಾದುಮು ಕಂಡುಬರುವದು. ಅವರು ಒಂದು ಬಗೆಯಿಂದ ಬ್ರಿ
ಶರೆ ಮಾನಸಪುತ್ರರಾಗಿ ಅವರ ರಾಜ್ಯಕಾರಭಾರದಲ್ಲಿ ಸಹಾಯಕರೂ ಅವರ
ಸಾಮ್ರಾಜ್ಯದ ಅಧಾರಸ್ತಂಭರೂ ಅವರ ವ್ಯಾಪಾರದ ಏಜಂಟರೂ ಅದಂತೆ
ಕಂಗೊಳಿಸುವರು, ಸುಮಾರು ೧೮೫೫ ರಲ್ಲಿ ಮೆಕಾಲೆ ಸಾಹೇಬರು ಹಿಂದು
ಸ್ಮಾನದ ಶಿಕ್ಷಣ ಧೋರಣೆಯನ್ನು ನಿಶ್ಚಯಿ:ಸಿದಂದಿನಿಂದ ಪ್ರಾಂತಿಕ ಭಾಷೆ
ಗಳತ್ತ ನಮ್ಮ ದುರ್ಲಕ್ಷವಾಗುತ್ತ ನಡೆದಿದೆ: ಇನ್ನು ಇಂಗ್ಲೀಷ ಶಿಕ್ಷಣದಲ್ಲಿ
ಯಾದರೂ ಪ್ರಗತಿಯಾಗಿದೆಯೊ ಹೇಗೆ ಎಂಬುದನ್ನು ಪರೀಕ್ಷಿಸಿದಕೆ ಈ
೧೧೦ ವರ್ಷಗಳಲ್ಲಿ ಇಂಗ್ಲೀಷ ಶಿಕ್ಷಿತರ ಪ್ರಮಾಣವು ನೂರಕ್ಕೆ ೧.೨೫ ಮಾತ್ರ
ಏರಿದೆ. ಹೀಗಾಗಿ ನಮ್ಮ ಸ್ಥಿತಿ "ಇತೋಭ್ರಷ್ಟಸ್ಕತೋಭ್ರಷ್ಟಃ ಎಂಬಂತೆ
ಆಗಿದೆ
ಸರಕಾರವು ಬದಲಾಗುವವಕೆಗೆ ನಮಗೇನು ಮಾಡಲಿಕ್ಕಾಗುವದು
ವಾ ಸಿಬಿ
ಎಂದು ಸುಮ್ಮನೆ ಕೂಡುವದೆಂದರೆ ಪ್ರತಿಕ್ಷಣವೂ ನಾವು ನಮ್ಮಉನ್ನ ತಿಯನ್ನು
ಕ.ಗ್ಲಿಸಿದಂತೆ ಸೈ. ಈಗ ಜನರಲ್ಲಿ ಸಾಕಷ್ಟು ಜಾಗ್ರತಿಯಾಗುತ್ತ ನಡೆದಿದೆ.
ಆದುದರಿಂದ ಲೋಕಸೇವಕಲ್ಕು ಕಾರ್ಯಕರರು ಬಹುಮುಖವಾಗಿ ಪ್ರಾಂತ
ಭಾಷೆಗಳ ಹಕ್ಕುಬಾಧ್ಯತೆಗಳನ್ನು ಪ್ರಸ್ಥಾ ಹಿಸಲೆತ್ತ್ಟಿ ಸಲಿಕ್ಕೆ ಬೇಕು, ಈ ನಿಷಯ
ದಲ್ಲಿ ಕರ್ಚಾಖಕವು ಬಂಗಾಲ, ಮಹಾರಾಷ್ಟ್ರ, ಆಂಧ್ರ ಮುಂತಾದ ಪ್ರಾಂತ
ಗಳಿಗಿಂತಇನ್ನೂ ಹಿಂದೆ ಇರುವದು. ಆದುದರಿಂದ ಕರ್ನಾಟಿಕಸ್ಟರು ಹೆಚ್ಚು
ಪ್ರಯತ್ನಶೀಲರಾಗುವದು ಅವಶ್ಯವು.
ಭಾಷಾಜಾಗ್ರತಿ
ಜನಾಂಗಗಳ ಇತಿಹಾಸ ನ್ನ್ನ ನಾವು ಪರಿಶೀಲಿಸಿದರೆ ಸಾಮಾನ್ಯತಃ
ರಾಷ್ಟ್ರೀಯ ಜಾಗ್ರಕಿಯೊಡನೆಯೆ ಭಾಷಾಜಾಗೃತಿಯಾಗುತಿರುವುದು ಕಂಡು
ಬರುವದು. ರಾಷ್ಟ್ರೀಯ ಜಾಗ್ರತಿಯೆಂಬುದು ಯಾವಾಗಲೂ ಬಹುಮುಖ
ವಿರುವದ್ದು ಅದು ಕೇವಲ ರಾಜಕೀಯ, ಕೇವಲ ಸಾಮಾಜಿಕ, ಅಥವಾ
ಕೇವಲ ಧಾರ್ಮಿಕ ಇಲ್ಲವೆ ಆರ್ಮಿ ಕನಿರುವದಿಲ್ಲ. ಆ ನವಚ್ಛೆತನ್ನದ ಉಗಮ
ದೊಡನೆ ಹೊಸ ಹೊಸ ವಿಚಾರಗಳು, ನವಭಾವನೆಗಳು ಆಯಾ ದೇಶದ
ಜನರ ಮನಸ್ಸಿನಲ್ಲಿ ಮೂಡುವವು, ಆಗಲೆ ಭಾಷಾ ಜಾಗೃತಿಯಾಗಿ ಭಾಷೆಯ
ವಿಕಾಸ ಮೂಡಬೇಕೆಂಬ ಆವಶ್ಯಕತೆಯಪ್ರತೀತಿ ಅಲ್ಲಿಯ ಮುಖಂಡರಿಗೆ
ಆಗುವದು, ವರುಷಾನುವರುಷ ದಾಸ್ಯದಲ್ಲಿ ಮುಳುಗಿದ್ದರೂ ಮುಂದೆ
ಹೋರಾಡಿ ಸ್ವತಂತ್ರವಾದ ಇಟಲಿ, ಆಯರ್ಲಂಡ ಮುಂತಾದ ರಾಷ್ಟ್ರಗಳಲ್ಲಿ
ಭಾಷಾಜಾಗೃತಿಯ ಪ್ರಚಂಡ ತೆರೆಗಳು ಆ ದೇಶಗಳನ್ನು ಅಲುಗಾಡಿಸಿ ಬಿಟ್ಟ ವು.
ನಮ್ಮ ಲ್ಲಿ ಕೂಡ ಬಂಗಾಲ ಮಹಾರಾಷ್ಟ್ರ ಪ್ರಾಂತಗಳಲ್ಲಿ ಮೊದಲು ರಾಷ್ಟ್ರೀಯ
ಜಾಗ್ರತಿಯ ಕಾಲಕ್ಕೆಯೆ ಭಾಷಾ ಜಾಗ್ರತಿ ಹೆಚ್ಚಾಯಿತು. ಅದೇ ಜಾಗ್ರತಿ
೧೯೦೫ರ ಸುಮಾರಕ್ಕೆ ಇಡೀ ಹಿಂದುಸ್ತಾನದ ಪ್ರಾಂತಪ್ರಾಂತಗಳಲ್ಲಿ ಹರ
ಡಿತು. ಬಂಗಾಲದ ವಂಗಭಂಗ ಚಳವಳಿಯ ಚೈತನ್ಯವು ಇಡೀ ದೇಶವನ್ನು
ಆವರಿಸಿತು.
ಭಾಷಾಜಾಗ್ರತಿಯ ಮುಖ್ಯ ಕಾರಣಗಳು ಎರಡು. ಅನ್ಯ ಭಾಷೆಗಳ
ಆಕ್ರಮಣ ಅಥನಾ ಅವಾಸ್ತವ ವರ್ಚಸ್ಸು ಮತ್ತು ಸೋಮ ಒಂದು
ಸ್ವಭಾಷೆಯಲ್ಲಿಯೆ ತಮ್ಮ ನಿಚಾರ ಮತ್ತು ಭಾವನೆಗಳನ್ನು ಜನ ಸಾಮಾನ್ಯ
ರಿಗೆ ಹೇಳಲಿಕ್ಕೆ ಬೇಕೆಂಬ ಸ್ಸೂರಿ ಇನೊಂದ, ಪ್ರಾಂತೀಯ ಭಾಷೆಯ
ಲ್ಲಿಯೆ ಎಲ್ಲ ವ್ಯವಹಾರಗಳು ಸ್ವಾಭಾವಿಕವಾಗಿಯೆ ನಡೆದಿದ್ದರೆ ಪ್ರಶ್ನೆಯೆ
ಉಂಟಾಗುವದಿಲ್ಲ. ಆದಕೆ ಯಾವದೆ ಐತಿಹಾಸಿಕ್ಕ ರಾಸಕೀಯ ಇಲ್ಲವೆ
ಇತರ ಕಾರಣಗಳ ಮೂಲಕ ಬೇರೆ ಭಾಷೆಗಳ ವಠ್ಟ ಸ್ಸು ನಡೆಯುತ್ತಿದ್ದರೆ
ಪ್ರಾಂತೀಯ ಮುಖಂಡರು ಮತ್ತು ಜ್ ಅವನ್ನು ತಡೆಗಟ್ಟ
ಚೀಕಾಗುತರು ಹಾಗೂ ಭಾಷೆಯ ಬೆಳವಣಿಗೆಯಲ್ಲಿ ತೊಡಗಬೇಕಾಗು ಸ
ಕರ್ನಾ ಟಿಕದ ವಿಷಯದಲ್ಲಿ ಹೀಗೆಯೆ ಆಯಿತು ಎಂದು ಹೇಳಒಹುದು.
ಒಂದು ಕಾಲಕ್ಕೆ ಕರ್ನಾಟಕದಲ್ಲಿ ಕನ್ನ ಡಕ್ಕಿ ೦ತ ಸಂಸ್ಸ ತಕ್ಕೆ ನ ನ್ಪ ಣೆಹೆಚ್ಚು
ಇತ್ತು. ಆದರೆ ಚಸಾಗ್ರ ತ್ರಿ ಹೆಚ್ಚು 3 ಚ ಕನ್ನ ಡದ ಹ
ರವು ಅನಿವಾರ್ಯ ಅಸ್ ಕನ್ನಡ “ಕವಿಗಳು ಕನ್ನಡದಲ್ಲಿ ನಿನು “ಕಡಿಮೆ ಇದ್ಕೆ
"ಸಂಸ್ಕೃತದಲ್ಲಿ ೇನು್ ಹೆಚ್ಚು ಇಡಿ, ಎಂದು ಆವ್ಚಾ ನ ಕೂಟ್ಟು ಕೊ ಟ್ಟು ಕನ್ನಡ
ನನ್ನು ಕರ್ನಾಟಕಸ್ಟರ ಹೃದಯಪೀತದಲ್ಲಿ ಸ್ಪಿರವಾಗಿ ಸ್ಟಾ ಕು. ಇಲ್ಲಿ
ಮುಸಲ್ಮಾನರ ರಾಜ್ಯವಾದಾಗ ಫಾರಸಿ ಉರ್ದುಗಳು ಸ್ವಲ್ಪು ತಲೆಯೆತ್ತಿದವು.
ಆದರೆ ಕನ್ನಡವನ್ನು ಕುಗ್ಗಿಸುವ ಸಾಮರ್ವ್ಯವು ಅವುಗಳಲ್ಲರಲಿಲ್ಲ.
ಹಲವೊಂದು ಶಬ್ದಗಳನ್ನು ಮಾತ್ರ ಆವು ಕನ್ನಡಕ್ಕೆ ಕೊಟ್ಟವು ಇತ್ತ ಮರಾಠಿ
ಅತ್ತ ತೆಲುಗಿನ ವಗ್ತ ಸ್ಸು ಸ್ವಲ್ಪು ನಡೆಯಿತು. ಆದರೆ ಎಲ್ಲಕ್ಕು ಹೆಚ್ಚಾಗಿ
ಘಾತಕವಾದ ವರ ಸ ಜಂಗ್ಲಿ ಹ ಯಾಕಂದರೆ ಆದು | ರಾಜಭಾವೆ
ಆಗಿ ಸುಮ್ಮನಿರಲಿಲ್ಲ, ಸಾಂಸ್ಕತಿಕ ಭಾಷೆ ಎನಿಸಿ ಸವ
ತರುಣ ಪೀಳಿಗೆಯ ಬೋದಧಭಾಷೆಯಾ!ಬಿಟ್ಟಿ ತು. ತ ಬೇಕಾ
ದರೆ ಆ ಭಾಷೆಯಲ್ಲಿ ಪಡೆಯಬೇಕ್ಕು ಇಲ್ಲದಿದ್ದರೆ ಇಲ್ಲೇ ಇಲ್ಲ ಈ ಸ್ಸಿತಿ
ಯುಂಹಾಯಿತು,
ಸ್ವದೇಶಿ ಚಳವಳೆಯ ಮೂಲಕ ಕರ್ನಾಟಕದಲ್ಲಿ ರಾಷ್ಟ್ರೀಯ ಜಾಗ್ರತಿ
ಯಾಗುತ್ತ ಹೋದಂತೆ ಕನ್ನ ಡದ ಉಪ ಯೋಗವನ್ನೆ ಹೆಚ್ಚುಮಾಡುವ ಹ ಹವಣು
ಬೆಳೆಯಲಾರಂಭಿಸಿತು. ಕನ್ನಡ ಲೇಖನ, ಆಚ್ಚುಕೂಟ, ವೃತ್ತ ಪತ್ತೆ
ರಾಷಿ ಬೀಯ ಶಾಲೆಗಳಲ್ಲಿ ಕನ್ನಡ ಮಾಧ್ಯಮದಿಂದ ಶಿಕ್ಷಣ ಇನು ಬೆ
೨
ತ್ರೆ
ಳೆಯ
ಎ ಬೆಶಿ ಎ.
ಲಾರಂಭಿಸಿದುವು. ಕನ್ನಡ ರೇಖಕರ ಸಭೆಯೊಂದು ಧಾರವಾಡದಲ್ಲಿ ಕೂಡಿ
ಚರ್ಚಗೆ ಪ್ರಾರಂಭವಾಯಿತು. ಆ ಮೊದಲು ವಿದ್ಯಾವರೃಕ ಸಂಘವೆಂಬದು
ಸ್ಫಾಪನವಾಗಿತ್ತು. ಮುಂದೆ ಕನ್ನಡ ಸಾಹಿತ್ಯಪರಿಷತ್ತು ನಿರ್ಮಾಣವಾಗಿ
ಜಾಗ್ರತಿಯ ಕೆಲಸವು ಮುಂಡೆಸಾಗಿತು.
ಕಣಇಂಗೆ
ಗುಪ್ಪೆ ತ
ಸಸ್ಸಿನ ಉತ್ತೇಜನ
ಭಾಷಾನುಗುಣ ಪ್ರಾಂತರಚನೆಯ ತತ್ವವನ್ನು ಕಾಂಗ್ರೆಸ್ಸು ತನ್ನ
ಘಟನೆಯಲ್ಲಿ ಸೇರಿಸುವದಕ್ಕು ಮೊದಲು ಲೋಕಮಾನ್ಯರು ತಮ್ಮ ಡೆಮಾ
ಕ್ರೆಟಿಕ್ ಸ್ವರಾಜ್ಯಪಕ್ಷದ ಘೋಷಣೆಯಲ್ಲಿ ಅದಕ್ಕೆ ಎಡೆಗೊಟ್ಟರು. ಆ
ತತ್ವಕ್ಕ ನುಸರಿಸಿ ಹಿಂದುಸ್ತಾನದಲ್ಲಿ ಆಡಳಿತದ ಪ್ರಾಂತಗಳ ಪುನರ್ರಚನೆಯಾಗ
ಬೇಕೆಂದು ಅವರು ಸಾರಿದರು. ಅವರು ಸ್ವತಃ ಅತ್ಯಂತ ಉಜ್ವಲ ಮರಾಠಿ
ಭಕ್ತರೂ ಆ ಭಾಷೆಯ ಫಿಸ್ಸೀಮ ಸೇವಕರೂ ಇದ್ದರು. ಗಾಂಧೀಜಿಯವರು
ಕೂಡ ೧೯೧೯ರಲ್ಲಿ ತಾವು ಹೋಮ ರೂಲ ಲೀಗದ ಅಧ್ಯಕ್ಷಂದೊಡನೆ ಈ
ತತ್ವದ ಪ್ರಚಾರವನ್ನು ನಡೆಸಿದರು. ೧೯೨೧ರಲ್ಲಿಯ ಕಾಂಗ್ರೆಸ್ ಅಧಿವೇಶನದ
ನಂತರ ಈ ತತ್ವವು ಕಾಂಗ್ರೆಸ್ಸಿನ ಘಟನೆ ಮತ್ತು ಕಾರಭಾರದ ಮಟ್ಟಿಗೆ ಅಮಲಿ
ನಲ್ಲಿಯೆ ಬಂದುಬಿಟ್ಟಿತು, ಅದಕ್ಕೂ ಮೊದಳು ಬಿಹಾರಕ್ಕೆ ರ್ಗಿಂಅರಲ್ಲಿ,
ಆಂಧ್ರಕ್ಕೆ ಮತ್ತು ಸಿಂಧಕ್ಕೆ ೧೯೧೭ರಲ್ಲಿ, ಕಾಂಗ್ರೆಸ್ ಪ್ರಾಂತಗಳು ದೊರೆ
ತಿದ್ದವು. ಕೃತ್ರಿಮ ರಾಜಕೀಯ ವಿಜ್ಛೇದನದ ಮೂಲಕ ಕರ್ನಾಟಕವು ೧೯
ಆಡಹಳಿತಗಳಲ್ಲಿ ಹರಿದು ಹಂಚಿಹೋಗಿದೆ. ತಾವ್ರ ಗೆಬ್ಬುತ್ತ ಹೋದಂತೆ
ಬಿಬಿಶರು ಕರ್ನು ಟಕದ ಭಾಗಗಳನ್ನು ಕೈಗೆ ಬಂದಂತೆ ಅತ್ತಿತ್ತ ಚಲ್ಲುತ್ತ
ಬಂದಿರುವರು. ಆದರೆ ೧೯೨೦ರಿಂದ ಎಲ್ಲ ಕರ್ಡಾಟಕಸ್ಫರಲ್ಲಿ ತಾವು ಒಂದು
ಎಂಬ ನಿಕೋಭಾವನೆಯು ಬೆಳೆಯುತ್ತ ನಡೆದಿದೆ. ಸ್ವತಂತ್ರ ಭಾರತದ
ಬೇಡಿಕೆಯೊಡನೆ ಏಕತಂತ್ರ ಕರ್ನಾಟಿಕದ ಬೇಡಿಕೆಯು ಪ್ರಬಲವಾಗುತ್ತ
ಬಂದಿದೆ. ರಾಜಕೀಯ, ಆರ್ಫಿಕ, ಸಾಂಸ್ಕೃತಿಕ ಚಟುನಓಕೆಗಳೆಲ್ಲ ಈಗ
ಅಖಿಲ ಕಂ್ಟಟಿಕದ ತಳಹದಿಯ ಮೇಲೆ ನಡೆಯುವವಬ್ಲಜೆಿ ಅವೆಲ್ಲ ಕನ್ನಡ
ದಲ್ಲಿ ನಡೆಯುವವು. ಕರ್ನಾಟಕದ ಭಿನ್ನವಾದ ರಾಜಕೀಯ ವಿಭಾಗಗಳೆಲ್ಲ
ಅಸಾನಾನ್ಯವಾದ ಬಳಿಕೆ ಬೆಳೆವಿನೆ ಕನ್ನಡ ಭಾಸೆ ನಎಿಕೀಕರಣಕ್ಕೂ ಏಕ
೨೨. ೨೭೩ ೨__
ಕೂಪತೆಗೂ ಪ್ರಸಾರಕ್ಕೂ ಬಹೆಳ ಉತ್ತೇಜನ ಡೊರೆತಿಡೆ ತಾತ ರ್ಯವೇನಂದರೆ,
ಜನಸಾಮಾನ್ಯರ ಹಿತವನ್ನೈೆ ಮುಖ್ಯ ಧ್ಯೇಯವನ್ನಾ ಗಿಟ್ಟುಕೊ ಂಡ ಕಾಂಗ್ರೆಸ್ಸು
ಸ್ವಾಭಾವಿಕವಾಗಿಯೆ ಭಾಷಾನುಗುಣ ಪ್ರಾಂತರಚನೆಯ ಮೂಲಕ
ಪ್ರಾಂತೀಯ ಭಾಷೆಗಳಿಗೆ ಪ್ರೋತ್ಸಾಹ ಕೊಡುವ ಕಾರ್ಯವನ್ನು ಒಳ್ಳೆ ಯಶಸ್ವಿತೆ
ಯಿಂದ ಮಾಡುತ್ತ ಬಂದಿದೆ. ಎಲ್ಲ ಪ್ರಾಂತಗಳಲ್ಲಿಯ ಈಚೆಗಿನ ಭಾಷಾ
ಜಾಗ್ರತಿ ಹಾಗೂ ಭಾಷಾಪ್ರಗತಿಯೆ ಈ ಮಾತಿಗೆ ಸಾಕ್ತಿ. ಕಾಂಗ್ರೆಸ್ಪು ಅಧಿ
ಕಾರಾರೂಢನಿದ್ದಾಗ ಅಕ್ಷರ ಪ್ರಸಾರ, ಹೆಚ್ಚು ಶಾಲೆಗಳ ಸ್ಥಾಪನೆ ಮುಂತಾದ
ಕಾರ್ಯಕ್ರಮಗಳನ್ನು ದೊಡ್ಡ ಪ್ರಮಾಣದ ಮೇಲೆ ಕೈಕೊಂಡು ಆದೇ ಕಾರ್ಯ
ವನ್ನು ಮುಂದೆ ಸಾಗಿಸಿತು. ಪೂರ್ಣ ಸ್ವರಾಜ್ಯವು ಪ್ರಾಪ್ತವಾದಡೊಡನೆ ಭಾಷೆ
ಗನುಗುಣವಾದ ಆಡಳಿತದ ಪ್ರಾಂತಗಳು ನಿರ್ಮಾಣವಾಗಿ ಆಯಾ ಪ್ರಾಂತಗಳಲ್ಲಿ
ಪ್ರಾಂತಿಕ ಭಾಷೆಗಳೆ ಪಟ್ಟಿ ದರಸಿಗಳಾಗಿ ಮೆರೆಯುವವೆಂಬಲ್ಲಿ ಸಂಶಯನಿಲ್ಲ.
ವಿಧಾಯಕ ಕಾರ್ಯಗಳಲ್ಲಿ ಒಂದು
ಓ
ಕಾಂಗ್ರೆಸ್ಸು ಪ್ರಧಾನವಾಗಿ ರಾಜಕೀಯ ಥ್ಯೇಯವನ್ನು ಸಾಧಿಸಲು
ಹೊರಟ ಸಂಸ್ಥೆ. ಆದರೂ ಸರ್ವದೃಷ್ಟಿಯಿಂದ ರಾಷ್ಟ್ರದ ಪುನರುಚ್ಚೀವನ
ಮಾಡುವದೆ ಅದರ ಹೇತುವೆಂಬುದು ಅದು ಕೈಕೊಂಡ ವ್ಯಾಪಕಕಾಗ್ಯ ಪ್ರಣಾ
ಲಿಯ ಮೇಲಿಂದ ಕಂಡುಬರುವದು. ಕಾಂಗ್ರೆಸ್ಸಿನ ಪಂಚದಶವಿಧ ಕಾರ್ಯ
ಕ್ರಮವೆ ಇದಕ್ಕೆ ಸಾಕಿ. ಪ್ರಾಂತಭಾಷೆಯ ಸೇವೆ ರಾಷ್ಟ್ರ್ರಭಾಷೆಯ ಪ್ರಸಾರ
ಇನೆರಡೂ ಅದರಲ್ಲಿವೆ. ಗಾಂಧೀಜಿಯವರು ೧೯೪೦ರಲ್ಲಿ ಪ್ರಕಟಸಿದ ತಮ್ಮ
"ನಿಧಾಯಕ ಕಾರ್ಯಕ್ರಮ' ಎಂಬ ಪುಸ್ತಿಕೆಯಲ್ಲಿ ಈ ಕೆಳಗಿನ ಮಾತುಗಳನ್ನು
ಹೇಳಿರುವರು, "ಸಾಮಾನೃತಃ ನಾವು ಮಾತೃಭಾಷೆಗಿಂತ ಆಂಗ್ಲಭಾನೆ' ಯನ್ನು
ಹೆಚ್ಚು ಪ್ರೀತಿಸಿರುವೆವು, ಅದರಿಂದ ರಾಜಕೀಯ ವಿಚಾರವುಳ್ಳ ಸುಶಿಕ್ಸಿತರ
ಹಾಗೂ ಜನಸಾಮಾನ್ಯರ ನಡುವೆ ಅತ್ಯಂತ ಭಿನ್ನಭಾವವುಂಬಾಗಿದೆ. ಸುಶಿಕ್ಸಿ
ತರದಥೊಂದು ಪ್ರತ್ಯೇಕ ಜಾತಿಯೆ ಆದಂತಾಗಿದೆ. ಪ್ರಾಂತೀಯ ಭಾಷೆಗಳಿಗೆ
ಬಹೆಳ ದೊಡ್ಡ ಪೆಟ್ಟು ಬಿದ್ದು ಅವು ಸಾಕಷ್ಟ ಪ್ರಗತಿಹೊಂದದೆ ಕಗ್ಗಿಥಿಂತಿವೆ,
ಅನೇಕ ಸಾರೆ ಗಹೆನನಿಚಾರಗಳನ್ನು ನಮ್ಮ ಭಾಸೆಗಳಲ್ಲಿ ವ್ಯಕ್ತಮಾಡುವದೆ
ಅಸಾಧ್ಯವಾಗುತ್ತದೆ ವೈಜ್ಞಾನಿಕ ಶಬ್ದಗಳಿಗೆ ನಮ್ಮಲ್ಲಿ ಸಾಕಷ್ಟು ಪಾ
|
ಆ
ಎ ಕಬ್ಬ ಎ
ಭಾಷಿಕ ಕಬ್ನಗಳು ಇನ್ನೂ ನಿರ್ಮಾಣವಾಗಿಲ್ಲ. ಈ ಪರಿಸ್ಥಿ ತಿಯ ಮೂಲಕ
ಬಹಳ ಅನರೃವುಂಟಾಗಿದೆ. ಆಧುನಿಕ ವಿಚಾರಗಳಿಗೆ "ಜನಸಾಮಾನ್ಯರು
ಎರವಾಗಿದ್ದಾರೆ. ಪ್ರಾಂತಿಕಛಾಸೆಗಳತ್ತ ನಾವು ಮಾಡಿದ ದುಡ್ಲಕ್ಷ ದ
ಮೂಲಕ ನಮಗೆ ಆದ ಹಾರಿ ಎಷ್ಟೆಂಬದನ್ನು ನಾವು ಸರಿಯಾಗಿ ಈಗಲೆ
ಅಳೆದು ನೋಡಲಾರೆವು. ಅದು ಮುಂಜಿ ಇನ್ನೂ ಹೆಚ್ಚೆಚ್ಚು ಪ್ರತೀಕವಾಗು
ವದು. ಈ ಕೇಡನ್ನು ನಾವು ಬೇಗನೆ ತಡೆಯಜಷೆ. ಹೋದಕೆ ಜನಸಾಮಾ
ನ್ಯರು ಕೊನೆಯ ವರೆಗೆ ಅಜ್ಞ್ಯಾನದಲ್ಲಿಯೆ ಕೊಳೆಯ ಬೇಕಾಗುವದು. ಈ ಸ್ಥಿತಿ
ಯಲ್ಲಿ ಅವರು ಸ್ವರ ರಾಜ್ಯರಚನಗೆ ಯಾವ ಸಹಾಯವನ್ನು ಮಾಡಲಾರರು,
ಅಹಿಂಸೆಯ ಶಳಹದಿಯ ಮೇಲೆ ಕಟ್ಟಿದ ಸ್ವರಾಜ್ಯವೆಂದರೆ ಪ್ರ ಪ್ರತಿಯೊಬ್ಬನು
ಸ್ವಾತಂತ್ರ್ಯದ ಚಳವಳಿಯಲ್ಲಿ ಧುಮುಕಿ ಸ್ವತಃ ಃ ಭಾಗವಹಿಸಿ ಗದ್ದಸ ಸ್ವರಾಜ್ಯ,
ವೆಂಬ ಮಾತು ಅಡಕವಾಗಿದೆ. ನಾವು ಕೈಕೊಳ್ಳುವ ಸ್ವ ಪ್ರತಿಯೊಂದು ಕೃಮ್ಮ
ನಾವು ಇಡುವ ಒಂದೊಂದು ಹೆಜ್ಜೆ, ಅವುಗಳಿಂದ ಧ್ವನಿತವಾಗುವ ಎಲ್ಲ
ಮಾತುಗಳು ಜನರಿಗೆ ಪು ಇಲ್ಲವಾಗಿ ತಿಳಿ ಯದೆ ಹೋದರೆ ಆ ನ ಚಳವಳಿಯಲ್ಲಿ
ಪೂರ್ಲರೀತಿಯಿಂದ ಭಾಗವದಿಸುವ ಬಗೆಯಾವದು? ಅವರ “ಭಾಷೆಯಲ್ಲಿಯ
ನಾವು ಎಲ್ಲನನ್ನೂ ತಿಳಿಸಿಕೊಡದಿದ್ದರೆ ಅವರು ಭಾಗವಬಸುವದು ಅಶಕ್ಯವು;
ಇವೇ ಸಂದರ್ಭ ದಲ್ಲಿ ಬಾಬುರಾಜೇಂದ್ರಪ್ರಸ ಸಾದರು ತಮ್ಮ ಪುಸ್ತಿಕೆಯಲ್ಲಿ
ಬರೆದುಬೀನಂದಕ "ತನ್ನ ವಿಕಾಸ್ಕ ತನ್ನ ಸಂಸ್ಸಕಿಯ ಸಂರಕ್ಷಣ, ತನ್ನ
ಸು
ಆತ್ಮಂತ ಆಂತರಿಕ ಗಳ ರಿವೇದನ ಈ ದೃಷ್ಠಿ ಯಿಂದ ಮಾತೃಭಾಷೆಯ
ಕ್ಗಹಿಯು ಅತ್ಯಸಶ್ಯವು. ನಮ್ಮ ಪ್ರಾಂತೀಯ ಭಾಷೆಗಳೇ ಈ ಕಾರ್ಯವನ್ನು
ಮಾಡಬಬನ್ಬವು. ಕಾಲಚಕ್ರದ ಹಾವಳಿಯನ್ನೆ ದುರಿಸಿ ಆ ಭಾಷೆಗಳ ಜೀವನದ
ಆಧ್ಯಾತ್ಮಿಕ, ನೈತಿಕ ಮೂಲ್ಯಗಳನ್ನು ಈವರೆಗೆ ಉತ್ತಮ ರೀತಿಯಿಂದ
ಸಂರಕ್ಷಿಸಿ ಎತ್ತಿಹಿಡಿದಿವೆ. ನಾವು ಈ ವಿತ್ರಾರ್ಜಿತವನ್ನು ಕಾಪಾಡುವದಲ್ಲದೆ
ಅದನ್ನು ಇನ್ನೂ ಹೆಚ್ಚಿ ಕ್ಸಿಸಲಿಕ್ಕೆ ಬೇಕು. ಪ್ರಾಂತೀಯ ಹಾಗೂ ರಾಷ್ಟ್ರೀಯ
ಭಾಷೆಗಳಲ್ಲಿ ತಿಕ್ಕ್ಯಾ ಟಟ ಉು ನನಗಂತೂ ಏನೂ ಕಾರಣ ಕಾಣುವದಿಲ್ಲ.
ಹೆಗಲಿಗೆ ಸನ ಹೆಚ್ಚಿ ಅವು ತಮ್ಮ ತಮ್ಮ ಕಾರ್ಕ ್ಯಗಳನ್ನು ಮಾಡುತ್ತ,
ಪರಸ್ಪರರ ಸಂಪರ್ಕ ಆ ಎರಡೂ ಬೆಳೆಯುತ್ತ 4ರೋಗಲಿಕ್ಕೆ ಜೇಕು. ಪ್ರತಿ
ಯೊಬ್ಬನು ತನ್ನ ಭಾಷೆಯನ್ನು ಚನ್ನಾಗಿ ಅರಿಯುವದು ಅತ್ಯವಶ್ಯ.”
ಎ 6೪9೫ ೨
ಈ ದೃಷ್ಟಿಯಿಂದ ನೋಡಿದರೆ ಪ್ರಾಂತೀಯ ಭಾಷೆಗಳ ಸೇವೆ ಮಾಡು
ವುದು ಎಂದರೆ ಒಂದು ವಿಧಾಯಕ ಕಾರ್ಯಕ್ರಮದಲನ್ಲಿ ನಿರತವಿದ್ದಂತೆಯೆ. ಈ
ಸೇವೆ ಕಾಂಗ್ರೆಸ್ಸಿನ ಮನ್ನಣೆಗೆ ಪಾಶ್ರವ್ರು, ಗಾಂಧೀಜಿಯವರಿಗೆ ಇಷ್ಟವು,
ರಾಷ್ಟ್ರಕ್ಕೆ ಮತ್ತು ಪ್ರಾಂತಕ್ಕೆ ಅವಶ್ಯವು.
ಪ್ರಾಂತ ಭಾಷೆ ಇತರ ಭಾಷೆಗಳು,
ನಮ್ಮ ಹಿಂದುಸ್ತಾನ ರಾಷ್ಟ್ರವು ಅತ್ಯಂತ ವಿಶಾಲವಿರುವದರಿಂದ ಅದು
ಹಲವು ಸಣ್ಣ ದೊಡ್ಡ ಪ್ರಾಂತಗಳಿಂದ ಕೂಡಿದ್ದಾಗಿದೆ. ಅತಿ ದೊಡ್ಡ
ಸೃಮಾಣದಲ್ಲಿ ಬಹು ಸಂಖ್ಯರಿರುವವರ ಭಾಷೆಯೆ ಆಯಾ ಪ್ರಾಂತದ ಭಾಷೆ
ಇರುವಡೆಂಬುದು ನಿಜ ಆ ಭಾಷೆಯೆ ಅಲ್ಲಿ ಪ್ರಧಾನ ಭಾಷೆಯೆಂಬುದು ನಿರ್ವಿ
ವಾದವು, ಆ ಭಾಷೆಯ ಮು:ಖಾಂತರವೆ ಅಲ್ಲಿಯ ಜನಸಾಮಾನ್ಯರ ಏಳಿಗೆ
ಆಗಬಲ್ಲದು ಎಂಬುದು ಸ್ವಯಂ ಸಿದ್ಧವು. ಹೀಗಿದ್ದರೂ ಪ್ರಾಂತದಲ್ಲಿ
ಪ್ರಾಂತ ಭಾಷೆಯೊಡನೆ ಅನ್ಯ ಭಾಷೆಗಳ ಸಂಬಂಧವು ಬಂದೇ ಬರುವದು.
ಒಂದು ಪ್ರಾಂತವೆಂದರೆ ಜಗತ್ತಿಗೆ ಸಂಬಂಧವಿಲ್ಲದ ನಡುಗಡ್ಡೆಯಲ್ಲಿ ಅಥವಾ
ಅನ್ಯಭಾಷೆಗಳ ಸಂಪರ್ಯವೆ ಇಲ್ಲದ ಪ್ರದೇಶ ವಿಶೇಷವಲ್ಲ. ಆದುದರಿಂದ ಸಂ
ಬಂಧೆ ಬರುವ ಆಯಾ ಭಾಷೆಗಳ ಸ್ಥಾನಮಾನಗಳಾವು, ಕಾರ್ಯ ಹಾಗೂ
ಮರ್ಯಾದೆಗಳಾವು ಇದನ್ನು ಸ್ಪಷ್ಟಗೊಳಿಸುವದು ಅತ್ಯವಶ್ಯವಿರುವದು.
ಪ್ರಾಂತೀಯ ಭಾಷೆ ಎಂದು ಯಾವುದಕ್ಕೆನ್ನ ಬೇಕು ಇದು ಮೇಲೆಯೆ
ಹೇಳಲಾಗಿದೆ. ಇಲ್ಲಿ ಕನ್ನಡವನ್ನು ಕುರಿತೇ ವಿಚಾರಿಸುವ, ಅದಕೊಡ
ನೆಯೆ ನಮ್ಮ ನಿಕಟ ಸಂಬಂಧನಿರುವದು,
ಕನ್ನಡ ಅಥವಾ ಕನ್ನಡದ ಉಪಭಾಷೆಗಳಾದ ತುಳ್ಳು ಬಡಗು
ಕೊಡಗು ಮುಂತಾದ ಭಾಷೆಗಳನ್ನು ಡುನ ಅತಿ ಸಂಖ್ಯ ಜನರು ಯಾವ ಭೂ
ಭಾಗದಲ್ಲಿ ಮನೆ ಮಾಡಿಕೊಂಡಿರುವರೆಇ ಅಜೇ ಕರ್ನಟಕ ಪ್ರಾಂತವು, ಇಲ್ಲಿ
ಕನ್ನಡವೆ ಪ್ರಾಂತ ಭಾಷೆ. ತುಳ್ಳು ಕೊಡಗು, ಬಡಗು ಇವು ಉಪಭಾಷೆಗ
ಳಿರುವುದರಿಂದ ಅದು ಕನ್ನಡ ವರ್ಗಕ್ಕೆಯೆ ಸೇರಿದವುಗಳು. ಹಿಂದೀ ರಾಷ್ಟ್ರದ
ಗಡಿಯೆ ಹೊರಗಿನ ಭಾಷೆಗಳಷ್ಟೇ ನಮಗೆ ಪರಭಾಷೆಗಳು ಉದಾಹರಣೆಗಾಗಿ
ಇಂಗ್ಲೀಷ, ಫ್ರೆಂಚೆ, ಜರ್ಮನ್, ರಶಿಯನ್ ಇವು ನಮಗೆ ಪರಭಾಸೆಗಳು-
ಕಾ ೆಹ ಎಂ
ಹಿಂದುಸ್ತಾನದ ಗಡಿಯೊಳಗಿನ ಯಾವ ಭಾಷೆಗಳೂ ನಮಗೆ ಪರಭಾಷೆಗಳಲ್ಲ
ಅವೆಲ್ಲ ಸಹೋದರ ಭಾಸೆಗಳು, ಭ್ರಾತೃಭಾಷೆಗಳು; ಅವುಗಳಿಗೆ ಪರಭಾಷೆ
ಎನ್ನುವದು ಬಹಳ ದೊಡ್ಡ ತಪ್ಪು. ಯಾವದೇ ಹಿಂದೀಯನಿಗೆ "ಪರಕೀಯ
ಎನ್ನುವದು ಎಸ್ಟು ತಪ್ಪೊ ಅಸ್ಟೇ ಇದಾದರೂ ತಪ್ಪಾಗುವದು. ಕರ್ನ್ಪಾಟಕದ'
ಗಡಿಗುಂಟಿ ಇರುವ ತಮಿಳ್ಳು ತೆಲುಗು, ಮಲಿಯಾಳ ಮತ್ತು ಮರಾಠಿ ಭಾಸೆ
ಗಳು ನೆರೆಭಾಷೆಗಳು. ಹಿಂದುಸ್ತಾನಿಯು ರಾಷ್ಟ್ರಭಾಷೆಯು. ಸಂಸ್ಕೃತವು
ಕನ್ನಡದ ಮಟ್ಟಿಗೆ ಪೋಷಕಛಾಷ್ಕೆ ನಮ್ಮ ಸಂಸ್ಕೃತಿಯ ಭಾಷೆ. ಈ ಎಲ್ಲ
ಭಾಷೆಗಳ ಸಂಪರೃವು ಕನ್ನಡಕ್ಕೆ ಒಂದಿಲ್ಲೊಂದು ಬಗೆಯಿಂದ ಆಗುತಿರುವದ
ರಿಂದ ಇವುಗಳತ್ತ ನಾವು ಯಾವ ದೃಷ್ಟಿಯಿಂದ ನೋಡಬೇಕು, ಇವುಗಳ
ಸಂಬಂಧವನ್ನು ಯಾನ ರೀತಿ ಇಟ್ಟುಕೊಳ್ಳಬೇಕು, ಇವುಗಳ ಹಕ್ಕುಬಾಧ್ಯತೆ
ಗಳಾವು, ಈ ಮಾತುಗಳನ್ನು ನಿಶ್ಚಯಿ:ಸುವದು ಅವಶ್ಯವು,
ಕನ್ನಡದ ಉಪಭಾಷೆಗಳಾದ ತುಳ್ಳು ಕೊಡಗು ಬಡಗು ಇವು ಲಿಪಿ
ಬದ್ಧ ನಿಲ್ಲ. ಇವು ಬಾಯಿಮಾತುಗಳು ಮಾತ್ರ. ಇವುಗಳನ್ನಾ ಡುವವರ
ಸಂಖ್ಯೆಯೂ ಬಹಳ ದೊಡ್ಡದಿಲ್ಲ. ಈ ಭಾಷೆಯಾಡುವವರೆಲ್ಲರಿಗೂ ಕನ್ನಡವು
ಜೋಡು ಭಾಷೆ ಇದ್ದಂತಿದೆ ಆದರೂ ಅವರು ಸಾಕಷ್ಟು ಪ್ರಮಾಣದಲ್ಲಿ
ಅಂದರೆ ನೂರರಲ್ಲಿ ೨೦-೩೦ ಇರುವಲ್ಲಿ ಅವರಿಗೆ ಆವರ ಭಾಷೆನಲ್ಸಿಯೆ ಪ್ರಾಥ
ಮಿಕ ಶಿಕ್ಷಣವು ಅವಶ್ಯವೆಂದು ಕಂಡರೆ ಹಾಗೆ ಮಾಡಲು ಅಡ್ಡಿ ಇರಕೂಡದು,
ಆದರೆ ಜೊತೆಗೆ ಪ್ರಾಂತಭಾಷೆಯ ಪರಿಚಯವು ಕಡ್ಡಾಯವಾಗಿ ಆಗುವಂತೆ
ಮಾಡಲಿಕ್ಕೆ ಬೇಕು.
ಇನ್ನು ತಮಿಳು ತೆಲಗು, ಮಲಿಯಾಳಿ ಮತ್ತು ಮರಾಠಿ ಇವು
ಕನ್ನಡದ ನೆಕೆಭಾಷೆಗಳು, ಇವುಗಳೊಡನೆ ನೆರೆಹೊರೆಯ ಬಾಂಧವ್ಯದ
ಸಂಬಂಧವನ್ನು ನಾವು ಇಟ್ಟುಕೊಳ್ಳಬೇಕು. ಸದ್ಯದ ಪರಿಸ್ಥಿತಿಯಲ್ಲಿ ನಮಗೆ
ಶೇಕ್ಸನೀಯರ, ಮಿಲ್ಬನ್ ಇವರ ಜ್ಞಾನವು ಹೆಚ್ಚು ಇರುತ್ತದೆ ಹೊರತು
ಪ್ರಸಿದ್ಧ ಕುರಳ್ಗೃ೦ಥದ ಇಲ್ಲವೆ ತ್ಯಾಗರಾಜನ ಕೀರ್ಮನೆಗಳು ಅಥವಾ ತುಕಾ
ರಾಮ ರಾಮದಾಸರ ಲೇಖಗಳ ಪರಿಚಯವು ನಮಗೆ ಇರುವದಿಲ್ಲ. ಈ
ಬಗೆಯ ಅಜ್ಞಾನದ ಮೂಲಕವೆ ನಮ್ಮ ನೆರೆಹೊಕೆಯನರ ಬಗ್ಗೆ ನಮ್ಮ ಮನ
ಶಾ, ಸೊಸಿ ಪ್ಪ ಎಂಎ್ಮ್ಮ
ಸ್ಸಿನಲ್ಲಿ ನಿಕಲ್ಬಗಳುಂಟಾಗುವ ಸಂಭವವು ಇರುವದು. ಅವರೊಡನೆ ನೃಥಾ
ಕಿಕ್ಕಾಟಗಳೂ ಆಗಬಲ್ಲವು. ಈ ಬಗೆಯ ಅಜ್ಜ ನವು ಅಕ್ಷಮ್ಯವಿಲವದು,
ಇದು ನಮ್ಮ ಸದೋಷ ಶಿಕ್ಷಣದ ಘೋರಪರಿಣಾಮವು, ಇನ್ನು ಈ ನೆರೆ
ಭಾಷೆಗಳು ಯಾರ ಮಾತೃಭಾಷೆಯೊ ಅವರು ಕರ್ನಾಟಕಪ್ರಾಂತದಲ್ಲಿ ಕಾಯಂ
ವಸತಿಗಾಗಿ ಬಂದು ನಿಂತುಕೊಂಡರೆ ಅವರು ಕನ್ನಡಕ್ಕೆ ಪ್ರಾಂತಭಾಷೆ ಎಂದು
ಮನ್ನಣೆಕೊಟ್ಟು ಅದಕ್ಕೆಯೆ ಪ್ರಾಧಾನ್ಯಕೊಡ ಬೇಕಾದೀತು. ಅನರೂ
ಸಾಕಷ್ಟು ಸಂಖೈಯಲನ್ಲಿದ್ದಲ್ಲಿ ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲಿಯೆ
ಆಗಬೇಕೆಂದೆನಿಸಿದರೆ ಆ ವ್ಯವಸ್ಥೆ ಮಾಡ ಬಹುದು ಆದರೆ ಅಲ್ಲಿಯೂ ಪ್ರಾಂತ
ಭಾಷೆಯ ಪರಿಚಯವು ಅನಶ್ಯ ಮುಸಲ್ಮಾನಬಾಂಧನರಿಗೂ ಇದೇ ಮಾತು
ಅನ್ವಯಿಸುವದು. ಮೇಲಿನ ವರ್ಗಗಳಲ್ಲಿ , ಬೋಧಭಾಸೆ ಕನ್ನಡವೇ ಇರ
ಬಲ್ಲದು. ಬೇಕೆ ಭಾಷೆಯವರ ಸಂಖ್ಯೆ ಸಾಕಸ್ಟಿದ್ದಲ್ಲಿ ದ್ವಿತೀಯ ಭಾಷೆ ಎಂದು
ಅದಕ್ಕೆ ಸ್ಥಾನವು ದೊರೆಯಬಲ್ಲದು. ಉಚ್ಚ ಶಿಕ್ಷಣವು ಕನ್ನಡದಲ್ಲಿಯೆ ಕೊಡ
ಲಾಗುವದು.
ಹಿಂದುಸ್ತಾನಿಯು ಅಂತರ್ಪ್ರಾಂತೀಯ ಅಥವಾ ರಾಷ್ಟ್ರಭಾಷೆ. ಕನ್ನ
ಡದ ಪರಿಚಯವು ಸಾಕಷ್ಟು ಆದಬಳಿಕ ವ್ಯವಹಾರಕ್ಕೆ ಅವಶ್ಯವಿದ್ದಮಟ್ಟಿಗೆ
ಹಖಂದುಸ್ತಾನಿಯ ಪರಿಚೆಯ ಮಾಡಿಕೊಡುವದು ಅವಶ್ಯ. ಮಾಧ್ಯಮಿಕ
ಶಾಲೆಗಳಲ್ಲಿ ಅವಶ್ಯ ವೆನಿಸಿದವರು ಅದನ್ನು ದಿ ತೀಯ ಭಾ ಚ ಕಲಿಯಲು
ಆಸ್ಪ ಗು. ಉಚ್ಚ ಶಿಕ್ಷಣ ಕ್ರಮದಲ್ಲಿ ಆದು ಅವಶ್ಯ ದಿ _ತೀಯಭಾಷೆ
ಯಾಗಟುರ! ಅದಕೆ ತನ್ನ ಡವೆ ಬೋಧಭಾಷೆ ಷೆ ಇರಬೇಕನ್ನು ವದನ್ನು
ಯಾರೂ ಮರೆಯಕೂಡದು.
ಇನ್ನು ಸಂಸ್ಕೃತ ಇದು ನನ್ಮು ಸಾಂಸ್ಕ್ರೃತಿಕ ಭಾಸೆಯೂ ಅಹುದು,
ನಮ್ಮ ಪೋಷಕ ಭಾಷೆಯೂ ಅಹುದು ಆದುದರಿಂದ ಮಾಧ್ಯಮಿಕ ಶಾಲೆ
ಗಳಲ್ಲಿ ಅದೊಂದು ದ್ವಿತೀಯ ಭಾಸೆಯೆಂದುಕೊಂಡು ಅಬಭ್ಯಸಿಸುವವರಿಗೆ
ಅನಕಾಶನಿರಬೇಕು. ಉಚ್ಚಶಿಕ್ಷ್ನಣ ಪಡೆಯುವವರಾದರೂ ಅದರ ವಿಶೇಷ
ಅಭ್ಯಾಸಮಾಡಲಿಚ್ಛಿ ಸಿದರೆ ಅವರಿಗೆ ಎಲ್ಲ ಅನುಕೂಲತೆಗಳನ್ನು ಒದಗಿಸಿ
ಕೊಡಬೇಕು.
ಎ ಲೆ ಎ
ಈ ಎಲ್ಲ ಮಾತುಗಳು ಹಿಂದುಸ್ತಾ ನದಸ್ಗಿಯ ಭಾಷೆಗಳ ಬಗ್ಗೆ ಆದವು
ಇನ್ನು ಪರಭಾಷೆಗಳ ವಿಷಯ, ಹಿಂದುಸ್ತಾ ನವು "ನೇಕ ದೇಶಗಳೊಡನೆ ತನ್ನ
ಸಂಬಂಧವನ್ನ್ನಿಟ್ಟುಕೊಳ್ಳ ಬೇಕಾಗುವದು. ಆ ಕೆಲಸಕ್ಕೆ ಇಂಗ್ಲೀಷಭಾಷೆ ಬಹತ
ಉಪಯುಕ್ತವು. ಟೀನ ಜಪಾನದವರು ಕೂಡ ಈಗ ಉಚ್ಚವರ್ಗಗಳಲ್ಲಿ
ಇಂಗ್ಲೀಷ ಭಾಷೆಯನ್ನು ದ್ವಿತೀಯಭಾ ಸೆಯೆಂದು ಕಲಿಯುವರು. ನಾವಾ
ದರೂ. ಹಾಗೆಯೆ `ಾಡನಿಕಾಗನದು ವ್ಯಾಪಾರಉದ್ಯೋಗಗಳಲ್ಲಿ ತೊಡಗ
ಬೇಕೆನ್ನುವವರು, ವಿಜ್ಞ್ಹಾನಾದಿಗಳನ್ನು ಕಲಿಯಬೇಕೆನ್ನು ವವರು ಪಂದೇಶ
ಗಳಿಗೆ ತೆಕೆಳಬೇಕೆನ್ನು ನನರು ಇಂಗ್ಲೀಷ ಇಲ್ಲವೆ ಫ್ರೆಂಚ ಮುಂತಾದ ಭಾಷೆ
ಗಳನ್ನು ಕಲಿಯುನದು ಅನಶ್ಯವಾಗುವದು.
ಈ ರೀತಿ ಆಯಾ ಭಾಷೆಗಳ ವಿಷಯದಲ್ಲಿ ಕನ್ನಾ ಟಿಕದನರು ತಮ್ಮ
ಧೋರಣೆಯನ್ನಿ ಡಬೇಕಾಗುವದು. ಈ ಎಲ್ಲ ಮಾತುಗಳು ಒಮ್ಮೆಲೆ ಆಗ
ಬಹುದೆಂದು ಹೇಳುವದು ಅಸಾಧ್ಯ, ಆದಕೆ ಈ ದಿಕ್ಕಿನಿಂದ ನಾವು ಸಾಗ
ಬೇಕಾಗಿದೆ ಎಂಬದು ಶಿಶ್ಚಿತ. ಮೇಲಾಗಿ ಮೇಲೆ ಹೇಳಿದ ಮಾತುಗಳು
ಕೊನೆಯವೆಂದು ಯಾರೂ ತಿಳಿಯಕೂಡದು. ಅವು ದಿಗ್ಗ ರ್ಯನರೂಪವಾಗಿನೆ.
ಅನುಭವದಿಂದ, ವಿಚಾರವಿನಿನುಯದಿಂದ, ಚರ್ಚೆಯಿಂದ ಇವುಗಳಲ್ಲಿ ಹೆಲಕೆಲವು
ಮಾರ್ಬಾಟುಗಳನ್ನು ಮಾಡಬೇಕಾಗಿ ಬರಬಹುದು ಆದರೆ ಆ ಎಲ್ಲ ಮಾರ್ಬಾಟ
ಗಳು ವಿವರಗಳಿಗೆ ಸಂಬಂಧಿಸಿದವು ಸಿದ್ಧಾಂತದಲ್ಲಿ ಹೆಚ್ಚುಕಡಿಮೆ
ಯಾವ್ರದೂ ಇಲ್ಲ. ಸಿದ್ಧಾಂತಗಳನ್ನು ಸ್ಥಿರವಿಟ್ಟು ತನಶೀಲುಗಳಲ್ಲಿ ಆಸ್ಟಿಷ್ಟು
ಹೆಚ್ಚುಕಡಿಮೆ ಮಾಡಲೇಬೇಕಾಗುವದು. ಅದು ಯಾವದೇ ರೀತಿ
ಬಾಧಕನಲ್ಲ.
ಇನ್ನು ಪ್ರಾಂತಕ್ಕೆ ಒಂದು ಭಾಷೆ ಇದ್ದಂತೆ ರಾಷ್ಟ್ರಕ್ಕೆ ಒಂದು ಭಾಸೆ
ನಶ್ಯ. ಪ್ರಾಂತಸ್ರಾಂತಗಳಲ್ಲಿಯ ವ್ಯವಹಾರಕ್ಕೆ, ರಾಷ್ಟ್ರದ ಗೌರವಕ್ಕೆ
ನಮ್ಮ ರಾಷ್ಟ್ರದಲ್ಲಿಯದೆ ಆದ ಒಂದು ಭಾಷೆಯನ್ನು ನಾವು ರಾಷ್ಟ ಭಾಷೆ
ಯನ್ನಾಗಿ ಮಾಡಿಕೊಳ್ಳ ಬೇಕು. ಆ ವಿಷಯದತ್ತ ಇನ್ನು ಹೊರಳುವ,
೨ ರಾಷ್ಟ್ರಭಾಷೆ
ಅನ ಶೃಕತೆ,
ಇಸವಿ ಸನ” ೧೯೦೫-೧೯೦೮ ರ ಸುಮಾರಕ್ಕೆ ನಡೆದ ಒಂದು ಘಟನೆ,
ರಾಷ್ಟ್ರೀಯ ನವಜಾಗ್ರತಿಯು ಹಿಂದುಸ್ನಾನದಲ್ಲೆಲ್ಲ ಸಂಚ್ರಿಸಿತ್ತು. ಹಿಂದೀ
ತರುಣರು ಜೇತರಿಸಿ ರಾಷ್ಟ್ರಾಭಿಮಾನದಿಂದ ಪ್ರೇರಿತರಾಗಿ ದೇಶೋದ್ಧಾರಕ್ಕಾಗಿ
ಏನು ಮಾಡಬೇಕು ಏನು ಬಿಡಬೇಕು ಎಂಬ ಆತುರದಿಂದ ನಿತ್ಯ ಚಿಂತನದಲ್ಲಿ
ಮಗ್ನರಾಗಿದ್ದರು, ಬ್ರಿಟಿಶರ ಗುಲಾಮಗಿರಿಯಿಂದ ಮುಕ್ಕರಾಗಬೇಕೆಂಬ
ಒಂದೇ ಒಂದು ಹಂಬಲ ಅನೇಕರಲ್ಲಿ ಒಡಮೂಡಿತ್ತು. ವರದೇಶಗಳಿಗೆ
ಹೋದ ಹಿಂದೀ ವಿದ್ಯಾರ್ದಿಗಳಲ್ಲಿಯೂ ಕರ್ಕವ್ಯ ಜಾಗೃತಿಯಾಗಿತ್ತು. ಹೀಗೆ
ವಾತಾವರಣವಿರುವಾಗ ಲಂಡನ್ ಪಟ್ಟಣದಲ್ಲಿ ಒಂದು ಅಟ್ಟಿದ ಮೇಲೆ
ಹತ್ತೆಂಟು ಹಿಂದೀ ವಿದ್ಯಾರ್ಮಿಗಳು ಒಂದು ಆದಿತ್ಯವಾರ ದಿನ ಸಭೆಗೂಡಿದರು.
ತಮ್ಮ ಆಶೆ ಅಕಾಂಕ್ಷೆಗಳೊಡನೆ ಸಹಾನುಭೂತಿಯುಳ್ಳ ಹಾಗೂ ಸಮದುಃಖಿ
ಗಳಾದ ಒಬ್ಬಿಬ್ಬ ಆಯರಿಶ ವಿದ್ಯಾರ್ದಿಗಳನ್ನೂ ಅವರು ಆಮಂತ್ರಿಸಿದ್ದರು.
ಚಹಾಪಾನವಾದ ಬಳಿಕ ಮಾತಿಗೆ ಮಾತು ನಡೆದು ಹಿಂದುಸ್ತಾನದ ಏಳಿಗೆಯ
ಚಕ್ಕೆ ಮೊದಲು ಮಾಡಿತು. ವಿದ್ಯಾರ್ಫಿಗಳಲ್ಲಿ ಬಂಗಾಲಿ, ಪಂಜಾಬಿ, ಮರಾಠಿ,
ಗುಜರಾಢಿ, ಕರ್ನ್ನಟಿಕಿ ಮುಂತಾದವರಿದ್ದರು. ಅವರೆಲ್ಲರೂ ಇಂಗ್ಲಿಷದಲ್ಲಿಯೆ
ಮಾತಾಡುತ್ತಿದ್ದರು, ಒಳ್ಳೆ ಆವೇಶದಿ೦ದ ಎಲ್ಲರೂ ಮಾತಾಡುತ್ತಿರುವಾಗ ಆ
ಆಯರಿಶ ವಿದ್ಯಾರ್ಮಿಯು ಒಮ್ಮೆಲೆ ಅಂದದ್ದು, " ರಾಷ್ಟ್ರ, ರಾಷ್ಟ್ರದ ಉದ್ಧಾರ
ಎಂಬ ದೊಡ್ಡ ದೊಡ್ಡ ಮಾತಗಳನ್ನಾಾಡುತ್ತಿರುವಿರಿ, ನೀವು ರಾಷ್ಟ್ರಭಾಷೆ
ಯಲ್ಲಿ ಏಕೆ ಮಾತಾಡುವದಿಲ್ಲ್ಬ?'.. ಅವರ ಚರ್ಚೆ ಕ್ಷಣಹೊತ್ತು ನಿಂತಿತು,
ಎಲ್ಲರೂ ಬೆಪ್ಪಾಗಿ ಕುಳಿತರು. ಪ್ರಾಂತಿಕ ಭಾಷೆಗಳಕ್ಲ ಮಾತಾಡಬೇಕೆಂದರೆ
ಅವು ಪರಸ್ಪರರಿಗೆ ತಿಳಿಯುವದಿಲ್ಲ. ತಮ್ಮನ್ನು ದಾಸೃಕ್ಕೀಡು ಮಾಡಿದೆ
ಬ್ರಿಟಿತರ ಭಾಷೆಯನ್ನುಷಯೋಗಿಸುವದು ನಾಚಿಕೆಗೇಡು ಎಫಿಸಲಾಂಂಭಿಸಿತು
ಸೆ ರಲ್ಲಿ ಮತ್ತೆ ಆ ಆಯರಿಶ ಸ್ನೇಹಿತನು " ನಮ್ಮ ಮುಖಂಡರು ಮೊದಲ,
ಅಯಂ” ಭಾಷೆಯ ಇದಾ ರವನ್ನು ನಡೆಸಿದರು. ನಮ ನಮ್ಮೊಳಗೆ ಮಾತಾ
ಡುವಾಗ ದಾಸ್ತ ಸದ ಕುರುಹಾಡ ಈ ಆಂಗ್ಲ ಭಾಷೆ ಏಕೆ ಎಂದರು. ತಮ್ಮ
೨೦೨
ವ್ಯವಹಾರವನ್ನೆಲ್ಲ ಆಯರ್ ಭಾಷೆಯಲ್ಲಿಯೆ ಮಾಡಬೇಕೆಂದು ಗೊತ್ತು ಮಾಡಿ
ದರು, ' ಎಂದನು. 'ಫಿಮಗೆ ತಿಳಿಯಲು ಇಂಗ್ಲೀಷದಲ್ಲಿ ಮಾತನಾಡು
ತ್ತೇವೆ » ಎಂದು ತಟ್ಟನೆ ಒಬ್ಬ ಹಿಂದೀ ವಿದ್ಯಾರಿಯು ಅಂದನು ಆದರೆ
ಅದು ಕೇವಲ ಮಾತಿಗೆ ಮರು ಮಾತು. ಎಲ್ಲರ ಕಣ್ಣಿನಲ್ಲಿಯೂ ಅಂಜನ
ಹಾಕಿದಂತೆ ಆಯಿತು. ತಮಗೊಂದು ರಾಷ್ಟ್ರಭಾಷೆ ಬೇಕ್ಕು ಹಿಂದುಸ್ತಾ
ನಿಯು ಆ ಭಾಷೆ ಆಗಬಲ್ಲದು ಎಂಬುದು ಆವರಿಗೆ ಹೊಳೆಯಿತು.
ಮಂಖಂಡರ ಮತೆ.
ಭಾರತೀಯ ಮುಖಂಡತ್ವದ ಹೊಣೆಹೊತ್ತ ಬಳಿಕ ಲೋಕಮಾನ್ಯರು
ರಾಷ್ಟ್ರ) ಭಾಷೆಯ ಮಹೆತ್ವವನ್ನ ರಿತ ಆ ಭಾಷೆಯಲ್ಲಿ ಮಾತಾಡಲು ಪ್ರಾರಂಭ
ಮಾಡಿದ್ದರು, ೧೯೧೬-೧೭ರಲ್ಲಿ ಲಖನೌ ಕಾನಪೂರ ಕಡೆಗೆ ಸಂಚಾರ ಬೆಳೆಸಿ
ದಾಗ ಮೊದಲಿನಂತೆ ಇಗ್ಲೀಷ ಮಾತಾಡದೆ ಅವರು ಹಿಂದುಸ್ತಾನಿಯಲ್ಲಿಯೇ
ಮಾತಾಡಿದರು. ಗಾಂಧಿಜೀಯವರಂತೂ ರಾಷ್ಟ್ರ ಭಾಷಾ ಪ್ರಚಾರವೆಂಬ
ದೊಂದು ಕಾರ್ಯಕ್ರಮವನ್ನೆ ಮೊದಲಿನಿಂದ ಇಟ್ಟು ಕೊಂಡಿರುವರು. ೧೯೨೫
ರಲ್ಲಿ ಕಾಂಗ್ರೆಸ್ಸು ಹಿಂದುಸ್ತಾನಿಯೆ ರಾಷ್ಟ್ರಭಾಷೆಯೆಂದೂ ಕಾಂಗ್ರೆಸ್ಸಿಗರು
ಅದಂ ಪ್ರಚಾರವನ್ನು ಮಾಡಬೇಕೆಂದೂ ಗೊತ್ತುವಳಿ ಮಾಡಿತು, ಗಾಂಧಿ
ಪ್ರಣೀತ ಹಾಗೂ ಕಾಂಗ್ರೆಸ" ಸ್ವೀಕೃತ ನಿಧಾಯಕ ಕಾರ್ಯಕ್ರಮಗಳಲ್ಲಿ ಪ್ರಾಂತ
ಭಾಷಾಪ್ರೇಮ ಮತ್ತು ರಾಷ್ಟ್ರ್ರಭಾಷಾ ಪ್ರಚಾರ ಇವೆಸಡೂ ಅವಳಿ ಜವಳಿ
ಯಾಗಿರುವವು. ಗಾಂಧಿಜೀಯವರು ೧೯೪೦ ರಲ್ಲಿ ಬರೆದ "ವಿಧಾಯಕ ಕಾರ್ಯ
ಕ್ರಮ' ಎಂಬ ಪುಸ್ತಿಕೆಯಲ್ಲಿ ಈ ಬಗ್ಗೆ ಅಂದದ್ದೇ ನಂದರೆ, "ಅಖಿಲ ಭಾರ
ತೀಯ ಅಥವಾ ಅಂತರ' ಪ್ರಾಂತೀಯ ಒಳಿಕೆಗಾಗಿ ಹಿಂದುಸ್ತಾ, ನದಲ್ಲಿಯೆ
ಹುಟ್ಟಿದ ಒಂದು ಭಾಷೆ ನಮಗೆ ಬೇಕು. ಆದು ಈಗಾಗಲೆ ಬಹುಸಂಖ್ಯೆಗೆ
ತಿಳಿಯುತಿರಬೇಕು,, ಇತಂರು ಅನಾಯಾಸವಾಗಿ ಕಲಿಯಲು ಸಾಧ್ಯವಿರಬೇಕು,
ನಿರ್ವಿವಾದವಾಗಿ ಹಿಂದುಸ್ತಾನಿಯು ಅಂಥ ಭಾಷೆಯ್ಕು ಉತ್ತರಹಿಂದುಸ್ತಾನದ
ಹಿಂದುಮುಸಲ್ಮಾನಬಾಂಧವರ ಸಾಮಾನ್ಯಭಾಷೆಯದು. ಫಾರಸೀಲಿನಿಯಲ್ಲಿ
ಅದು ಬರೆಯಲ್ಪಟ್ಟುಗ ಅದಕ್ಕೆ ಊರ್ದು ಎನ್ನುವರು, ೧೯೨೫ರಲ್ಲಿ ಕಾಂಗ್ರೆಸ್ಸಿ
ನವರು ಸ್ವೀಕರಿಸಿದ ತಮ್ಮ ಪ್ರಸಿದ್ಧ ಗೊತ್ತುವಳಿಯಲ್ಲಿ ಅದಕ್ಕೆ ಹಿಂದುಸ್ತಾನಿ
ಸ್ಟ ತ್್
ಎಂದಿರುವರು. ಅಂದಿನಿಂದ ತತ್ವತಃ ಹಿಂದುಸ್ತಾನಿಯೆ ನಮ್ಮ ರಾಷ್ಟ್ರಭಾಷೆ...
ಇಂಗ್ಲೀಸದ ಮೋಹಿನಿಯಿಂದ ನಾವು ಇನ್ನೂ ಮುಕ್ತರಾಗಿಲ್ಲ. ಆಮೂಲಕ
ಸ್ವರಾಜ್ಯದತ್ತ ನಾವು ಸಾಕಷ್ಟು ವೇಗದಿಂದ ಸಾಗಲೊಲ್ಲೆವು ಇಂಗ್ಲೀಷ ಕಲಿ
ಯಲು ನಾವು ಕಳೆಯುವ ವರುಷಗಳಷ್ಟು ತಿಂಗಳಗಳನ್ನು ಹಿಂದುಸ್ತಾನಿ
ಅಭ್ಯಸಿಸಲು ಕಳೆಯದೆ ಹೋದರೆ ಜನಸಾಮಾನ್ಯರ ಬಗ್ಗೆ ಇದ್ದ ನಮ್ಮ ಪ್ರೇಮನು
ಅಷ್ಟಕೃಷ್ಟೇ ಎಂದು ಹೇಳಬಹುದು ಇದೇ ಸಂದರ್ಭದಲ್ಲಿ ಬಾಬು ರಾಜೇಂದ್ರ
ಪ್ರಸಾದರು ಅನ್ನುವದೇನಂದರೆ "ನಮ್ಮ ರಾಷ್ಟ್ರ್ರದಂಥ ವಿಶಾಲ ಉಷ್ಟ್ರ್ರಕೆ
ಪ್ರಾಂಶಪ್ರಾಂತಗಳ ವ್ಯವಹಾರಕ್ಕಾಗಿ ಹಾಗೂ ರಾಷ್ಟ್ರಿಯ ಕಾರ್ಯಗಳಿಗಾಗಿ
ಒಂದು ರಾಷ್ಟ್ರಭಾಷೆ ಬೇಕು. ಅದು ಎಲ್ಲರೂ ಸಹಜವಾಗಿ ಕಲಿತು ತಿಳಿದು
ಕೊಳ್ಳುವಂತಹದಿರಬೇಕು ಸದ್ಯದಲ್ಲಿ ಉತ್ತರ ಹಾಗೂ ಮಧ್ಯಹಿಂದುಸ್ತಾನದ
ಬಹು ಸಂಖ್ಯ ಜನರು ಹಿಂದುಸ್ಕಾರಿಯನ್ನು ಸಹಜವಾಗಿ ತಿಳಿದುಕೊಳ್ಳ ಬಲ್ಲರು,
ಅವರಿಗೆ ಅದನ್ನು ಸರಿಯಾಗಿ ಮಾತಾಡಲು ಬರದಿದ್ದರೂ ಚಿಂತೆಯಿಲ್ಲ. ಹಿಂದು
ಸ್ತಾನಿಯ ಶಬ್ದ ಭಾಂಡಾರ ಹಾಗೂ ಹಿಂದುಸ್ತಾನದಲ್ಲಿಯ ಇತರ
ಭಾಷೆಗಳ ಶಬ್ದ ಭಾಂಡಾರ ಇವು ಬಹುಮಟ್ಟಿಗೆ ಒಂದೇ ಇರುವವು,
ಇದೊಂದು ನಮ್ಮ ಸುದ್ಧೈವ. ಈಪರಿ ಹಿಂದುಸ್ತಾನಿಗೆ ಇಬ್ಬಗೆಯ *ನುಕೂಲತೆ
ಇರುವದು ಹಿಂದುಸ್ತಾನದ ಅರ್ಲದಷ್ಟು ಜನರಿಗೆ ಅದ: ಚನ್ನಾಗಿ ತಿಳಿಯುವದು,
ಮತ್ತು ಹೆಚ್ಚುಕಡಿಮೆ ಪ್ರಮಾಣದಲ್ಲಿ ಅದರ ಶಬ್ದಭಾಂಡಾರ ಹಾಗೂ ಇತರೆ
ಭಾರತೀಯ ಭಾಷೆಗಳ ಶಬ್ದಭ- ೦ಡಾನ ಇವು ಸಾಮಾನ್ಯವಿರುವವು, ಈ
ಹಿಂದುಸ್ತಾನಿಯೆಂಬುದೆ ನಮ್ಮ ರಾಷ್ಟ್ರಭಾಷೆ ಎಂದು ಮನ್ಸ್ನಿಸಲಾಗಿದೆ...,
ಆದುದರಿಂದ ಈ ಭಾಷೆಯನ್ನು ಕಲಿಯುವದು ಮತ್ತು ನಾಗರಿ ಊರ್ತಲಿಸಿ
ಗಳಲ್ಲಿ ಅದನ್ನು ಓದಲು ಬರೆಯಲು ಸಮರ ವಾಗುವದು ನಮ್ಮೆಲ್ಲರ ಕರವೃ
ವಿರುವದು. 3
೧೯೨೫ರಲ್ಲಿ ಪಾಸಾದ ಕಾಂಗ್ರೆಸ ಗೊತ್ತುವಳಿಯ ಮುಖ್ಯಾಂಶವು
ಏನೆಂದರೆ, ಉತ್ತರಹಿಂದುಸ್ತಾ ನದ ಹಿಂದುಮುಸಲ್ಮಾನ ಜನಸಾವ.:: ನ್ಯರಿಗೆ ತಿಳಿ
ಯುವ ಮತ್ತು ಅವರು ಉಪಯೇೋಗಿಸುವೃ ಹಾಗೂ ನಾಗರಿ ಮತ್ತು ಊರ್ಚು
ಲಿಪಿಗಳಲ್ಲಿ ಬರೆಯಲಾಗುತಿರುವ ಹಿಂದುಸ್ಪಾ`ಫಿಯು ರಾಷ್ಟ್ರಭಾಷೆಯೆಂದು
ಮನ್ನ್ನಿ ಸಲಾಗಿದೆ. ಆಖಿಲಭಾರತೀಯ ಸ್ವರೂಪದ ಕಾಂಗ್ರೆಸ್ಸಿನ ಎಲ್ಲ ವ್ಯವ
ಹಾರಗಳಲ್ಲಿ ಈ ಭಾಷೆಯನ್ನೆ ಉಪಯೋಗಿಸಬೇಕು ಮತ್ತು ಇದರ ಪ್ರಸಾರ
೨_ ಥಿ ೨
ಮಾಡಬೇಕು. ಕಾಂಗ್ರೆಸ್ಸಿನ ಘಟನೆಯಲ್ಲಿಯೆ, ಹಿಂದುಸ್ತಾಸಿ ರಾಷ್ಟ್ರಭಾಷೆ
ಇರಬೇಕು, ಪ್ರಾಂತಿಕ ಭಾಷೆಗಳು ಪ್ರಾಂತದಲ್ಲಿ ಪ್ರಧಾನವಿರಬೇಕ್ಕು ಎಂದು
ಸ್ಪಷ್ಟ ಉಲ್ಲೇಖನಿರಿವದು.
ಇದಲ್ಲದೆ ಕಾಲಕಾಲಕ್ಕೆ ಮಹಾತ್ಮಾಗಾಂಧಿಯವರು ಹಾಗೂ ಪಂಡಿತ
ಜವಾಹರಲಾಲ, ಮೌಲಾನಾ ಅಬುಲ್ ಕಲಾಮ ಆಜಾದ ಮುಂತಾದ
ಕಾಂಗ್ರೆಸ್ ಮುಖಂಡರು, ರುಕೀರಹುಸೇನರಂಥ ಶಿಕ್ಷಣಜ್ಞರು, ತೇಜ
ಬಹಾದ್ದೂರ ಸಪ್ಪುುರಂಥ ಮಂದಪಕ್ಷದವರು, ಭಗವಾನದಾಸರಂಥ ತತ್ವ
ಜ್ಞಾನಿಗಳು, ಸಂ" ರಾಧಾಕೃಷ್ಣರಂಥ ವಿದ್ವಾಂಸರು ಹಿಂದುಸ್ತಾನಿಯ ಅವಶ್ಯ
ಕತೆಯ ಬಗ್ಗೆ ಒತ್ತಿಒತ್ತಿ ಹೇಳುತ್ತಬಂದಿರುವರು
ರಾಷ್ಟ್ರ ಭಾಷೆಯ ಲಕ್ಷಣ
ಹಿಂದುಸ್ತಾನವು ಒಂದು ಚಿಕ್ಕದಾದ ರಾಷ್ಟ್ರವಾಗಿದ್ದರೆ ಅಥವಾ ಎರಡು
ಮೂರೇ ಭಾಷೆಗಳು ದೇಶದಲ್ಲಿ ಪ್ರಚಲಿತವಿದ್ದರೆ ರಾಷ್ಟ್ರಭಾಷೆಯ ಪ್ರಶ್ನೆ
ಉಂಟಾಗುತಿರಲಿಲ್ಲ. ಸ್ವಿತ್ಸರ್ಲಂಡದಲ್ಲಿ ಪ್ರಚಲಿತವಿದ್ದ ಜರ್ಮನ್, ಫ್ರೈೆಂಚ,
ಇಟಾಲಿಯನ" ಮೂರು ಭಾಷೆಗಳು ರಾಷ್ಟ್ರ್ರಭಾಷೆಗಳೆನಿಸುವವು. ಸರಕಾರೀ
ಪತ್ರಕಗಳು ಮೂರೂ ಭಾಷೆಯಲ್ಲಿ ಹೊಂಡುವವು ಆದರೆ ಹಿಂದುಸ್ತಾನ
ದಲ್ಲಿ ಕನಿಷ್ಟ ಹೆದಿನಾಲ್ಕು ಒಳ್ಳೆ ಸುಷ್ಟ ಪುಷ್ಪ ಪ್ರಾಂತೀಯ ಭಾಷೆಗಳಿವೆ. ಅವೆ
ಲ್ಲವುಗಳನ್ನು ರಾಷ್ಟ್ರ )ಜಾಷೆಗಳೆಂದು ಮನ್ಸಿ ಸಿದರೆ ಅನವಸ್ಥೆ ಯುಂಟಾಗುವದು,
ಈ ಎಲ್ಲ ಪ್ರಾಂತಗಳೂ ಒಂದೇ ರಾಷ್ಟ್ರದ ಅಂಗಾಂಗಗಳು ನಾಳೆ ಈ ಎಲ್ಲ
ಪ್ರಾಂತಗಳಿಂದ ಆರಿಸಿಬಂನ ಪ್ರತಿನಿಧಿಗಳು ಪ್ರಜಾಸಭೆಯಲ್ಲಿ ಯಾವ ಭಾಷೆ
ಯನ್ನಾ ಡಬೇಕು, ಮಧ್ಯವರಿ ಸರಕಾರದ ಪ್ರಕಟನೆ ಪತ್ರಕಗಳು ಉಾವ
ನುಡಿಯಲ್ಲಿರಬೇಕು, ಅಖಿಲ ಭಾರತೀಯ ಸ್ವರೂಪದ ಸಭೆ:ಮ್ಮೇಲ ನಗಳ
ಕಾರ್ಯಕಲಾಪಗಳು ಯಾವ ಭಾಷೆಯಲ್ಲಿ ನಡೆಯಬೇಕು ಪ್ರಾಂತಿಕ ಭಾಷೆಯ
ಮುಖಾಂತರ ಶಿಕ್ಷಣಕೆಇಡುವ ವಿಶ್ವವಿದ್ಯಾಲಯಗಳಲ್ಲಿ ಬಾಂಧವ್ಯಬೆಳೆಸಬೇಕಾ
ದರೆ ಯಾವ ನುಡಿಯ ಮೂಲಕ್ಕ ಈ ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು
ಕೊಟ್ಟೀತೀರಬೆ-ಕಾಗುವದು. ಒಂದು ಸಾಮಾನ್ಯ ಭಾಷೆ ಬೇಕು ಎಂಟುದೆ
ಆ ಉತ್ತರ
೨. ಶಿ ೨
ಈ ನಿಷಯದಲ್ಲಿ ನಾವು ಸ್ವಲ್ಪ ಇತಿಹಾಸದತ್ತ ನೋಡುವದು ಅವಶ್ಯ.
ಹಂದುಸ್ತಾನವು ಒಂದೇ ರಾಷ್ಟ್ರವೆಂದು ಬೆಳೆಯ. ತ್ತ ಬಂದಿದೆ. ಆದುದರಿಂದ
ಅಂತಂ್ ಪ್ರಾಂತೀಯ ಬಳಕೆಗಾಗಿ ಒಂದಿಲ್ಲೊಂದು ಭಾಷೆ ಇಲ್ಲಿ ಪ್ರಚಾರ
ದಲ್ಲಿದ್ದೇ ಇದೆ. ವಾಹನ ಸೌಕರ್ಯಾದಿಗಳಾಗಲಿ ವ್ಯಾನಾರಾದಿಗಳಾಗಲಿ, ಈ
ನೊಡಲು ಹಿಂದುಸ್ತಾ ನದಲ್ಲಿ ಇಷ್ಟು ಡೊಡ್ಡ ಪ್ರಮಾಣದಲ್ಲಿರಲಿಲ್ಲ. ಅಖಿಲ
ಭಾರತೀಯ ಸ್ವರೂಪದ ಜಟುವಔ ಸಕಗಳಲ್ಲಿ ಆಗ ತುಳು ಭಾಗವಹಓಸು
ತಿರಲಿನ್ಲ ಸ ಧರ್ಮಚಕ್ಚೆ, ವನಾಜ್ಮಯ, ಸಂಶೃತಿ ನಿಷಯಗಳು ಇವು
ಗಳಲ್ಲಿ ಆಸೇತು ಹಿಮಾಚಲ ಪಂಡಿತರು ಭಾಗವಹಿಸುತಿದ್ದರು. ಅವರು
ಸಂಸ್ಕೃತವನ್ನೆ ಸಾಮಾನ್ಯಭಾಷೆ ಮಾಡಿಕೊಂಡಿದ್ದರು. ಅಖಿಲ ಭಾರತೀಯ
ಸ್ವರೂಪದ ಗ್ರಂಥರಚನೆ ಮಾಡಬೇಕಾದರೆ, ಚಕ ಸಚಿನ ಸಮ್ಮೇಲನಗಳನ್ನು
ನಡೆಸಬೇಕಾದರೆ ಸಂಸ್ಕೃ ತದಲ್ಲಿಯೆ ನಡೆಸುತಿದ್ದ. ರು. ಈ ರೀತಿ ಪುರಾತನ
ಕಾಲದಿಂದ ಹತ್ಕೊಂಬತ್ತನೆ ಶತಮಾನದ ನರೆಗೆ ಸಂಸ್ಕೈತವು ನಮ್ಮ
ಸಾಂಸ್ಕ್ರೃತಿಕ ಭಾಷೆಯಾಗಿತ್ತು. ನಡುವೆ ಚೀಣ, ಹೂಣ, ಶಕರು ಬಂದರು,
ಹೋದರು. ಮನಸಲ್ಮುನರೂ ೫-೬ ಶತಕಗಳ ವರೆಗೆ ಎಿಕಛತ್ತುಧಿಪರಾಗಿ
ಆಳಿದರು. ಆದರೂ ಸಂಸ್ತ ಎತೆಕೈ ಅಳಿಗಾಲವುಂಟಾಗಲಿಲ್ಲ. ಪ್ರಾಂತಭಾಷೆ
ಗಳು ಸಾ ಪರಿಯಿಂದ ಪ್ರಗತಿಹೊಂದುತ್ತ ಬಂದರೂ ಹಿಂದುಸ್ತಾನದ
ಸಂಸ್ಕೃತ ರನ ನ್ನು ಸಂಸ್ಥೆ ಸ್ಟ್ಭೃತ ಭಾಷೆಯೆ ಏಕಸೂ.ದಿಂದೆ ಸಂಬಂಧಿಸುತ್ತ
ಬಂದಿತ್ರು. ಸಂಸ್ಕ ತದಸ್ಗಿರುವ ವೇಡೋ ಸಂಿಷತ್ತು ಗಳು, ರಾಮಾಯಣ
ಮಹಾಭಾಕತಾದಿ ಪುರಾಣಗಳು, ಪಾರಾಶರ ಯಾಜ್ಞವಲ್ಯಾ ತಿದಿಸ್ಮ ತಿಗಳ್ಕು
ೈವವೈಷ್ಣವರಾಕ್ತ ಆಗಮಗಳು, ಕಾಲಿದಾಸ ಭವಭೂತಿ ಮಾಘಾದಿ ಕನಿ
ಶ್ರೇಷ್ಠರ ಕೃತಿಗಳು, ವಾಗ್ಸಟ ಶುಶ್ರುತಾದಿಗಳು ಬರೆದ ಆಯುರ್ತೆ ೀದೀಯ
ಗ್ರಂಥಗಳು "ವಲ್ಲದ ತ ಶಾಸ್ತ್ರೀಯ ವ್ಯ ವಹಾರಿಕ ಸಂಸ್ಕೃತಗ್ರ ಗ್ದ ೦ಂಥಗಳು
ಪ್ರಾಂತೀಯ ಲೇಖಕರಿಗೆ ಸ ಸ್ಫೂರಿ ರಿಗೊಟ್ಟು ಹ ರಕವಾಗಿವೆ. ಪ್ರಾ ಭಾಈ
ಗಳು ಎಸ್ಟೇ ಬೆಳೆದರೂ ಅನ್ "1 ತರನು” ಗುಪ್ತಸರಸ್ವತಿ `ೌಯಾತೆ
ಸಂಸ್ಕೃತದ ಸುಳಿವು ಒಂದೇ ಸವನೆ ಸಂಜೀವಿನಿಯಂತೆ ತನ್ನ ಕಾರ್ಯವನ್ನು
ಮಾಡುತ್ತಲೆ ಬಂದಿದೆ. ಪರ್ಯಾಯದಿಂದ ಈ ಮಾತು ಏಕಭಾಷೆಯ ಅವಶ್ಯ
ಕತೆಯನ್ನ ಸಿದ್ಧಮಾಡುವದು.
ಎಂ ಕಿಲ
ಮುಸಲ್ಮಾನ ಅರಸರು ಮತ್ತು ಬಾದಶಹರು ಹಿಂದುಸ್ತಾನದಲ್ಲಿ ಆಳಲು
ಆರಂಭಿಸಿದಂದಿನಿಂದ ಇಲ್ಲಿ ದರಬಾರಗಳಲ್ಲಿ ಕಚೇರಿಗಳಲ್ಲಿ ರಾಜಕೀಯ ಪತ್ರ
ವ್ಯವಹಾರಗಳಲ್ಲಿ ಫಾಂಸಿಯ ಪ್ರವೇಶವಾಯಿತು. ಆ ಮೂಲಕ ಪಟ್ಟಿಣ
ಗಳಲ್ಲಿ ಅಥವಾ ರಾಜಧಾನಿಗಳಲ್ಲಿ ಅದರ ಪ್ರಚಾರವು ಆಯಿತು. ಆದರೂ
ಸಂಸ್ಕೃತಕ್ಕೆ ಅಥವಾ ಪ್ರಾಂತೀಯ ಭಾಷೆಗಳಿಗೆ ಅದರಿಂದ ವಿಶೇಷ ವೆಟ್ಟು
ತಗಲಲಿಲ್ಲ. ಯಾಕಂದರೆ ಶಿಕ್ಷಣ ಸಂಸ್ಥೆಗಳಲ್ಲಿ ಆದು ಪ್ರವೇಶಮಾಡಿ ಆಕ್ರ
ಮಣದ ಥೋರಣವನ್ನು ಸ್ವೀಕರಿಸಲಿಲ್ಲ.
ಆಂಗ್ಲರು ಇಲ್ಲಿ ಕಾಲಿಟ್ಟಿ ಂದಿನಿಂದ ಮಾತ್ರ, ವಿಶೇಷತಃ ಇಂಗ್ಲೀಷ
ಶಿಕ್ಷಣದ ಆಕ್ರಮಣವು ಆದಂದಿನಿಂದ ಸಂಸ್ಕೃತ, ಫಾರಸಿ ಹಾಗೂ
ಪ್ರಾಂತೀಯ ಭಾಷೆಗಳು ಇವೆಬ್ಲಕ್ಕೂ ಆರ್ಕ್ಹಚಂದ್ರ ದೊರಕಿತು. ಈ ಪರಿ
ಇಲ್ಲಿಯ ಭಾಷೆಗಳಿಗೆ ಪೆಟ್ಟು ಬಿದ್ದಿದ್ದರೂ ಕಲಮಟ್ಟಿಗೆ ಸದ್ಯಕ್ಕೆ ಇಂಗ್ಲೀಷು
ರಾಷ್ಟ್ರ್ರಭಾಷೆಯ ಕೆಲಸವನ್ನು ಮಾಡುತಿದೆ. ಆದರೆ ಅದಕ್ಕೆ ಭವಿಷ್ಯದಲ್ಲಿ
ಎಡೆಯಿಲ್ಲ. ಈಗ ನೂರೈವತ್ತು ವರುಷಗಳಲ್ಲಿ ಅದು ಮಾಡಿದ ಪ್ರಗತಿಯನ್ನು
ಕೋಡಿದಕೆ ತೀರ ನಿರಾಶೆಯಾಗುವದು. ಮೇಲಾಗಿ ಅದು ಜನಸಾಮಾನ್ಯರ
ಭಾಷೆಯಾಗಿ ಮೆರೆಯಲಾರದು, ತಾನು ಪ್ರಸಾರಹೊಂದುವಾಗ ಆದು
ಸಂಸ್ಕೃತ ಫಾರಸಿಗಳಿಗೆ, ಪ್ರಾಂತೀಯ ಭಾಷೆಗಳಿಗೆ ಕೊಟ್ಟಿ ಪ್ರಚಂಡ ಧಕ್ಕೆ
ಯನ್ನು ಲಕ್ಷಕ್ಕೆ ತಂದಕ್ಕೆ ನಮ್ಮ ಜನರ ಮೇಲೆ ಹೇರಿದ ವಿಚಾರದಾಸ್ಯವನ್ನು
ಅನುಲಕ್ಷಿಸಿದರೆ ಆದು ನಮ್ಮ ರಾಷ್ಟ್ರ ಭಾಷೆಯಾಗುವದು ಶಕ್ಯವಿಲ್ಲ, ಇಷ್ಟ
ವಿಲ್ಲ. ಆದುದರಿಂದ ನಮಗೆ ಬೇಕಾದ ರಾಷ್ಟ್ರ್ರಭಾವೆ ಮೊದಲು ಒಮ್ಮೆ
ಇದ್ದ ಸಂಸ್ಕೃತವೂ ಅಲ್ಲ ಯಾಕಂದರೆ ಆದು ಈ ಹೊತ್ತು ಜೀವಂತ ಭಾಷೆ
ಯಲ್ಲ, ಅದು ಗಡಚಾಗಿದೆ; ಫಾರಸಿಯೂ ಅಲ್ಲ, ಯಾಕಂದರೆ ಆದು ಎಂದೂ
ಇಲ್ಲ ಬದ್ಧಮೂಲವಾಗಿಲ್ಲ, ಆಗುವದು ಸಾಧ್ಯವೂ ಇಲ್ಲ; ನಮ್ಮಲ್ಲಿಯ ಭಾಷೆ
ಗಳೊಡನೆ ಆದರ ಯಾವ ಟಗೆಯ ಬಾಂಧವ್ಯವೂ ಇಲ್ಲ. ಇಂಗ್ಲೀಷಂತೂ
ಸರ್ವಥಾ ಸಲ್ಲದು. ಅದು ನಮಗೆ ಈ ವರೆಗೆ ಸ್ವಲ್ಪ ಉಪಕಾರಮಾಡಿದ್ದರೂ
ಅದರ ನೂರುಪಟ್ಟು ಅಪಕಾರಮಾಡಿದೆ. ಅದು ಪರಕೀಯ, ನಮ್ಮ ರಾಷ್ಟ್ರದ
ಹೊರಗಿನದು ಎಂದು ಬೇಡ್ಕ ಅದಕ್ಕೂ ನಮ್ಮ ಭಾಷೆಗಳಿಗೂ ಏನೂ ಸಾಮ್ಯ
ಸಾದೃಶ್ಯಗಳಲ್ಲವೆಂದು ಬೇಡ ಅದನ್ನು ಕಲಿಯಲು ಶಕ್ತಿಧನವೇಳೆ ಆತಿ
ಬೇಕಾಗುವದೆಂದು ಬೇಡ್ಕ ಅದರಲ್ಲಿ ನಮ್ಮ ಸಂಸ್ಕೃತಿ ಪರಂಪರೆಗಳ ಗಂಧವು
ಹಣಾ, ಸ್ರ) ಎಂ
ಕೂಡ ಇಲ್ಲವೆಂದು ಬೇಡ್ಕ ಅದು ನಮಗೆ ಸಲದ ತನ್ನಷೇ ಆದ ಒಂದು
ವಿಚಾರಪ್ರಣಾಲಿಯ ವಾಹೆನವಾಗಿರುವುದರಿಂದ ನಮಗೆ ಬೇಡ್ಕ ಆದು ನಮ್ಮ
ದಾಸ್ಯದ ಕುರುಹು. ಇರುವುದರಿಂದ ಬೇಡ, ರಾಷ್ಟ್ರೀಯವೆನಿಸಬೇಕಾದ
ನಮ್ಮ ರಾಷ್ಟ್ರಭಾಷೆ ನಮ್ಮ ರಾಷ್ಟ್ರದಲ್ಲಿಯದೆ ಇರಬೇಕ್ಕು ನಮ್ಮ ಸಂಸ್ಕೃತಿ
ಪರಂಪರೆಯ ಲ್ಲಿಯ ನಿಚಾರಪೈ ಭವವನ್ನು ನ ಕೃಗೊಳಿಸಲು ಸ ಸಮರ ವಿರಬೇಕು,
ಆದು ತಗಾಗಳೆ ಹಸಗ ಪ್ರಚಲಿತರಬೇಕು, ಇತರರಲ್ಲಿ ಪ್ರಚಲಿತ
ನಿಲ್ಲದಿವ್ದರೂ ಪರಿಚಿತನಿರಬೇಕ್ಕು, ನಮಗೆ ಸವಿಸಾಸದ್ದೆನಿಸಬೇಕು, ಎಲ್ಲರೂ
ಕಲಿಯಲು ಸುಔಭವನಿರಬೇಕು, ರಾಷ್ಟ್ರದ ಮಧ್ಯಪ್ರದೇಶದ್ವಿದ್ದರೆ ಮತ್ತಷ್ಟು
ಅನುಕೂಲ.
೯
೭
(ಿ
ಹಾಗೆ
ಟ್ರ
೧೨)
೦೧)
೨೮
ನ
ಛಃ
(ನಿ
1
ವಾ ಲಕ್ಷಣಗಳು ಒಂದು ಹಿಂದುಸ್ತಾನಿಯಲ್ಲಿಯೆ
ಪ್ಟದಲ್ಲಿಯ ಮ ಒ(ಸದಲ್ತ ಪ್ರಾಕೃತದಿಂದ
2; ನಂಸ್ಕೃತ್ಯ ಫಾರಸಿ, ಅರಬಿಗಳಿಂದ ಅದು
ಸ ರೇಖಕರಿಬ್ಬರೂ ಆದನ್ನು ಫಕೀರಿರೆದು ಮರ
ಈ ಹೊತ್ತು ಅದು ಸುಮಾರು ೧೨ಕೋಟಿ ಜನರ
ಜಿ. ೮ನ್ನು ೧೨ಕೋಟ ಜನರು ತತ್ಸದೃಶಭಾವೆಯನ್ನಾಡು
ಆವರಿಗೂ ಶಿಳಿಯಲು ಕಠಿಣವಾಗದು. ಇನ್ನು
2» ಕೋಟಿ ಜನರಿಗೆ ಆದು ರಿಕಟಿವಿರುವದರಿಂದ ಅವರಿಗೆ ಪರಿಚಿ
ಜತ್ತ ಲ್ಲಿ ಕೂಡ ಪಟ್ಟಿಣಗಳಲ್ಲಿಯ ಹಲವು
ರ್ಕು ಆ ಭಾಷೆಯನ್ನಾ ಡುತಿರುವುದರಿಂದ ಆದರ ಸುಳಿವು
ಅಲ್ಲಿಯೂ ಇಷ್ಟೆ ಬಾ ಮರಾಠಿ ಜನರಿಗೆ ಅದು ಕಲಿಯಲು ಸುಲಭ.
ದ್ರಾವಿಡಜೇಶಗಳಲ್ಲಿಯೆ ಅದು ಸ್ವಲ್ಪ ಗಡಚೆನಿಸುವದು. ಒಂದೊಪ್ಪತ್ತು
ಬಿ
೭
0
(6
ಛೆ
ಟ್ರ
ರ್ಟ
೭೭5
ಣಿ
ದ್ರ
7೬
ಬ
ಣ
೮. ೭[ ೭೬ ಇಓ
ಘು
೭೬ ಬೃ
ಛ್ ಟಟ
[ಿ
2
.
೮
ತ
1
ಇ ಎಲಿ
ಯಾ
2
ಸ್ಸ
೩
ಛೂ
ನತ
ರೀ
ಸ
ಒಳನ್ನ್ಪ ಶ್
ತೆ
ಟಿ ಇನ್ನೊಂದನ್ನು ರಾಷ್ಟ್ರಭಾಷೆ ಮಾಡಬೇಕೆಂದು
ಯೋಜಚಿಸಿದಕೆ ಆದು ಸಾಧ್ಯ ವಾಗದ ಮಾತು. ಆರು ಕೋಟ ಜನರಿಗೆ
ಮಾತ್ರ ಬಂಗಾಲಿ ತ ಒಂಗುಲಿ ಭಾಷೆ ಅಸಾಮಿಗಳಿಗೆ ಸ್ವಲ್ಪ
ಪರಿಚಿತ ಇನ್ನು ಳಿದವರಿಗೆ ತೀರ ಅಪರಿಚಿತ. ಮರಾಠಿ, ತೆಲುಗು ಮುಂತಾದ
ಭಾಷೆಯನ್ನಾ ಡುವನರಾರೂ ಮೂರು ಕೋಟಿಗಿಂತ ಮಿಕ್ಕಿಲ್ಲ. ಹೀಗಿರುವಾಗ
ಹಿಂದುಸ್ತಾನಿಯೆ ನಮ್ಮ ರಾಷ್ಟ್ರಭಾಷೆ ಆಗಬಲ್ಲದು, ಇದಲ್ಲಜೆ ಈಗಾಗಲೆ
ಹಾ ಜಹಿ ಎ
ಮೂವತ್ತು ವರುಷ ಆ ಪ್ರಚಾರ ಸತತ ನಡೆದಿಡೆ. ದಕ್ಷಿಣಶಿ.0ದುಸ್ತಾ ನದಲ್ಲಿ
ಕೂಡ ಪ್ರಚಾರಕಾರ್ಯ ನಡೆದು ಸುವಾಾರು ಇಪ್ಪತ್ತೇಳು ವರುಷಗಳಾಗಿ
ಹೋದವು. ಮಂದಗತಿಯಿಂದಾದರೂ ಅದರ ಪ್ರಗತಿಯು ನಡೆದಿದೆ. ಅಂದ
ಬಳಿಕ ಈಗ ಬೇರೆ ಪ್ರಯತ್ನ ಮಾಡಲು ಯಾವ ಕಾರಣವೂ ಇಲ್ಲ, ಯಾವ
ಅನುವೂ ಇಲ್ಲ.
ಷ್
ಹಿಂದುಸ್ತಾನ ಒಂದೇ ರಾಷ್ಟ್ರ
ಹಿಂದುಸ್ತಾನವು ಒಂದೇ ರಾಷ್ಟ್ರವಲ್ಲ, ಅದೊಂದು ದೊಡ್ಡ ಬಂಡ,
ಅನೇಕ ರಾಷ್ಟ್ರಗಳ ಗುಂಪು, ಅನೇಕ ಭಾಷೆ ಜಾತಿ ಧರ್ಮ, ಸಂಸ್ಕೃತಿಗಳು
ಅಲ್ಲಿರುವವು, ಒಂದೊಂದು ಪ್ರಾಂತವು ಒಂದು ರಾಷ್ಟ್ರ್ರವಿದ್ದಂತೆ ಇದೆ ಅವು
ಗಳ ಹತಸಂಬಂಧಗಳು ಬೇರೆ ಬೇರೆ ಇರುವವು, ಪರಸ್ಪರ ವಿರೋಧ ವೈಮ
ನಸ್ಸುಗಳು ಪ್ರಾಂತವ್ರಾಂತಗಳಲ್ಲಿ ಧರ್ಮಧರ್ಮಗಳಲ್ಲಿ ತುಂಬಿರುವವು ಇತ್ಯಾದಿ
ಮಿಥ್ಯಾ ಭಾವನೆಗಳನ್ನು ಹಲವು ಸರಕೀಯ ಲೇಖಕರು ಹಾಗೂ ನಮ್ಮ ಹಿತ
ಶತ್ರುಗಳಾದ ಬ್ರಿಟಿಶ ಆಳರಸರು ಹರಡಿರುವರು ಅವರ ಅಂಧಾನುಕರಣ
ಮಾಡುನ ಕೆಲವು ಹಿಂದೀಯರು ಕೂಡ ಇದೇ ಕಲ್ಪನೆಗಳನ್ನು ತಲೆಯಮೇ
ಬಿಟ್ಟುಕೊಂಡು ಕುಣಿಯುವರು. ಇಲ್ಲಿ ಸತತ ಆನೈಕ್ಯ, ಒಡಕು, ಒಳಜಗಳ
ಗಳು ನಡೆಯಬೇಕೆಂದು ಪರಕೀಯ ಸತ್ತಾಧಾರಿಗಳು ಬಯಸುವದು ಸ್ವಾಭಾ
ವಿಕ... ಆದರೆ ಈ ಬಗೆಯ ಮೋಸದಿಂದ ನಾವು ಮುಕ್ತರಾಗುವದು ಅವಶ್ಯ.
ಈಚೆಗೆ ಹೆಲವು ಮುಸಲ್ಮಾನ ಬಾಂಧವರು ಈ ರಾಷ್ಟ್ರದಲ್ಲಿ ಹಿಂದೂ ಮುಸ
ಲ್ಮಾನ ಎಂಬ ಎರಡು ರಾಷ್ಟ್ರ್ರಗಳಿರುವವೆಂದು. ಪ್ರತಿಪಾದಿಸುತ್ತಿರುವರು.
ಅದೇ ರೀತಿ ವರ್ಲಕಲಹೆನನ್ನು ಹೂಡಬೇಕೆನ್ನು ವವರ್ಕು ಇದ್ದವರು ಇಲ್ಲದವರು
ಎಂಬ ಎರಡು ಪರಸ್ಪರ ವಿರೋಧಿನರ್ಗಗಳು ದೇಶದಲ್ಲಿರುವರೆಂದು ಸಾರು
ವರು. ಈ ಜಾಡಿನ ಜಾಲವನ್ನೈಲ್ಲ ತನ್ನ ಅಮೃತಹಸ್ತದಿಂದ ಸವರಿ ಕಾಂ
ಗ್ರೆಸ್ಸು, ಹಿಂದುಸ್ತಾನವೆಂಬುದೊಂದೇ ಒಂದು ರಾಷ್ಟ್ರ, ಪ್ರಾಂತಗಳೆಲ್ಲ
ಸಹೋದರರು, ಹಿಂದೂ ಮುಸಲ್ಮಾನರು ಒಂದೇ ಹಿತಸಂಬಂಧವುಳ್ಳವರು,
ಅಖಂಡವಾಗಿ ಈ ದೇಶದಲ್ಲಿ ಹರಿಯುತಿರುವ ಸಂಸ್ಕೃತಿಗಂಗೆಯು ಒಂದೇ
ಒಂದ್ಕು ಜಾತಿ-ಮತ-ಪಂಥಗಳ ಸಮನ್ತ್ವಯ ಭೂಮಿ ಇದ್ಳು ಸಿರಿವಂತರ
ಜಿಮಸಕ್ತುತ್ಕೆ ನನ
ಬಡವರ ನಡುವೆ ಇರುವ ವಿಷಮತೆಗಳು ಸಹಜವಾಗಿ ಪಹರಿಸುವ ಸಾಮ
ರ್ಫ್ಯವು ನಮ್ಮಲ್ಲಿದೆ, ಆಸೇತು ಹಿಮಾಚಲ ವಾಸಿಸುತಿರುವ ನಾಲ್ವತ್ತು ಕೋಟ
ಒಂದೇ ಜನಾಂಗ, ಎಲ್ಲರ ಕಲ್ಯಾಣವನ್ನು ಸಾಧಿಸ ಸರ್ರೋದಯವನ್ನು
ಪ್ರಸ್ಥಾ ವಿಸುವದೆ ತನ್ನ ಗುರಿ ಎಂದು ಸಾರಿ, ಆ ಬಗೆಯ ಕಾರ್ಯಕ್ರಮಗಳನ್ನ
ಟ್ಟುಕೊಂಡು ತನ್ನ ಕೆಲಸದಲ್ಲಿ ನಿಮಗ್ನ ವಾಗಿರುವದು. ಈಗ ಎರಡು ಮೂರು
ಸಾವಿರ ವರುಷಗಳಿಂದ ಹಿಂದುಸ್ತಾನಕ್ಸೆ ಬಂದು ಹೋದ ಪರಕೀಯರೆಲ್ಲರು
ಇದು ಒಂದೇ ರಾಷ್ಟ್ರ) ಎಂದು ಹೇಳುತ್ತ ಬಂದಿರುವರು. ಇಲ್ಲಿ ಸಾಕಷ್ಟು
ವಿವಿಧತೆ ಇದೆ. ಆದರೆ ಆ ವಿವಿಧತೆಯಲ್ಲಿ ಒಂದು ಸ್ಪಷ್ಟವಾಗಿ ಒಡಮೂಡಿದ
ಏಕಸೂತ್ರತೆ ಇದೆ. ಈಗ ರೂಪುಗೊಂಡು ನಿಂತ ನಮ್ಮ ಸಂಸ್ಕೃತಿಯ ಹಲ
ವೊಂದು ಸಂಗತಿಗಳಲ್ಲಿ, ಹಿಂದುಸ್ತಾನಿ ಭಾಷೆ. ವಾಸ್ತುಶಿಲ್ಪ, ಸಂಗೀತ,
ಚಿತ್ರಕಲೆ ಶಾಸನಶಾಸ್ತ್ರ ಮುಂತಾದವುಗಳಲ್ಲಿ ಹಿಂದೂ ಮುಸಲ್ಮಾನರಿಬ್ಬರೂ
ಭಾಗವಹಿಸಿ ಅವುಗಳನ್ನು ಬೆಳೆಸಿದ್ದಾರೆ. ಹೋದ ೧೫೧ ವರುಷಗಳಿಂದ
ಇಡೀ ಹಿಂದುಸ್ತಾನವು ಒಂದೇ ಆಡಳಿತಕ್ಕೆ, ಸುಖದುಃಖಗಳಿಗೆ ಒಳೆಗಾಗಿ
ಒಂದೇ ಬಗೆಯ ರಾಜಕೀಯ, ಆಡ್ವಿಕ, ವೈಜ್ಞಾನಿಕ ಹಿತಸಂಬಂಧಗಳನ್ನು
ಬೆಳೆಸಿಕೊಂಡು ಬಂದಿದೆ. ನೈಸರ್ಗಿಕ ಭೌಗೋಲಿಕ ಭೂನಿಭಾಗಣೆೆ, ಲಷ್ಟರೀ
ಸಂರಕ್ಷಣ ಈ ದೃಷ್ಟಿ ಯಿಂದಲೂ ಹಿಂದುಸ್ಥಾನವು ಒಂದೇ ರಾಷ್ಟ್ರವಿರುವದು.
ಹಿಂದಿನ ಮಾತುಗಳು ಹಾಗಿರಲಿ, ಈಗ ನಾವು ಹಿಂದವಾಸಿಗಳೆಲ್ಲರೂ ಒಂದೇ
ಒಂದು ಶೋಷಣಪ್ರಧಾನ ರಾಜ್ಯಸತ್ತೆಗೆ ಗುರಿಯಾಗಿ ಅತೀವ ದಾಸ್ಯದ ಸಮ
ದುಃಖವನ್ನು, ಘೋರವಾದ ಅಸಮಾವನವನ್ನು ಸಹಿಸಿ ತಲ್ಲಣಗೊಳ್ಳುತಿರು
ವೆವು. ಆ ದಾಸ್ಯದಿಂದ ಮುಕ್ತರಾಗಲು ಯತ್ನಿಸುತಿರುವೆವು, ಈ ಆಯಕಟ್ಟಿನ
ಸಂದರೃದಲ್ಲಿ ಒಡಕಿನ ಇಲ್ಲವೆ ಭೇದಭಾವದ ಬೀಜಗಳನ್ನು ಬಿತ್ತಲಿಕ್ಕೆತ್ತಿಸು
ವದೆಂದರೆ ಇಡೀ ಜನಾಂಗದ ನಿರುದ್ಧ ಮತ್ತು ತಮ್ಮ ವಿರುದ್ಧ ಸಹ ದ್ರೋಹ
ವನ್ನಾ ಚರಿಸಿದಂತೆಯೆ ಸೈ. ನಮ್ಮ ನಮ್ಮೊಳಗೆ ಯಾವದೇ ವಿವಿಧತೆ,
ವಿರೋಧ ಇದ್ದರೂ ಅದನ್ನು ಸರಿಪಡಿಸಲು ನಾವೇ ಹೆಣಗಬೇಕು ಹೊರತು
ಅನ್ಯರನ್ನು ಆ ಕೆಲಸಕ್ಕೆ ತರೆದರೆ ಅವರು ನಮ್ಮಿಬ್ಬರ ತಲೆಯಮೇಲೂ ಕ್ಫೈ
ಯಾಡಿಸಿ ಬಿಡುವರು.
ರಾಷ್ಟ್ರೀಯತೆಯ ಪ್ರತೀಕ
ಹೀಗಿರುವಾಗ ನಮ್ಮ ಪ್ರುಂತಗಳ ನಡುವೆ ಒಂದು ಸಾಮಾನ್ಯ
ಭಾಷೆಯ ಸೇತುವೆಯನ್ನು ಕಟ್ಟ, ನಮ್ಮ ಸಂಸ್ಕೃತಿ ಒಂದಿದ್ದಂತೆ, ನಮ್ಮ ಹತ
ಸಂಬಂಧಗಳು ಒಂದಿದ್ದಂತ್ಕೆನಮ್ಮ ರಾಷ್ಟ್ರದ ಭೂಜಲವಾಯು ಆಕಾಶಗಳು
ಒಂದಿರುವಂತೈೆ, ನಮ್ಮ ರಾಷ್ಟ್ರದ ಭಾಷೆಯೂ ಒಂದಿದೆ ಎನ್ನಲು ಅವಕಾಶವ
ನ್ನುಂಟು ಮಾಡುವದು ನಮ್ಮ ಕರ್ಕವೃವಿರುವದು ಹಾಗೆ ಮಾಡದೆಹೋದರೆ
ನಮ್ಮ ತಾಯಿಯ ಕಣ್ಣು, ಮೂಗು ಮುಖಮುಪ್ರಿ ನಕ್ಷತ್ರದಂತೆ ಇವೈ
ಆಕೆ ಲೋಕಸುಂದರಿ ಮೂಕ ಎಂದು ಹೇಳಿದಂತಾಗುವದು,
ಸಾರಿ ಎಂಬುದು
ಛು
ತ
6
ಲ್ಲ
2೦
೩. ಡ್
೭೬
(6
ಣಿ ಂಛ"
೧
₹೬
ಲ
ಓ “ಜ್ರ
ಹ
ಬಟ
ತ
₹೭
ಸ್ನ
ಲ್ರ
೭
₹೬
೦
(
51
ಕ್ತ
ಇ
()
ಅವ್ಟೂ ದು ಮ
ಹ್
ಓಟು
೩ 2
೦ 6
(6೬
್ಪ್ಾ ಆ)
೫೩೬ ೭೩೬ ಓ. . ₹೬
₹.
ಣೆ
೧,
1
;
ಲ
ಲ
೧೬
೧
[ಗ
ಇತ
)
ಓಟ
ತ್ರೆ
2
₹೬
2೬
2
ಆ!
0
2
ಸ ಖು
೮
'2೬
ಯು. ಈ ಎಬ್ಬವುಗಳ ಪ್ರತೀಕವು ಆಗುವದರಿಂದಲೆ ಅದಕ್ಕೆ ಅಷ್ಟು ಮಹೆ
ತ
ಹಿಂದುಸ್ತಾನಿಯ ಇತಿಹಾಸೆ
ಇನ್ನು ಹಿಂದುಸ್ತಾನಿಯ ಸ್ವಲ್ಪ ಇತಿಹಾಸವನ್ನು ನೋಡುವದು ಅಪು
ಸ್ತುತವಾಗಲಿಕ್ಕಿಲ್ಲ. ಮೂಲತಃ ಈ ಭಾಸೆ ಹಿಂದುಸ್ತಾನದಲ್ಲಿಯೆ ಹಿಂದುಸಾ,
ನದ ಭಾಸೆಗಳಿಂದಲೆ ಹುಟ್ಟಿ ದುದು. ಕ್ರಿಸ್ತಶಕದ ೧೦೦೦ದ ಸುಮಾರಕ್ಕೆ
ಗಂಗಾನವಿಯ ವಿಶಾಲವಾದ ಪಾತ್ರದ ಗುಂಟಿ ಪ್ರಯಾಗದಿಂದ ಕಾಶಿಯರರೆಗೆ
ದಟ್ಟಾಗಿ ವಾಸವಾಗಿದ್ದ ಜನರ ಶೌರಸೇನಿಿ ಆರ್ರಮಾಗದಿ ಎಂಬಿ ಪ್ರಾಕೃತ
ನಾಪೆಗಳಿಂದ ಈ ಹಿಂದುಸ್ತಾನಿ ಎಂಬದು ಮೊದಲು ಉಗಮಹೊಂದಿತ್ತು
ಆದಕ್ಕೂ ಮೊದಲು "ಹಿಂದಿ' ಅಥವಾ "ಹಿಂದುಸ್ತಾನಿ ಎಂಬ ಭಾಷೆ ಅಥನಾ
ಹೆಸರು ಅಸ್ತಿತ್ವದಲ್ಲಿದ್ದಂತೆ ಕಂಡುಬರುವದಿಲ್ಲ. 'ಬೇಸಿಲ ದೇವ ರಾಸೋ!'
ಮತ್ತು ಪೃಧ್ವಿರಾಜ ರಾಸೋ ' ಎಂಬ ವೀರ ಕಾವ್ಯಗಳು ೧೨ನೆ ಶತಮಾನ
ದಲ್ಲಿ ಬರೆಯಲಾದವು. ಇವೇ ಈ ಭಾಷೆಯ ಪ್ರಧಮ ಸಾಹಿತ್ಯಪ್ರಯತ್ನ
ಗಳು, ಇವುಗಳಿಗೆ ಚಾರಣಕಾವ್ಯಗಳು ಎಂಬ ಹೆಸರು ಇರುವದು.
ಭಟ್ಟಂಗಿಗಳು ಹಾಡತಕ್ತ ವೀರರ ಪ್ರಶಂಸಾಪರ ಕಾವ್ಯಗಳಿವು. ಮುಂದೆ
ವಿದ್ಯಾಪತಿ, ಕಬೀರ, ಅನೀರ, ಖುಶ್ರು, ಬಾಕೋರ್ಕ ಆಗಾ ಮುಂತಾದ ಕವಿ
ಗಳೂ ಗರುುನವಿ ಎಂಬ ಫಿಘಂಟುಕಾರನೂ ೧೬ನೆ ಶತಮಾನದ ಪ್ರಾರಂಭದ
ವರೆಗೆ ಆಗಿಹೋದರು. ಪ್ರಥಮದಲ್ಲಿ "ಹಿಂದಿ, "ಒಂದು', ಅಥವಾ "ಹಿಂದು
ಸ್ತಾರಿ' ಎಂಬದು ಒಂದೇ ಇದ್ದ ರೂ ಆದರಲ್ಲಿ ಮುಖ್ಯವಾಗಿ ಅವಧಿ ಮತ್ತು
ವ ಸ ಜಭಾಷೆ ಎಂಬ ಎರಡು 'ವರ್ಯಾಯಗಳಾ ದವ್ರ ಇವೆರಡರಲ್ಲಿ ಸಾಕಷ್ಟು
ಸಾಹಿತ್ಯವು ೧೫೦೦- ೧೮೦೦ರ ವರೆಗೆ. ನಿರ್ಮಾಣವಾಯಿತು. ಪದ್ಮಾವತ ಹಾಗೂ
ತುಲಸೀದಾಸಕೃತ ಶ್ರೀರಾಮಚರಿತ ಮಾನಸ ಎಂಬ ಗ್ರಂಥಗಳು *ಿತಿಶಯ
ಪ್ರಸಿದ್ಧವಿರುವವು. ಇನು ಈ ಭಾಸೆಗೆ ಸಿರರೂಪವನ್ನು ಕೊಟ್ಟಿ ವ್ರ. ಇದೇ
ಕಾಲದಲ್ಲಿ ಕೇಶವದಾಸ, ಮಿತಾರಾಬಾಯ್ಕಿ ಸೂರದಾಸ ರಹೀಮ್ಮ ರಸಖಾನ್ಮ
ದೇವ, 'ಮುತಿರಾಮ, ಜೆಸಿ ಸೀ, ಆ್ಯನಿಸ್ ಮುಂತಾದ ಸವಿಗಳು ಶ್ರೇಷ್ಟ ಮತ್ತು
ವಿವಿಧ ಕಾವ್ಯಗಳನ್ನು ಸ ಈ ಭಾಷೆ ಮುಖ್ಯವಾಗಿ ಬೆಳೆದ ಕ್ಷೇತ್ರ
ವೆಂದರೆ ಪ್ಪ್ಚಿಮದ ಜಿಸಲ್ನೀರ, ಉತ್ತ ರಪಶ್ಚಿ ಮದ್ಲಿ ಅಂಬಾ
ದಲ್ಲಿ ಸಿಮ್ಲಾ ನಿಂದ ನೇಪಾಲದ ವರೆಗಿನ ಓಮಾ ಬ ಚೂ ಪೂನ
ದಲ್ಲಿ ಭಾಗಲಪೂರ, ದಕ್ಷಿಣ ಣಪೂರ್ವದಲ್ಲಿ ರಾಯವೂರ, ಮತ
ದಲ್ಲಿ ಖಾಂಡನಾ ಈ ನಟ್ಟ ೫12 ಸೀಮಿತವಾದ ಪ
ಬೆಳೆಯಿತು.
೧.
ವ
ದೇ
ಇತ್ತ ಈ ಭಾಷೆ ಹೀಗೆ ಪೃಗತಿಹೊಂದುತ್ತಿರುವಾಗಲೆ ೧೬, ೧೭, ೧೮ನೇ
ಶತಮಾನಗಳಲ್ಲಿ ಮುಸಲ್ಮಾನ ಅರಸರ ಮತ್ತು ಬಾದಶಹರ ವರ್ಚಸ್ಸು ಅಲ್ಲಲ್ಲಿ
೧ಗಿ
೨_ ೪೦ ೨_
ಹೆಚ್ಚುಗುತ್ತ ನಡೆದಿತ್ತು. ಅವರು ಎಲ್ಲೇ ಆಳಿದರೂ ಫಾರಸಿಯನ್ನು ತಮ್ಮ
ದರಬಾರ ಭಾಷೆಯನ್ನಾಗಿ ಉಪಯೋಗಿಸುತ್ತಿದ್ದರು; ಆ ಮೂಲಕ
ಸಟ್ಟಣಗಳಲ್ಲಿ ಹಾಗೂ ದರಬಾರೀ ಜನರಲ್ಲಿ ಅದರ ಪ್ರಸಾರವಾಗುತ್ತ ನಡೆ
ದಿತ್ತು, ಅದು ಜನಸಾಮಾನ್ಯರ ಭಾಷೆ ಎಂದೂ ಆಗಲಿಲ್ಲ. ಅವರ ಭಾಷೆಯು
ಒಂದಿಯೆ ಉಳಿಯಿತು. ೧೨ನೆ ರತಮಾನದಿಂದಲೆ ಹಂದೀ ಭಾಷೆಯಲ್ಲಿ ಹಲ
ಕೆಲವು ಫಾರಸಿ, ಅರಬೀ ಶಬ್ದಗಳು ಮುಸಲ್ಮಾನರ ಸಂಪರ್ಯದಿಂದ ಬರಲಾರಂ
ಭಿಸಿದ್ದುವು. ಮುಸಲ್ಮಾನರು ಅದೇ ಭಾಷೆಯಲ್ಲಿ ಜನಸಾಮಾನ್ಯರೊಡನೆ
ಮಾತಾಡಬೇಕಾಗುತ್ತಿತ್ತು, ಬರಬರುತ್ತ ಅದಕ್ಕೈಯೆ ಖಡೀ ಬೋಲಿ ಎಂಬ
ಹೆಸರಾಯಿತು. ವಿಶೇಷತಃ ದಿಲ್ಲಿ ಮತ್ತು ಮಿರತದ ಸುತ್ತುಮುತ್ತು ಮಾತಾಡ
ಲಾದ ಭಾಸೆಗೆ ಈ ಹೆಸರಾಯಿತು.
ಹಿಂದು ಮುಸಲ್ಮಾನರ ಸಂಪರ್ಯವು ಹೆಚ್ಚುತ್ತ ಹೋದಂತೆ ಈ ಖಡೀ
ಬೋಲಿ ಎಂಬದರಲ್ಲಿ ಫಾರಸಿ ಮುಂತಾದ ಶಬ್ದಗಳೂ ಹಲವು ಫಾರಸೀ
ವಾಕ್ರ್ರ್ರಚಾರಗಳೂ ಬಂದು ಸೇರಿದವು, ವಿಶೇಷತಃ ಲಷ್ಮರೀ ಠಾಣ್ಯಗಳಿದ್ದಲ್ಲಿ
ಸಂತೆ ಪೇಟಿಗಳಿದ್ದಲ್ಲಿ ಮಾತಾಡಲಾಗುವ ಭಾಷೆಯ ಸ್ವರೂಪವು ಸ್ವಲ್ಪ ಗ್ರಂಥ
ಸ್ಟ ಭಾಷೆಗಿಂತ ಬದಲಾಗಿ ಆ ಬದಲಾದ ಭಾಷೆಯಲ್ಲಿಯೂ ಗ್ರಂಥ ರಚನೆ
ನಡೆಯಿತು. ಆ ಭಾಷೆಗೆ ಹಲವರು "ಉರ್ದು' ಅಂದರೆ ಸೈನ್ಯ, ಸೈನ್ಯದ ಪಾಳ್ಯ,
ಸೈನ್ಯದ ವಾಳ್ಯದಲ್ಲಿ ಹುಟ್ಟಿದ ಭಾನೆ ಎಂದು ಅನ್ನಲಾರಂಭಿಸಿದರು, «ಉರ್ನು'
ಶಬ್ದವನ್ನು ಮೊದಲು ಮುಶಾಥಿ ಎಂಬವನು ೧೮ನೆ ಶತಮಾನದ ಪ್ರಾರಂಭ
ದಲ್ಲಿ ಉಷಯೋಗಿಸಿರಬೇಕ್ಕು, ೧೭೫೨ರಲ್ಲಿ ೧೭೫೪ರಲ್ಲಿ, ಮುಂದೆ ೧೭೭೦ರಲ್ಲಿ
ಜಬಾನ್- ಈ-ಊರ್ದು «ಉರ್ದು ಭಾಷೆ' ಎಂಬ ಉಲ್ಲೇಖವು ಬೇರೆ ಬೇರೆ
ಕಡೆಗೆ ದೊರೆಯುವದು. ಇದಕ್ಕೆಯೆ ಹಲವರು ಒಂದುಸ್ತಾಥಿ (ವಜಾಹಿ
೧೬೩೫ರಲ್ಲಿ) ಎನ್ನುತ್ತಿದ್ದರು, ೧೬-೧೬ನೆ ಶತಮಾನಗಳಲ್ಲಿ ಹಿಂದುಸ್ತಾನಿ
ಎಂಬ ಹೆಸರು ರೂಢವಿತ್ತು ಎಂದು ಹೇಳಬಹುದು. ಪಾಶ್ಚಾತ್ಯ ಪ್ರವಾಸಿ
ಗಳು ಸಹ (ಟಿರಿ ೧೬೧೬, ಫ್ರಾಯರ ೧೬೭೩, ಕೆಟಿಲೆಯರ ೧೭೨೫) ಈ ಭಾಷೆ
ಯನ್ನು ಹಿಂದುಸ್ತಾನಿ ಎಂದೆ ಸಂಭೋದಿಸುತಿದ್ದರೂ ಈ ರೀತಿ ಹಿಂದಿ,
ಹಿಂದವ, ಹಿಂದುಸ್ತಾಥಿ, ಖಡೀ ಬೋಲಿ, ಊರ್ದು ಇವೆಲ್ಲ ಸಾಧಾರಣವಾಗಿ
ಸವಣನಾರ ಕವಾಗಿಯೆ ಉಪಯೋಗಿಸಲಾಗುತಿದ್ದವೆಂದರೆ ತಪ್ಪಾಗಲಿಕ್ಕಿಲ್ಲ.
೨ _ ಭಗಿ ೨.
ಹಿಂದು (ಸಿಧು ನದದ ಪ್ರದೇಶದನ್ಲಿರುವವರು), ಹಿಂದಿ, ಹಿಂದನ, ಹಿಂದುಸ್ಥಾನಿ
ಈ ಹೆಸರುಗಳನ್ನು ಹೊರಗಿನಿಂದ ಬಂದವರು, ಮುಸಲ್ಮಾನರು ಮೊದಲು
ಉಪಯೋಗಿಸಿದರು ಎಂದು ಹೇಳಲು ಅಡ್ಡಿಯಿಲ್ಲ.
ಇಲ್ಲಿಯ ವರಿಗೆ ಸರಿಹೋಯಿತು, ಮುಂಡೆ ಬ್ರಿಟಿಶರ ಪ್ರವೇಶವಾಗಿ
ಅವರ ಹಕ್ತ್ಕಕ್ಷೆ'ಪಕ್ಕೆ ಪ್ರಾರಂಭವಾಯಿತು. ಆ ಕಾಲಕ್ಕೆ ಆಂದರೆ ಸುಮಾರು
೧೯ನೆ ರತಮಾನದ ಪ್ರಾರಂಭಕ್ಕೆ ಹಿಂದುಸ್ತಾನಿಯ ಸ್ಪಿತಿಯು ಏನಿತ್ತೆಂದರೆ,
ಅದರಲ್ಲಿ ಫಾರಸಿ ಅರಬಿ ಸಂಸ್ಭೃೃತ ಈ ಮೂರೂ ಭಾಸಷೆಗಳಲ್ಲಿಯ ಸುಲಭ
ಶಬ್ದಗಳ ಸಂಮಿಶ್ರ ಉಸಯೋಗವು ನಡೆಯುತಿತ್ತು. ಹಿಂದು ಮುಸಲ್ಮಾನ
ರಿಬ್ಬರೂ ಯಾನದೇ ಸಂಕೋಚ್ಚ ಭೇದಭಾವ, ಅಭಿಥಿವೇಶ ಇಲ್ಲದೆ ಆ
ಭಾಷೆಯನ್ನು ಉಪಯೋಗಿಸುತ್ತಿದ್ದರು. ಅದು ಜನಸಾಮಾನ್ಯರಲ್ಲಿ ರೂಢ
ವಾಗುತ್ತ ನಡೆದಿತ್ತು, ಆ ಭಾಷೆಯ ರಚನೆ, ವ್ಯಾಕರಣ, ಕಟ್ಟು ಇವೆಲ್ಲ
ಮೂಲ ಪ್ರಾಕೃತದಿಂದ ಹುಚ್ಚಿ ಬೆಳೆದು ಬಂದಿದ್ದವು. ನಾಗರಿ ಹಾಗೂ
ಫಾರಸೀ ಹೀಗೆ ಎರಡೂ ಲಿಪಿಯಲ್ಲಿ ಅದು ಬಕೆಯಲಾಗುತಿತ್ತು. ಇದೇ ಭಾಷೆ
ಯಲ್ಲಿ ಮುಂದೆ ಎರಡು ಪ್ರವೃತ್ತಿಗಳು ಉಂಟಾಗಿ ಅವು ಪ್ರಬಲವಾಗುತ್ತ
ನಡೆದವು. ಒಂದು ಪ್ರವೃತ್ತಿಯ ಮೂಲಕ ಈ ಭಾಷೆಯ ಶಾಖೆಯೊಂದು
ಸಂಸ್ಕೃತಪ್ರಧಾನನಾಗಿ ನಾಗರಿಯಲ್ಲಿಯೆ ಬರೆಯುವ ಹಟಸಿಡಿದು ಹಿಂದಿ
ಎನಿಸಲಾರಂಭಿಸಿತು. ಇನ್ನೊಂದು ಪ್ರವ್ನತ್ತಿಯ ಮೂಲಕ ಫಾರಸಿ ಲಿಪಿ
ಯನ್ನೆ ಉಪಯೋಗಿಸುತ್ತ ಊರು ಎನಿಸಲಾರಂಭಿಸಿತು. ಬರಬರುತ್ತ ಈ
ಭಿನ್ನ ಪ್ರವೃತ್ತಿಗಳಿಗೆ ಹಿಂದು ಮುಸಲ್ಮಾನರ ಭೇದಭಾವದ ಬೆಂಬಲವು
ದೊರೆಯಿತು.
ಏಗಾಗುವ ಕಾರಣಗಳೇನು? ೧೯ನೆ ಶತಮಾನದ ಪ್ರಾರಂಭದ ವರೆಗೆ
ಏಕರೂಪವಾಗಿ ಹರಿಯುತ್ತ ಬಂದ ಒಂದುಸ್ತಾನಿಯ ಪ್ರವಾಹವು ಒಡೆದು
ಹೋಳಾಗಿ ಹಿಂದೀ ಊರ್ದು ಎಂದು ಎರಡು ಕಾಲುವೆಗಳಲ್ಲಿ ಏಕೆ ಹರಿಯಲಾ
ರಂಭಿಸಿತು? ಎಂದಿನಂತೆ ಭೇದಭಾವನೆ ಹಾಗೂ ಒಡಕು ಹುಚ್ಚಿ ಸುವದರಲ್ಲಿ
ನಿಷ್ಣಾತರಿರುವ ಬ್ರಿಟಿಶರ ಕೈವಾಡವು ಇದರಲ್ಲಿಯೂ ಕಂಡುಬರುತಿರುವದು.
ಕಲಕತ್ತೈಯ ಫೋರ್ಚ ವುಯಿಲ್ಯಮ್ ಕಾಲೇಜದ ಪ್ರಾಧ್ಯಾಪಕರು ಹಲವರ
೨.೪೨ _
ಮತ್ತು ಜಾನ” ಗಿಲ್ ಕ್ರಾಯಿಸ್ಟ ರು ಹಿಂದುಗಳ ಸಲುವಾಗಿ ಸಂಸ್ಕೃತಪ್ರಧಾನ
ವಾಜ್ಮಯವನ್ನು ನಿರ್ಮಿಸುವ ಹೊಣೆಯನ್ನು ೧೯ನೆ ಶತಮಾನದ ಪ್ರಾರಂಭಕ್ಕೆ
ಹೊತ್ತರು, ಅವರು ಲನ್ನುಲಾಲ ಮತ್ತು ಸದಾಲಮಿಶ್ರ ಎಂಬ ಇಬ್ಬರನ್ನು
ಆ ಕೆಲಸಕ್ಕೆ ನೇಮಿಸಿದರು. ಅವರು ಪ್ರೇಮಸಾರ ಮುಂತಾದ ಹಲವು ಗ್ರಂಥ
ಗಳನ್ನು ರಚಿಸಿದರು. ಅರಬೀ ಫಾರಸೀ ಶಬ್ದಗಳನ್ನು ಆದಷ್ಟು ಕಿತ್ತಿಹಾಕಿ
ಅವುಗಳ ಬದಲು ಸಂಸ್ಕೃತ ಶಬ್ದಗಳನ್ನು ಹಾಕುವಡೆ ಅವರ ಉದ್ಯೋಗ
ವಾಗಿತ್ತು. ಮಿ. ಕೇ ಎಂಬವರು ಹಾಗೂ ಶ್ರೀ. ಗುಲೇರಿಯವನರು ಈ ಪ್ರಯ
ತ್ನದ ಉಲ್ಲೇಖವನ್ನು ತನ್ಮು ಲೇಖನಗಳಲ್ಲಿ (ಹೆರಿಟೇಜ ಆಫ್ ಇಂಡಿಯಾ,
ಹಿಂದೀ ಲಿಟರೇಚರ ಮತ್ತು ನಾಗರೀ ಪ್ರಚಾರಿಣಿ ಪತ್ರಿಕಾ, ೧೯೨೧)
ಮಾಡಿರುವರು. ಈ ಪ್ರವೃತ್ತಿಗೆ ಬ್ರಿಟಿಶರ ಪಂಡಿತರು ಕಾರಣರಾದುದಕ್ಕೆ
ಭಾಷಾಶಾಸ್ತ್ರ ಜ್ಞನಾದ ಗ್ರಿಯರಸನ್ನನು ಒಂದೆಡೆ ತನ್ನ ನಿಷಾದವನ್ನ್ನು ವ್ಯಕ್ತ
ಮಾಡಿರುವನು. ಅವನು ಇದಕ್ಕೆ ಅಡ್ಡದಾರಿಗೆ ಹೋಗುವ ಪ್ರಯತ್ನ ಎಂದಿ
ದ್ದಾನೆ. ನಏಿನೇ ಇರಲಿ ಈ ಪ್ರವೃತ್ತಿಯೊಡನೆಯೆ ಮುಸಲ್ಮಾನರಲ್ಲಿ ಅರಬೀ
ಫಾರಸೀ ಶಬ್ದಗಳನ್ನು ಹೆಚ್ಚು ಉಸಯೋಗಿಸುವ ಪ್ರಘಾತ ಬೆಳೆಯುತ್ತ ನಡೆ
ಯಿತು, ಹೀಗಾಗಿ ಹಿಂದೀ-ಊರ್ದು ವಾದವು ಅಸ್ತಿತ್ವದಲ್ಲಿ ಬಂದಿತು.
ನಿಜವಾಗಿ ನೋಡಿದರೆ ಹಿಂದುಸ್ತಾನಿಯೆ ಮುಖ್ಯ ಭಾಷೆ. ಹಿಂದೀ
ಊರ್ದು ಇವೆರಡು ಅದರಲ್ಲಿಯ ಎರಡು ವಿಶಿಷ್ಟ ಪ್ರವೃತ್ತಿಗಳ ಮೂಲಕ
ಉಂಟಾದ ಶಾಖೆಗಳು ಯಾಕಂದರೆ ಯಾವದೇ ಭಾಷೆಯಲ್ಲಿ ಧ್ವನಿ, ವಾಕ್ಯ
ರಚನೆ ವ್ಯಾಕರಣ ಇವು ಮುಖ್ಯ ಹೊರತು ಶಬ್ದಗಳು ಮುಖ್ಯವಲ್ಲ ಈ
ದೃಷ್ಟಿಯಿಂದ ಹಿಂದೀ ಊರ್ದು ಭಾಷೆಗಳು ಬೇರೆ ಎಂದು ಯಾವ ಭಾಷಾ
ಕೋವಿದನೂ ಅನ್ನಲಾರನು, ಕೇವಲ ಶಬ್ದಗಳಲ್ಲಿ ಭಿನ್ನತೆ ಇದೆ ಅಷ್ಟರ
ಮೇಲಿಂದ ಅವು ಭಿನ್ನ ಭಾಷೆಗಳೆನಿಸಲಾರವು
ಭಾಷಾಭಿಜ್ಞನಾದ ಗ್ರಿಯರಸನ್ನನು ಹಿಂದುಸ್ತಾನಿಯ ವ್ಯಾಖ್ಯೆಯನ್ನು
ಈ ರೀತಿ ಮಾಡಿರುವನು.ಹಿಂದುಸ್ತಾನಿಯು ಮೂಲತಃ ಉತ್ತರ ಗಂಗಾತಟಾ
ಕದೆ ಭಾಷೆಯು. ಅದು ಹಿಂದುಸ್ತಾನದ ರಾಷ್ಟ್ರ ಭಾಷೆಯೂ ಅಹುದು. ಅದನ್ನು
ಬರೆಯುವಾಗ ಘಾರಸಿ ಹಾಗೂ ನಾಗರೀ ಲಿಪಿಗಳೆರಡನ್ನು ಉಪಯೋಗಿಸಲು
ಎ ಭಾ ೨
ಬರುವದು ಫಾರಸಿ ಇಲ್ಲವೆ ಸಂಸ್ಕೃತ ಶಬ್ದಗಳನ್ನೆ ಉಪಯೊ*ಗಿಸಬೇಕೆಂಬ
ಛಲವಿಲ್ಲದೆ ಎರಡನ್ನೂ ಮಿತವಾಗಿ ಉಪಯೋಗಿಸಿ ಸಾಹಿತ್ಯವನ್ನು ಬರೆಯಲು
ಬರುವದು. ಯಾವ ಹಿಂದುಸ್ತಾನಿಯಲ್ಲಿ ಫಾರಸೀ ಶಬ್ದ ಗಳು ಹೆಚ್ಚು ಉಸ
ಯೋಗಿಸಲಾಗಿವೆಯೊ ಅದಕ್ಕೆಯೆ ಊರ್ದು ಎಂಬ ಹೆಸರು ಅದೇರೀತಿ ಯಾವ
ಹಿಂದುಸ್ತಾನಿಯಲ್ಲಿ ಸಂಸ್ಕೃತ ಹಬ್ಬಗಳು ಹೆಚ್ಚೊ ಅದು ಹಿಂದೀ.
ಈ ಹಿಂದೀ ಊರ್ದುವಾದ ಮತ್ತು ಆದರ ಬಗ್ಗೆ ಇರತಕ್ಕ ನಮ್ಮ
ಧೋರಣ ಇದನ್ನು ಕುರಿತು ಯೋಗ್ಯ ಸ್ಥಾನದಲ್ಲಿ ನಿಚಾರಮಾಡಲಾಗುವದು.
ಇನ್ನು ಈ ಹಿಂದುಸ್ತಾನಿ ಪ್ರಚಾರದ ಚಳವಳಿಯ ರೂಪರೇಸೆಯನ್ನು ಸ್ವಲ್ಪ
ನೋಡುವ,
ಹಿಂದುಸ್ತಾನಿ ಚಳವಳಿ
ಅಲ್ಲಲ್ಲಿ ಅನೇಕರಿಗೆ ರಾಷ್ಟ್ರಭಾಷೆ ಎಂಬುದೊಂದು ಬೇಕು ಎಂದು
ಎಷ್ಟೇ ಎನಿಸಿದರೂ ಅಖಿಲ ಬಟ ಸ್ವರೂಪದ ಚಳವಳಿಯನ್ನು
ಯಾರೂ ಕೈಕೊಳ್ಳಲಿಲ್ಲ. ಯುಕ್ತಪ್ರಾಂತ ಬಿಹಾರಗಳಲ್ಲಿ ಹಿಂದುಸ್ತಾನಿಯೆ
ಸಕಲ ಜನರ ಭಾಷೆಯಾಗಿದ್ದರೂ ಅದರಲ್ಲಿ ಮೇಲೆ ಹೇಳಿದ ಎರಡು ಪ್ರವೃತ್ತಿ
ಗಳು ಬಲವಾಗಿ ಬೆಳೆದು ಆ “ವಾದಕ್ಕೊಂದು ನೇಲಾಟದ ಅಥವಾ ತುರಸಿನ
ಸ್ವರೂಪವು ಬಂದುಬಿಟ್ಟ ತ್ತು. ಹಿಂದೂ ಮುಸಲ್ಮಾನ ವಾದದ ಬಣ್ಣ ವೂ
ಅದಕ್ಕೆ ಬಳಿದಂತಾಗಿತು. ಆದುದರಿಂದ ರಾಷ್ಟ್ರಭಾಷೆ ಎಂಬ ದೃಷ್ಟಿ ಯಿಂದ
ಹಂದುಸಾಾನಿಯತ್ತ ನೋಡುವ ಪ್ರವೃತ್ತಿಯ ಅಲ್ಲಿ ಕಂಡುಬರುತಿರಲಿಲ್ಲ.
ಅಥವಾ ಎರಡು ಪಕ್ಷದವರು ತಮ್ಮದೇ ರಾಷ್ಠ ಶ್ಟ್ಪ್ರಭಾಷೆ ಆಗಬೇಕೆಂದು ಇಚ್ಛಿಸು
ತಿದ್ದರು ಎಂದರೂ ಸಬ್ಲುವದು ಉತ್ತಮ. ರೋಗಚಿಕಿತ್ಸಕರಂತೆ ಗಾಂಧೀಜಿ
ತಕ ಹಿಂದುಸ್ತಾನದ ರೋಗನಿದಾನವನ್ನು ಮಾಡಿಕೊಡಲವಕಶ್ಯವಿದ್ದ
ಔಷಧಗಳಲ್ಲಿ ಹಿಂದುಸ್ತಾನಿ ಭಾಷೆಯೂ ಒಂದು ಅವಶ್ಯ ಎಂಬುದನ್ನು ಅವರು
ದಕ್ಷಿಣ ಆಧ್ರ್ರಿಕೆಯಲ್ಲಿರುವಾಗಲೆ ನಿಕ್ಚ ಯಿಸಿದರು. ಅಲ್ಲಿ ಮನೆಮಕ್ಕ ಳಿಗೆ
ಇ ಟಾರಿಸ್ಟ್ರಾ ಯ ಫಾರ್ಮ ಮತ್ತು `ಏನಿಕ್ಸ ಪಾರ್ಕ ದಲ್ಲಿರುವವರಿಗೆಲ್ಲ ಅಡರು
ಮಾತ್ನ ಭಾಷೆಯಲ್ಲ ಹಿಂದುಸ್ತಾನಿಯನ್ನೂ ಕಲಿಸುತ್ತಿದ್ದರು. ಅವರ
ಹಂದುಸ್ತಾನಕ್ಕೆ ಬರುವದಕ್ಕೂ ಪೂರ್ಹದನ್ಲಿ ಎಷ್ಟೋ ವರುಷ ಅಂದರೆ
೧೯೦೮ರಲ್ಲಿಯೆ « ಹಿಂದಸ್ತರಾಜ್ಯ' ಎಂಬ ತಮ್ಮ ತತ್ವಗಳ ಬೀಜಭೂತವಾದ
ಪುಸ್ತಕವನ್ನು ಪ್ರಕಟಿಸಿದರು. ಆ ಪುಸ್ತಕದ ಶಿಕ್ಷಣಪ್ರಕರಣದಲ್ಲಿ ಅವರು,
"ತನ್ನ ಪ್ರಾಂತೀಯ ಭಾಷೆಯಲ್ಲದೆ ಪ್ರತಿಯೊಬ್ಬ ಹಿಂದವಾಸಿಯು ಹಿಂದೀ
(ಹಿಂದುಸ್ತಾನಿ) ಭಾಷೆಯೊಡನೆ ಸರಿಚಿತನಿತಬೇಕು... ಹಿಂದುಸ್ತಾನದ ರಾಷ್ಟ್ರ
ಭಾಷೆ ಹಿಂದೀ (ಹಿಂದುಸ್ತಾನಿ) ಇರಬೇಕು. ಅದನ್ನು ಫಾರಸಿ ಹಾಗೂ
ನಾಗರಿ ಲಿವಿಯಲ್ಲಿ ಬರೆಯಬೇಕು. ಹಿಂದು ಮುಸಲ್ಮಾನರ ಸಂಬಂಧವು
ನಿಕಟಿವಾಗಿತ್ತ ಹೋಗುವದಕ್ಕುಗಿ ಎರಡೂ ಲಿಪಿಗಳ ಉಪಯೋಗಮಾಡ
ಬೇಕು. ಹೀಗೆ ಮಾಡಿದರೆ ನಾವು ಇಂಗ್ಲೀಷನ್ನು ಬೇಗನೆ ಹೊರಗೆ ಹಾಕ
ಬಲ್ಲೆ ವ್ರ' ಬರೆದಿರುವರು. ಮುಂದೆ ಹಿಂದುನ್ತಾನಕ್ಕೆ ಬಂದಬಳಿಕ ೧೯೧೭ರಲ್ಲಿ
ಹಿಂದು ವಿಶ್ವನಿದ್ಯಾಲಯದ ಸ್ಥಾ ಸನೆಯ ಸಮಾರಂಭಕ್ಕೆ ಅವರು ಹೋಗಿದ್ದರು.
ಅಲ್ಲಿ ಅನೇಕ ರಾಜಾಮಹಾರಾಜರು ವ್ಹಾಯಿಸಂಯ್ ಮುಂತಾದ ಅಧಿ
ಕಾರಿಗಳು, ಲೃನಿಜೆರುಂಟ ಮುಂತಾದ ಮುಖಂಡರು ಪಂಡಿತ ಮಾಲನೀಯ
ರಂತೂ ಸೈ ಇವರೆಲ್ಲರೂ ಕಾಶಿಯಲ್ಲಿ ಒಟ್ಟುಗೂಡಿದ್ದರು. ಆಗೆ ಎಲ್ಲರೂ
ಹಿಂದುಸ್ತಾರಿಯಲ್ಲಿ ಮಾತಾಡದೆ ಇಂಗ್ಲೀಷದಲ್ಲಿ ಮಾತಾಡ:ವ ಪ್ರಸಂಗಬರು
ವದು ಲಾಂಛನಾಸ್ಪದವೆಂದು ನೇರವಾಗಿ ನಿ್ಚೀತಿಯಿದ ನುಡಿದರು. ಎಲ್ಲ
ರಿಗೂ ಅಜೊಂದು ಬಹಳ ಧಾರಿಸ್ಟ್ರ್ಯದ ಕೆಲಸವೆನಿಸಿತು.. ೧೯೧೬ರಲ್ಲಿ ಒಮ್ಮೆ
ಅಧ್ಯಕ್ಷನದದಲ್ಲಿ ವ್ಹಾಯಿಸರಾಯರಿದ್ದ ಯುದ್ಧವಿಷಯಕ ಸಭೆಯಲ್ಲಿ
ಗಾಂಧೀಜಿಯವರು ಹಿಂದುಸ್ತಾನಿಯಲ್ಲಿಯೆ ಮಾತನಾಡಿದರು. ಅಂತಹ
ಮಹತ್ವದ ಸಭೆಯಲ್ಲಿ ನಮ್ಮ ಜನರು ಹಿಂದುಸ್ತಾಥಿಯಲ್ಲಿ ಮಾತಾಡಿದುದು
ಆಸೇ ಮೊದಲನೆಯ ಸಲ, ಅನೇಕರು ಆ ಬಗ್ಗೆ ಅನರನ್ನು ಅಭಿನಂದಿಸಿದರು,
ಅನೇಕರು. ಅತ್ಛಾಶ್ಚರ್ಯವನ್ನು ವ್ಯಕ್ತಮಾಡಿದರು. ಅದು ಇಂಗ್ಲೀಷ
ಭಾಷೆಯ ಹಾಗೂ ಬ್ರಿಟಿಶ್ ರಾಜಕರ್ಕರ ಅಪಮಾನವೆಂದು ತಿಳಿದುಕೊಳ್ಳುವ
ಮಹಾಮೂರ್ಟರೂ ಹಲವರಿದ್ದರು. ಆ ಕಾಲಕ್ಕೆ ಅಗರವಾಲ ಜಾತಿಯವರು
ಮಾತ್ರ ಅಲ್ಲಲ್ಲಿ ನಾಗರೀಪ್ರಚಾರಿಣೀಸಭೆಯ ಮುಖಾಂತರೆ ಹಿಂದಿಯ
ಪ್ರಚಾರವನ್ನು ಮಾಡುತ್ತಿದ್ದರು. ೧೯೧೮ರಲ್ಲಿ ಗಾಂಧೀಜಿಯವರು ತಮ್ಮ
ಮಗನಾದ ದೇವಿದಾಸನನ್ನು ಮದ್ರಾಸಕ್ಕೆ ಕಳುಹಿ ಅಲ್ಲಿ ದಕ್ಷಿಣಭಾರತ
ದಾ ಭಕ್ತಿ ಇಂವ
" ಓಂದೀ ಪ್ರಚಾರಸಭೆ' ಎಂಬ ಸಂಸ್ಥೆಯನ್ನು ಸ್ಟಾಪಿಸಿದರು. ಮುಂದೆ
ಅಸಹೆಕಾರದ ಚಳವಳಿಯ ಕಾಲಕ್ಕೆ ಒಂದುಮುಸಲಾ ನರಕ್ಸಿ ಹಾಗೂ ಉತ್ತರ
ದಕ್ಷಿಣ ಹಿಂದುಸ್ತಾನದಲ್ಲಿ ಪ್ರಚಂಡ ಪ್ರಚಾರಕಾರ್ಯವನ್ನು ಕೈಕೊಳ್ಳುವ
ಪ್ರಸಂಗವು ಅವರ ಮೇಲೆ ಬಂದಿತ್ತು. ಆಗ ಹಿಂದುಸ್ತಾರಿಯ ಅವಶ್ಯಕತೆಯು
ಅವರಿಗೆ ಮತ್ತ ಷ್ಟು ಪ್ರತೀತವಾಯಿತು ಸಾಗರೋತ್ತರ ಹಿಂರ್ದಿಬಾಂಧವರೆ
ಬಗ್ಗೆ ಗಾಂಧೀ ಚಹ ಕಾಂಗ್ರೆಸ್ ಅಧಿವೇಶನಗಳಲ್ಲಿ ಮಾತಾಡಿದಾಗೆಲ್ಲ
ಆವರು ಬಹುಶಃ ಒಂದುಸ್ತಾನಿಯಲ್ಲಿಯೆ ಮಾತಾ ಡು ತ್ತ ಬಂದಿದ್ದರು.
ಇಂಗ್ಲೀಷ ಮಾತಾಡಲೆಬೇಕೆಂದಲ್ಲಿ ಹಿಂದುನ ತನಿಯ ಮಾತಾಡುವಂತೆ
ಮಾತಾಡಿ ಬಳಿಕ ಅವಶ್ರ ೈವಿದ್ದ ಷ್ಟ್ರು ಇಂಗ್ಲಿ ಷೆ ಮಾತನ ಮುತ ಹೀಗೆ
ಅವರು ಪ್ರತ್ಯಕ್ಷ ಆಚರಣೆಯ ಟಟ. ಹಂದುಸ್ತಾನಿಯ ಪ್ರಚಾರವನ್ನು
ನಡೆಸಿದ್ದರು, ಎಪ್ರಿಲ ೧೯೨೦ರಲ್ಲಿ ಅವರು ಆಲ್" ಇಂಡಿಯಾ ಹೋಮರೂಲ
ಲೀಗದ ಗೆ ಕ್ತಸ್ಥಾ ವನ್ನು ಸ್ವೀಕರಿಸಿದರು, ಆಗ ಅವರು ಕೊಟ್ಟಿ ಹೇಳಿಕೆ
ಯಲ್ಲಿ « ಕಣ್ ೫೫೬ ಹಾಗೂ ರಾಷ್ಟ್ರಭಾಷೆಯೆಂದು
ಹಿಂದುಸ್ತಾನಿಯ ಸ್ಟೀಕಾರ' ಈ ಮಾತುಗಳು ಮುಖ್ಯವಾಗಿರುವನ್ನ. ಲೋಕ
ಮಾನ್ಯರು ಕೂಡ ಭಾಷಾನುಗುಣವಾಗಿ ಪ್ರಾಂತಗಳ ಪುನರ್ವಿಭಜನೆ ಹಾಗೂ
ರಾಷ್ಟ್ರ್ರಭಾಷೆಯ ಪ್ರಚಾರಾದಿ ಸಾಧನಗಳ ಮೂಲಕ ರಾಷ್ಟ್ರೀಯ ಐಕ್ಯ
ಸಾಧನೆ. ಎಂಬ ಉದ್ದೇಶಗ ಳನ್ನು ಡೆಮಾಕ್ರೇಟಿಕ್ ಸ್ವರಾಜ್ಯ ಪಕ್ಷದ
ಘೋಷಣೆಯಲ್ಲಿ ಸೇರಿಸಿದ್ದರು, ೧೯೨೦ರಲ್ಲಿ ಆದ ನಾಗಪೂರ ಕಾಂಗೆ ಸಿನ
ಘಟಕೆ ಮಾರ್ಬಟ್ಟಿತು. ಆಗ ಹಿಂದುಸ್ತಾನಿ ಇದು ಕಾಂಗ್ರೆಸ ಸಿನ ಅಧಿಕೃತ
ಭಾಷೆ, ದೇಶದ ರಾಷ ಭಾಷೆ ಆಯಿತು. ಭಾಷಾನುಗುಣ ಕಾಂಗ್ಸೈಸ ಸ್ ಪ್ರಾಂತ
ಗಳಾಗಿ ಪ್ರಾಂತಿಕ ಭಾಷೆಗಳಿಗೂ ಕಾಂಗ್ರೆಸ್ ಘಟನೆಯಲ್ಲಿ ಆಯಾ ಪ್ರಾಂತ
ಗಳಲ್ಲಿಯ ಮುಖ ್ಯಭಾಷೆಗಳೆಂದು ಸ್ಥಾ ತ್ಟ್ರನವು ದೊರಕಿತು. ಮುಂದೆ ಅಸಹಕಾರ
ಚಳವಳಿ, ಸಾರಿರುವ 3 ಸೆರೆ ಮುತ್ತು ಅವರಿಗೆ ಶೀಕ್ಷೆ, ಆವರ ಬಿಡುಗಡೆ
ಮುಂತಾದವುಗಳು ನಡೆದವು, ೧೯೨೪ರಲ್ಲಿ ಅವರು ಬೆಳಗಾವಿಯಲ್ಲಿ ನೆರೆದ
ಕಾಂಗ್ರೆಸ್ಸಿನ ಅಧ್ಯಕ್ಷರಾದರು. ಅಂದಿನಿಂದ ನಿಧಾಯಕ ಕಾರ್ಯದತ್ತ ಆವರು
ಹೆಚ್ಚು ಲಕ್ಷ್ಯಗೊಡಹತ್ತಿದರು ೧೯೨೫ರಲ್ಲಿ ಕಾಂಗ್ರೆಸ್ಸು ಹಿಂದುಸ್ತಾನಿಯ
ಪ್ರಚಾರದ ಬಗ್ಗೆ ಒಂದು ಪ್ರತ್ಯೇಕ ಗೊತ್ತುವಳಿ ಮಾಡಿತು. ಪಂಚದಶವಿಧ
ನ
ಮಾವಿ ಕನಿ ಎಎಪಿ
ವಿಧಾಯಕ ಕಾರ್ಯಕ್ರಮಗಳಲ್ಲಿ ಆದಕ್ಕೆ ಒಂದು ಪ್ರಮುಖನ್ನಾನವು ದೊರಕಿತು
ಕಾಂಗ್ರೆಸ್ಸು ಆಧಿಕಾರಾರೂಢವಾಗಿ ೧೯೩೬ರಿಂದ ೧೯೩೯ರ ಕೊನೆಯ ವರೆಗೆ
ಎಂಟು ಪ್ರಾಂತಗಳಲ್ಲಿ ಹಿಂದುಸ್ತಾನಿಗೆ ವಿವಿಧ ರೀತಿಯಿಂದ ಉತ್ತೇಜನ
ಕೊಟ್ಟಿತು ಆಕ್ಟ್ರೋಬರ ೧೯೩೭ರಲ್ಲಿ ಮೂಲಶಿಕ್ಷಣ ಪರಿಷತ್ತು ಗಾಂಧೀಜಿವರ
ಅಧ್ಯಕ್ಷತೆಯಲ್ಲಿ ಕೂಡಿತು. ಅದರೆ ಕಾ ರ್ಯಕಲಾಪಗಳು ಹಿಂದುಸ್ತಾನಿಯ
ಲಿಯೆ ನಡೆಯತಕ್ಕದ್ದೆಂದು ಗಾಂಧಿಜೀಯರು ಪ್ರಥಮದಲ್ಲಿಯೆ ಹೇಳಿ
ಬಿಟ್ಟ ರು ಮೂಲ ಶಿಕ್ಷಣದ ಅಭ್ಯಾಸಕ್ರಮದಲ್ಲಿ ಮಾತ್ರ ಭಾಷೆಗೆ ಪ್ರ ಪ್ರಧಾನ
ನ್ದಾ ತೆ ಕೊಡಲಾಗಿದ್ದು ಅದೇ ಬೋಧಭಾಃ ಗಳ ಎಂಬ ನ ೦ಧ
ನಿರು ವದು ಅದೇ ಕಾಲಕ್ಕೆ, ಐದನೆ ಹಾಗೂ ಆರನೆ ಈಯತ್ತೆ ಯಲ್ಲಿರುತಾಗ
ಅಂದರೆ ವಿದ್ಯಾರ್ಫಿ ಯ ೧೨ನೆ ವರುಷ ಅವನಿಗೆ ಹಿಂದುನ್ಗಾ ಫಫಯ ಪರಿಚಯ
ವಾಗಬೇಕೆಂದು ಹೇಳಲಾಗಿರುವದು. ಇದು ರಾಷ್ಟ್ರಭಾಷೆ, ಹಿಂದೂ ಮುಸ
ಲ್ಮಾನರಿಬ್ಬರೂ ಕೂಡಿ ಊಪುಗೊಳಿಸಿದ ಭಾಷೆ ನಬ ಮಾತನ್ನು ವಿದ್ಯಾರ
ಗಳಿಗೆ ವಿಶೇಷವಾಗಿ ಹೇಳಬೇಕೆಂದು ಸೂಚಿಸಲಾಗುವದು ಮುಂದೆ ೧೯೩೮
ರನ್ಷಿ ಕಾಂಗ್ರೆಸ್ಸು ಈ ಮೂಲ ಶಿಕ್ಷಣ ಯೋಜನೆಗೆ ಪೂರ್ಲ ಸಮ್ಮತಿ ಕೊಟ್ಟು
ತ್ಯಿಯದಿ ಂದ ಹಿಂದುಸ್ತಾನಿಯ ಪ್ರಸಾರಕ್ಕೆ ಪ ಪೂರ್ಡ ಬೆಂಬಲ ಕೊಟ್ಟಿತು.
ಈ ಚಳವಳೆಯು ಈಗ ವಿರಾಟ ಸ ಸ್ವ ರೂ. ಸವನ್ನು ತಾಳಿತು. ಕಾಂಗೆ ಗೈಸ್ಸಿನ
ಜಿ ಈಜಿಗೆ ಒಂದುಸ ರಿಯ ತು ಆ ನ್ಯಭಾಷೆ ಕ್ರಚಿ
ತವೆ ಕೇಳಿಸುವದು. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಿಂದುಸ್ಥಾನಿ ಅಭ್ಯಾಸ
ಮಾಡದೆ ಇರುವವರು ಕ್ವ ಚಿತ, ಈಗ ಬಹುವಿಧದಿಂದ ಒಹುಮುಖದಿಂದ
ಅನೇಕ ಶಿಕ್ಷಣ ಸಂಸ್ಥೆಗಳು ಮುಖಾಂತರ ಹಾಗೂ ಅನ್ಯ ಹಿಂದುಸ್ಹಾನಿ ಪ್ರೆಮೀ
ಮಂಡಳಗಳಿಂದ ದೇಶದಲ್ಲಿ ಹಿಂದುಸ್ತಾನಿ ಪ್ರನಾರವು ಅದರೊಡನೆ ರಾಷ್ಟ್ರೀಯ
ಭಾವನೆ, ಏಕರಾಷ್ಟ್ರಿಯತ್ವದ ಜಾಗ್ರತಿ, ನಮ್ಮ ಸಂಸ್ಕತಿ ಪರಂಪರೆಗಳ
ಎಚ್ಚರ ಇವು ಅನಾಯಾಸವಾಗಿ ಬಹಳ ದೊಡ್ಡ ಪ್ರಮಾಣದಿ:ದ ನಡೆದಿವೆ.
ಪ್ರಜಾ 90 ಮತ್ತು ಪ್ರಚಾರ- ಸಂಸ್ಥೆ ಗಳು
ಪ್ರಾಂತಗಳಲ್ಲಿಯ ಪ್ರಾಂತಿಕ ಭಾಷೆಗಳತ್ತ ಆತ್ಯಂತಿಕ ಲಕ್ಷವು ಪೂಕ್ಸೆಸ
ಲಾಗಬೇಕು ಎಂಬ ಮಾತು ಫಿರ್ವಿವಾದವು. ಅದೇ ಕಾಲಕ್ಕೆ ಹಿಂದುಸ್ತಾನಿ
ಎ ಇಪ
ಪ್ರಚಾರದತ್ತ ದುರ್ಲಕ್ಷ ಮಾಡಿ ನಡೆಯಲಾರದು, ಇಂಗ್ಲೀಷ ಸಾಮಾನ್ಯ
ಭಾಷೆಯಾಗಬಲ್ಲದು ಎಂಬ ಭ್ರಮ ಇನ್ನು ಯಾರಿಗಾದರೂ ಇದ್ದರೆ ಆವರು
ದುರಾರಾಧ್ಯರೆಂದೇ ಹೇ:ಬಹುದು. ಬ್ರಿಟಿಷ ಸರಕಾರದವರೇ ಕುಳಿತು ತಮ್ಮ
ಸಾಮ್ರಾಜ್ಯವಾದಿ ಮನೋರಚನೆಗನುಗುಣವಾಗಿ ಅದರ ಪ್ರಸಾರವನ್ನು
ಈಗ ೧೫೦ ವರುಷ ಮಾಡುತ್ತಿದ್ದರೂ ಸಾವಿರದಲ್ಲಿ ಹೆನ್ನೆರಡು. ಹದಿಮೂರು
ಜನರಿಗೆ ಮಾತ್ರ ಹರಕು ಮುರುಕು ಇಂಗ್ಲೀಷು ಈಗ ಬರುತಿರುವದು.
ಮೇಲಾಗಿ ಬ್ರಿಓಶ ಸಾಮ್ರಾ ಜ್ಯವು ಇಲ್ಲಿ ಶಾಶ್ವತವಲ್ಲ ಹಿಂದುಸ್ತಾನಕ್ಕೆ
ಸ್ನಾತಂತ್ರ ಕೊಡುವದೆ ಬ್ರಿಟಿಶರ ಸ್ವೀಕೃತವಾದ ಧ್ಯೇಯವಿರುವದೆಂದು
ವ ಖಿಶಿ
ಅವರೇ ಸಾರಿರುವರು. ಅಂದ ಬಳಿಕ ಇಂಗ್ಲಿಷವು ದಿನೇ ದಿನೇ ಸ್ಫಾನಭ ಷ್ಠ
ವಾಗದೆ ಗತಿಯಿಲ್ಲ... 6ದರ ರಾಷ್ಟ್ರವ್ಯಾಪಕ ಸ್ಥಾನವನ್ನು ಹಿಂದುಸ್ಬಾಫಿಯೆ
ಪಡೆಯಬಲ್ಲದು. ಆದುದರಿಂದ ಯಾವ ಪ್ರಾಂತವು ಈಗ ಹಿಂದುಸ್ತಾನಿಯ
ಪ್ರಚಾರದಲ್ಲಿ ಹಿಂದುಳಿಯುವದೊ ಆದಕ್ಕೆ ಮುಂದರಿಯಲು ಆಅಡ್ಡಿಯಾಗು
ವದು. ಮೊದಲನೆಯ ಮಾತೆಂದರೆ, ಆಯಾ ವ್ರಾಂತಿಕ ಭಾಷೆ ಸಾಕಷ್ಟು
ಬರದೆ ಇರುವವನಿಗೆ ಅಂದರೆ ಕನಿಷ್ಟ ನಾಲ್ಕನೆ ಪ್ರಸ್ತಕ ಓದಿ ತಿಳಿದುಕೊಳ್ಳು
ವಷ್ಟು ಜ್ಞಾ ನವಿಲ್ಲದವನಿಗೆ ಹಿಂದುಸ್ತಾನಿ ಕಲಿನಬಾರದು ಹೆಂಗಾಮಿ ಹಿಂದು
ಸ್ತಾನಿ ಪರಿಕ್ಷೆಗಳೊಡನೆ ಆಯಾ ಪ್ರಾಂತಕ ಭಾಷೆಯ ಪರೀಕ್ಸಾ ಕಾಗದವೂ
ಒಂದು ಅವಶ್ಯವಿರ ಬೇಕು ಶಾಲೆ ಅಥವಾ ಶೈಕ್ಷಣಿಕ ಸಂಸ್ಥೆಗಳ ಮುಖಾಂತರ
ಹಿಂದುಸ್ತಾನಿಯ ಪ್ರಚಾರವು ನಡೆಯಬೇಕಾದರೆ ಸಾಮಾನ್ಯವಾಗಿ ವಿದ್ಯಾರ
ಗಳು ೧೨ ವರುಷದವರಾದ ಮೇಲೆ ಅವರಿಗೆ ಹಿಂದುಸ್ಥಾನಿಯ ಸಂಸ್ಥಾರ
ಮಾಡಲು ಅಡ್ಡಿ ಇಲ್ಲ, ಅಂದರೆ ಪ್ರಾಥನಿ. ಶಾಲೆಗಳ ಅಂತ್ಯವರ್ಗಗಳಲ್ಲಿ
ಹಾಗೂ ಮಾಧ್ಯಮಿಕ ಶಾಲೆಗಳ ಪ್ರಾಥಮಿಕ ವರ್ಗಗಳಲ್ಲಿ ಹಿಂದುಸ್ತಾನಿಯ
ಸಾಮಾನ್ಯ ಪರಿಚಯವನ್ನು ಅವರಿಗೆ ಮಾಡಿಕೊಡಬೇಕು. ಮಾಧ್ಯಮಿಕ
ಶಾಲೆಗಳ ಉಚ್ಚ ವಕ್ಸಗಳಲ್ಲಿ ಅದನ್ನು ಐಚ್ಛಿಕ ದ್ವಿತೀಯ ಭಾಷೆ ಇಡ
ಬಹುದು, ಉಚ್ಚ ಶಿಕ್ಷಣದ ವರ್ಗಗಳಲ್ಲಿ ಅಂದಕೆ ವಯಸ್ಸಿನ ೧೬ ಮೀರಿದ
ಬಳಿಕ ಕಡ್ಡಾಯವಾಗಿ ದ್ವಿತೀಯ ಭಾಸೆಯೆಂದು ಅವರಿಗೆ ಹಿಂದುಸ್ತಾನಿ ಕಲಿ
ಸಬೇಕು. ಅದರ ಮಟ್ಟು ಸಾಧಾರಣ ಈಗಿನ ಮ್ಯಾಟ್ರಕ್ ನಿದ್ಯಾರ್ಛಿಗೆ ಒರುವ
ಕನ್ನಡದಷ್ಟು ಇರಬೇಕು. ತಾನಾಗಿ ಮುಂದೆ ಅಭ್ಯಸಿಸಿ ಅವಶ್ಯವಿದ್ದರೆ ಬೆಳೆ
25.
ವಷ್ಟು ಜ್ಞ್ಞಾ ನವು ವಿದ್ಯಾರ್ಮಿಗೆ ಆಗಬೇಕು, ಹಿಂದುಸ್ತಾನಿ ಮಾತೃಭಾಷೆ
ದವರು `ನ ಪ್ರಾಂತಗಳಲ್ಲಿರುತಿದ್ದರೆ ಅನರು ಆಯಾ ಪ್ರಾ ತಿಕ "ಭಾಸೆ
೧ 2) ಧೃ
ಗಳನ್ನು ಕಲಿಯಲೇ ಬೇಕು. ಇದಲ್ಲದೆ ಐಚ್ಛಿ ಕವಾಗಿ ಬಸ ಕಲಿ
೧೧
ಯೂ ಹಂಗಾಮಿ ವರ್ಗಗಳು, ಪರೀಕ್ಷೆಗಳು, ಸ್ಪಕ್ಕೆಗಳು ಹಿಂದುಸ್ತಾನಿ
ಪ್ರೇಮೀ ಮಂಡಲಗಳಿಂದ ನಡೆಸಲ್ಪಡಬೇಕು. ಸುಲಭ ಹಿಂದುಸ್ತಾನಿ
ಪುಸ್ತಕಗಳು, ಮಾಸಿಕಗಳು ಇತ್ತಾದಿಗಳ ಪ್ರಸಾರವು ನಡೆಯಬೇಕು. ಅವು
ಗಳಲ್ಲಿ ಅಖಿಲ ಭಾರತೀಯ ದೃ ಹಿ ಯಿಂದ ಅವಶ್ಯವಿರುವ ವಿಷಯಗಳ ಚರ್ಚೆ,
ತೇಜಸ್ವಿ ರಾಷ್ಟ್ರಿ ಯತೆ ಉದ್ವೀಪನಗೊಳ್ಳು ವಂಥ ವಿಚಾರಗಳು, ಮುಂತಾದವು
ಗಳು ಹತ ಇದಲ್ಲದೆ ಚಲಚ್ಚಿತ್ರ, ರೇಡಿಯೊ ಮುಂತಾದವುಗಳ
ಮುಖಾಂತರವೂ ಹಿಂದುಸ್ತಾನಿಯ ಪ್ರಚಾರವು ನಡೆದಿದೆ. ಆ ಹಿಂದುಸ್ತಾನಿ
ಭಾಷೆ ಸರಿಯಾಗಿರುವಂತ್ರೆ ಅಜೀ ರೀತಿ ಆಯಾ ವಿಷಯ ಮತ್ತು ಮಂಡನ
ಪದ್ಧತಿ ಅರೋಗ್ಯಕರರವಾದುದೂ ಜೀವನ ವಿಕಾಸಕ್ಕೆ ಪೋಷಕವಾದುದೂ
ಇರುವದೊ ಇಲ್ಲವೊ ಇದನ್ನು ನೋಡಿಕೊಳ್ಳಲಿಕ್ಕೆ ಬೇಕು.
€3
೭. 24
ಪ್ರಚಾರ ಸ ಸಂಸ್ಥೆ ಗಳ ವಿಶೇಷ ಮಾಹಿತಿಯನ್ನು ಇಲ್ಲಿ ಕೊಡುವದು
ಸಾಧ್ಯವಿಲ್ಲ. ಹಿಂ ದೀ ಭಾಷಾ ಪ್ರಾಂತಗಳಲ್ಲಿ. ಅಹಿಂದೀ ಪ್ರಂತಗ
ಳಲ್ಲಿ, ದ್ರಾನಿಡ ಭಾಷಾ ಪ್ರಾಂತಗಳಲ್ಲಿ ಹೀಗೆ ಸೂ ಕಡೆಗೆ ಬೇರೆ ಬೇರೆ
ರೀತಿ ಪ್ರಚಾರ ನಡೆದಿದೆ. ಹಾಗೂ ಪ್ರಚಾರ ಸಂಸ್ಥೆಗಳಿವೆ ಶುದ್ಧ ಒಂದೀ
ಅಂದರೆ ಸಂಸ್ಕೃತ ಪ್ರಧಾನ ಹಿಂದುನ್ಯಾನಿ ಹಾಗೂ ಶ.ದ್ಧ ಊರ್ದು ಅಂದರೆ
ಫಾರಸಿ ಅರಬೀ ಪ್ರಧಾನ ಹಿಂದುಸ್ತಾನಿ ಇವುಗಳ ಪ್ರಚಾರ ಮಾಡವವರು
ಕೂಡ ಪರ್ಯಾಯದಿಂದ ಹಿಂದುಸ್ತಾನಿಯ ಪ್ರಚಾರವನ್ನು ಮಾಡುತ್ತಿರುವರು.
ಬಿರ. ಅವರ ಭಾಷೆಯ ಅಸ್ಥಿವಾರ, ನರನಾಡಿಗಳು, ಹಿಂದುಸ್ತಾನಿಯೆ
ಇರುವವು. ಆದರೆ ಆ ಪ್ರಚಾರವು ಹಿಂದು ಮುಸಲ್ಮಾನ ಎಂಬ ಜಾತೀಯ
ನಿರೋಧ ಭಾವನೆಯ ಮೂಲಕ ಮತ್ತು ಆ ಅಭಿನಿವೇಶದಿಂದ ನಡೆಯುತಿರು
ದರಿಂದ ಅದು ಇಷ್ಟು ವಾದುದಿಲ್ಲ. ಆದರೆ ಅದಕ್ಟುಪಾಯನಿಲ್ಲ. ಆ ಬಗೆಯ
ದೊಡ್ಡ ಪ್ರ ಚಾರಸ ಸಂಸ್ಥೆ ಗಳೆಂದರೆ ಒಂದತ್ತ ಹಿಂದೀ ಸಾಹಿತ್ಯ ಸಮ್ಮೇಲನ,
ಇನ್ನೊ ನತ್ತ ಅಂಜುಮನ್ ತರಕ್ಕ್ವೀ ಊರ್ಟು, ಇಲ್ಲಿ ನಾವು ದ್ರಾವಿಡ
೨.೪1೪ __
ಭಾಷಾ ಪ್ರಾಂತಗಳಲ್ಲಿ ಇದ್ದ ಪ್ರಚಾರಸಂಸ್ಥೆಗಳನ್ನು ಕುರಿತು ಮಾತ್ರ ಎರಡು
ಶಬ್ದಗಳನ್ನು ಬರೆಯುವೆವು.
ಮದ್ರಾಸದಲ್ಲಿ ೧೯೧೮ರಲ್ಲಿ ಸ್ಥಾ ಸನವಾದ " ದಕ್ಷಿಣ ಭಾರತ ಹಿಂದೀ
( ಹಿಂದುಸ್ತಾನಿ) ಪ್ರಚಾರ ಸಭೆ' ಗೆ ೧೯೪೩ ರಲ್ಲಿ ಇಪ್ಪತ್ತೆ ವದು ವರುಷಗಳಾ
ದವು. ಆ ಪ್ರಸಂಗದಲ್ಲಿ ಅನರು ಹೊರಡಿಸಿದ ವರದಿಯ ಮೇರೆಗೆ ಆ ಸಭೆಯ
ಐದು ಶಾಖೆಗಳಿವೆ, ತಾಮಿಳನಾಡ್ಕು ಆಂಧ್ರ, ಕರ್ನಾಟಿಕ, ಕೇರಳ ಹೀಗೆ ೪
ಪ್ರಾಂತಗಳಲ್ಲಿ ೪ಇ,ಒಂದು ಮದ್ಭಾಸ ಪಟ್ಟಣದಲ್ಲಿ. ಆ ಸಭೆಯು ೨೫ ವರ್ಷಗಳಲ್ಲಿ
೧೩,೬೧,೦೬೦ ರೂಪಾಯಿ ವೆಚ್ಚೆ ಮಾಡಿದೆ, ೭೦೦೦೦ ರೂಪಾಯಿಯ ಕಟ್ಟಡ
ಗಳನ್ನು ಕಟ್ಟಿದೆ, ೧೫೦ ಪುಸ್ತಕಗಳನ್ನು ಪ್ರಕಹಸಿದೆ, ಅದರಿಂದ೧೪೩೬ ಸ್ನಾತ
ಕರು ( ಗ್ರ್ಯಾಜ್ಯುಯೇಟಂ ) ಹೊರಬಿದ್ದಿದ್ದಾರೆ, ೪೦೦ ಶಾಲೆಗಳಲ್ಲಿ ಹಿಂದು
ಸ್ತಾರಿ ಕಲಿಸಲಾಗುತ್ತಿದೆ, ೧೪೨೫ ಪೃಚಾರಕರಿದ್ದಾರೆ, ೨೫೦೦ ಪ್ರಚಾರ
ಕೇಂದ್ರಗಳಿವೆ, ೮೦೦ ಪರೀಕ್ಷಾ ಕೇಂದ್ರಗಳಿವೆ, ಈವರೆಗೆ ೧೭೨,೦೦೬ ಜನ
ಪರೀಕ್ಷೆಗೆ ಕುಳಿತಿದ್ದಾರೆ. ಕರ್ನಾಟಕದ ಮುಖ್ಯ. ಕಚೇರಿ ಧಾರವಾಡದಲ್ಲಿದ್ದು
ಮೈ ಸೂರ ರಿಯಾಸತ ಹಿಂದೀ ಪ್ರಚಾರ ಸಭೆಯ ಕಚೇರಿಯು ಬೆಂಗಳೂರಲ್ಲಿ
ರುವದು. ಕರ್ಡಾಟಕದಲ್ಲಿ ಸುಮಾರು ೧೦೦ ಶಾಲೆಗಳಲ್ಲಿ ಈಗ ಹಿಂದೀ ಕಲಿ
ಸಲಾಗುತಿದೆ; ಹಾಗೂ ೩೨೦ ಪ್ರಚಾರಕರು ಕಾರ್ಯ ಮಾಡುತ್ತಿದ್ದಾರೆ. ನರು
ಷಕ್ಕೆ ಸಾಧಾರಣವಾಗಿ ೩೦೦೦ ಜನರು ಪರೀಕ್ಷೆಗೆ ಕೂಡುತ್ತಾರೆ. ಈ ಬಗೆ
ಯಾಗಿ ವಿವಿಧ ಸಂಸ್ಥೆ ಸಂಘೆಗಳಲ್ಲದೆ ಹಿಂದುಸ್ತಾನಿಯ ಪ್ರೇಮವಿದ್ದನರು
ಬೇಕೆ ಬೇಕೆ ಮಂಡಲಗಳ ಮುಖಾಂತರ ಪ್ರಚಾರ ಕೆಲಸವನ್ನು ನಡೆಸಿ
ರುವರು.
ಹಲವು ವಾದಗಳು
ಈ ವರೆಗಿನ ಸಾಂಗೋಪಾಂಗ ವಿಚಾರದ ನಂತರ ಈ ಬಗ್ಗೆ ಪ್ರಚಲಿತ
ವಿರುವ ಹಲವು ವಾದಗಳ ದಿಗ್ಗರ್ಯನವನ್ನು ಇಲ್ಲಿ ಮಾಡುವದು ಅನುಚಿತವಾಗ
ಲಾರದು. ಆ ವಾದಗಳ ಪೂರ್ಣ ಚರ್ಲೆ ಇಲ್ಲವೆ ಎಲ್ಲ ಸಾಧಕಬಾಧಕ ಪ್ರಮಾಣ
ಇವುಗಳನ್ನು ಇಲ್ಲಿ ಕೊಡುವದಸಾಧ್ಯ. ಆದರೆ ಸಾಮಾನ್ಯ ವಾಚಕರಿಗೆ
ಅವುಗಳ ಜ್ಲಾನವಿರದಿರುವದು ಅಕ್ಷಮ್ಯವಿರುವದು. ಆದುದರಿಂದ ಸಂಕ್ಷೇಪ
೨.೫೦ ೨
ದಿಂದ ಆ ವಾದಗಳ ಸ್ವರೂಪವನ್ನು ಇಲ್ಲಿ ಕೊಟ್ಟು ಅವುಗಳ ಬಗ್ಗೆ ಕಾಂಗ್ರೆಸ್ಸಿನ
ದೃಸ್ಟಿ ಯಾವದಿರಬಲ್ಲದು ಎಂಬುದನ್ನು ಇಲ್ಲಿ ಸೂಚಿಸಲಾಗಿದೆ
ಇಂಗ್ಲೀಷ ಭಾಷೆಯನ್ನ ರಾಷ್ಟ್ರಭಾಷೆಮೂಡಬೇಕು ಎಂದು ಹಲವರು
ಬಹಳ ಕಳಕಳಿಯಿಂದ ಹೇಳಿರುವರು ಅವರ ಬಗ್ಗೆ ತಮ್ಮ ಪೂರ ಸಹಾನು
ಭೂತಿ ಇದೆ. ಆ ಭಾಷೆಯ ಮಹತ್ವ ಸಾಮರ್ಥ್ಯ, ಸೌಂದರ್ಯ ಇವುಗಳ
ಬಗ್ಗೆ ಭಿನ್ನಮತನಿರಲಾರದು. ಆದರೂ ಅದನ್ನು ರಾಷ್ಟ್ರಭಾಷೆ ಮಾಡು
ವದು ಸಾಧ್ಯವಿಲ್ಲ. ಆ ಬಗ್ಗೆ ಈಗಾಗಲೆ ಹಲವು ಕಾರಣಗಳನ್ನು ನಾವು
ಅಲ್ಲಲ್ಲಿ ಕೊಟ್ಟಿ ದ್ದೇವೆ. ಇಂಗ್ಲೀಷದ ಸಂಪರ್ಯನೆಂದರೆ ದೈವೀ ಅನುಗ್ರಹ,
ಇಂಗ್ಲೀಷಭಾಷೆಯ ಅಭ್ಯಾಸದಿಂದಲೆ ನಮಗೆ ಸ್ವರಾಜ್ಯ-ಸ್ಪ್ರಾತಂತ್ರ್ಯಾದಿ ಕಲ್ಪನೆ
ಗಳು ಬಂದವು. ಇಂಗ್ಲೀಷರ ರಾಜ್ಯದಿಂದಲೆ ನಮ್ಮಲ್ಲಿ ಭೌತಿಕ ಸುಧಾರಣೆ
ಗಳುಂಟಾದವು.. ಇಲ್ಲದಿದ್ದರೆ ನಾವು ಕಾಡುಸ್ಥಿತಿಯಲ್ಲಿರುತಿದ್ದೆವು ಎಂದರ
ತಿಳಿಯುವವರು ಮತ್ತು ಹೇಳುವವರು ಇನ್ನೂ ಹೆಲವರು ಇರುವರು. ಅದರೆ
ಇವರೆಲ್ಲ ಭ್ರಮವಾದಿಗಳು, ಚೀನ ಜನಾನ, ರಶಿಯಾ ಮುಂತಾದ ರಾಷ್ಟ್ರ)
ಗಳಿಗೇನೂ ಬ್ರಿಟಿಶರ ಕರಿಗಾಲು ಹತ್ತಲಿಲ್ಲ... ಅನರೇನೂ ಇಂಗ್ಲೀಷ
ಮುಖಾಂತರ ತಮ್ಮ ಸ್ವಾತಂತ್ರ ತ್ರದ ಪಾಠಗಳನ್ನು ಕಲಿಯಲಿಲ್ಲ ಅವಕೇನೂ
ಪರರಾಷ್ಟ್ರ್ರತ್ಯೆ ಗುಲಾಮರಾಗಿಯೆ ಸುಧಾರಣೆಯ ಮಾರ್ಗವನ್ನು ಹಿಡಿಯಲಿಲ್ಲ,
ಆ ರಾಷ್ಟ್ರಗಳು ತನ್ಮು ತಮ್ಮ ಪರಿಯಿಂದ ತಮ್ಮ ಭಾಷೆಗಳ ಮೂಲಕವೆ
ಅತ್ಯುಚ್ಚ ನಿಚಾರಶಿಖರವನ್ನು ಮುಟ್ಟ ಸ್ವತಂತ್ರವಿದ್ಜೇ ಪ್ರಗತಿಯನ್ನು
ಸಾಧಿಸಿವೆ. ಹಿಂದುಸ್ತಾನವೂ ಹಾಗೆ ಮಾಡಲು ಸಾಧ್ಯವಿರಲಿಲ್ಲ ಎಂದು
ಹೇಳಲಿಕ್ಳಾಗದು. ಇಂಗ್ಲೀಷಿನ ದಾಸ್ಯ ಹಾಗೂ ಇಂಗ್ಲೀಷರ ದಾಸ್ಯ ಇನೆ
ರಡೂ ಕಾರಣಾಂತರಗಳಿಂದ ನಮಗೆ ಒದಗಿದ್ದರೂ ಅವು ನಮ್ಮ ಹಿತಕ್ಕಾಗಿ
ಎಂದು ಪ್ರತಿಫಾದಿಸುವುದೆಂದರೆ ಶೃಂಖಲೆಗಳು ಅಲಂಕಾರಗಳೆಂದುು, ಸುನೆ
ಸೇರಿದ ಘಟಸರವು ಶುಭಕಾರಕನೆಂದು ವಾದಿಸಿದಂತೆಯೆ ಸೈ. ಇಂಗ್ಲೀಷನ್ನು
ಅಥವಾ ಇಂಗ್ಲೀಷರನ್ನು ನಾವು ದ್ವೇಷಿಸಬೇಕೆಂದು ಇದರ ಅರವಲ್ಲ ಆದರೆ
ಅವರು ಸಾಮ್ರಾಜ್ಯವಾದಿಗಳಾಗ್ಕಿ ಯಾವದೇ ಬಗೆಯ ಶೋಹಷಕರಾಗಿ
ಇಲ್ಲಿರುವದು ಬೇಡ. ಅಲ್ಲಿಯ ವರೆಗೆ ಅವರ ಯಾವ ಸಂಬಂಧವೂ ನಮಗೆ
ಹಾ ನ್ಗ ದಾ
ಇಷ್ಟವಿಲ್ಲ. ಆ ಅನಿಷ್ಟವೃತ್ತಿಯನ್ನು ಅವರು ಬಿಟ್ಟ ಕ್ಷಣನೆ ಅವರು ನಮ್ಮ
ಮಿತ್ರರು, ಅಲ್ಲಿಯ ವರೆಗೆ ಪರಮ ಹಿತಶತ್ರುಗಳು, ಅವರ ಭಾಷೆಯಿಂದಲೂ
ನಾವು ಲಾಭ ಪಡೆಯುವ. ಆದರೆ ಅದನ್ನು ರಾಷ್ಟ್ರಭಾಷೆ ಮಾಡಿ ಅಲ್ಲ.
ಅದರಲ್ಲಿಯ ಸರ್ವೋತೃಷ್ಟ ಗ್ರಂಥಗಳನ್ನು ಭಾಷಾಂತರಿಸಿ, ಅದರಲ್ಲಿಯ ಉಚ್ಚ
ನೀರವತ್ತರವಾದ ನಿಚಾರಗಳನ್ನು ಆತ್ಮಸಾತ್ಮಾಡಿಕೊಂಡು ಲಾಭಸಡೆ
ಯುವ, ಅದನ್ನು ಬೋಧಭಾನೆ ಮಾಡಿ ಅಲ್ಲ, ಆದನ್ನು ಅಂತರಾಸ್ಟ್ರಿ «ಯಂ
ವ್ಯವಹಾರಕ್ಕಾಗಿ, ವಿಜ್ಞ್ಞಾನಾದಿಗಳ ಅಭ್ಯಾಸಕ್ಕಾಗಿ ಮೀಸಲಾಗಿಟ್ಟು ಅದರಿಂದ
ಪ್ರಯೋಜನ ಪಡೆಯುವ.
ಪ್ರಾಂತಭಾಷ್ಕೆ ರಾಷ್ಟ್ರಭಾಷೆ ಇವುಗಳ ನಡುನೆ ಹಲನೆಡೆಗೆ ನಿರೋಧವು
ಕಂಡುಬರುವದು, ರಾಷ್ಟ್ರಭಾಷೆಯ ಪ್ರಚಾರದಿಂದ ಪ್ರಾಂತಭಾಷೆಗೆ ಪೆಟ್ಟು
ಬೀಳುವದುು, ಮೊದಲು ಪ್ರಾಂತಭಾಷೆ ಬಳಿಕ ರಾಷ್ಟ್ರ್ರಭಾಷೆಯ ವಿಷಯ
ವನ್ನು ವಿಚಾರಿಸುವ, ರಾಷ್ಟ್ರಭಾಷೆ ನಮಗೇಕೆ ಇತ್ಯಾದಿ ಚಕ್ಟೆ ಎಷ್ಟೋ
ಸಾಕೆ ನಿಳುವದು. ಇವೆರಡೂ ತಮ್ಮ ಮರ್ಯಾದೆ ಹಾಗೂ ಕಾರ್ಯಕ್ಷೇತ್ರಗಳನ್ನು
ಕಾಯ್ದುಕೊಂಡಿದ್ದರೆ ಎರಡೂ ಪರಸ್ಪರ ಪೋಷಕವೆ ಆಗಬಲ್ಲವು. ಪ್ರಾಂತ
ಭಾಷೆಗೆ ಪ್ರಥಮಸ್ಥಾನ, ಮುಖ್ಯಮಾನ ಎಂಬಲ್ಲಿ ಸಂಶಯನೆ ಇಲ್ಲ, ರಾಷ್ಟ್ರ
ಭಾಷಾಪ್ರಚಾರಕರು ಈ ಮಾತನ್ನು ಲಕ್ಷದಲ್ಲಿಟ್ಟು ಕೊಂಡು ಪ್ರಾಂತಭಾಷೆಯ
ಬಗ್ಗೆ ಚೆನ್ನಾಗಿ ಆಸ್ಫೆಯನ್ನು ವಹಿಸಲಿಕ್ಕೆ ಬೇಕು. ಪ್ರಾಂತಭಾಷೆಯತ್ತ
ದುಕ್ಲಕ್ಷಮಾಡಿ ಉಷ್ಟ್ರಭಾಷೆ ಬೆಳೆಸಬೇಕೆನ್ನುವವರು ಉಸುಬಿನ ತಳಹದಿಯ
ಮೇಲೆ ಕಟ್ಟಡ ಕಟ್ಟುಕಿರುವರು, ರಾಷ್ಟ್ರಭಾಷೆ ತಮ್ಮ ತಾಯಿ, ಪ್ರಾಂತ
ಭಾಷೆ ಮಲತಾಯಿ ಎಂದು ಅವರು ತಿಯಕೂಡದು, ಅದೇರೀತಿ ಪ್ರಾಂತ
ಭಾಷಾಭಿಮಾನಿಗಳೂ ರಾಷ್ಟ್ರ ಭಾಷೆಯ ಬಗ್ಗೆ ಮಾತೃಭಾವವನ್ನಿಟ್ಟುಕೊಳ
ಲಿಕ್ಕೆ ಬೇಕು. ಒಬ್ಬಳು ತಾಯಿಯಾದಕೆ ಇನ್ನೊಬ್ಬಳು ಚಿಗವ್ವ ಎಂಬ
ಭಾವನೆಯಿಂದ ಇಬ್ಬರೂ ನಡಕೊಳ್ಳಬೇಕು. ನಾವಿಬ್ಬರೂ ಪರಕೀಯವಾದ
ಇಂಗ್ಲೀಷ ಭಾಷೆಯ ದಾಸ್ಯದಿಂದ ಮುಕ್ತವಾಗಬೇಕಾಗಿದೆ. ಎಂಟುದುರೇ
ಮಕೂಡದು ಹಿಂದುಸ್ತಾನನೆಂದರೊಂದು ಮೂರನೆ ವರ್ಗದ ರೆಲ್ತೆನ್ನು
ಬ್ಬಿಯ ಅದರಲ್ಲಿ ಇಂಗ್ಲಿಷ ಓಕೀಟ್ನ್ಲದೆ ಬಂದು ಬಲಾತ್ಕಾರದಿಂದ ಇಡೀ
೨. ೫ಚ೨ ೨.
ಒಂದು ಬಾಕು ಹಿಡಿದುಕೊಂಡು ಮಲಗಿಬಿಟ್ಟಿದೆ. ನಾವಿಬ್ಬರೂ ಪ್ರಾಂತ
ಭಾಷೆಗಳು ಹಾಗೂ ರಾಷ್ಠ್ರಭಾಷೆಗಳು ಕಿಕೀಟು ಇದ್ದರೂ ಕೂಡಲು ಸಳ
ವಿಲ್ಲದೆ ಗೇಣು ಚೋಟು ಜಾಗೆಗಾಗಿ ಸರಕರ ಹೊಡೆದಾಡುತ್ತಿಡ್ದೇವೆ, ಇಂಗ್ಲೀ
ಸನ್ನು ಚನ್ನಾಗಿ ಅಲ್ಲಾಡಿಸಿ ಎಬ್ಬಿಸಿ ತಿಕೀಬಿಲ್ಲದ್ದಕ್ಕಾಗಿ ಕೆಳಗಿಳಿಸಿಬಿಡುವೆವೆಂಬ
ಭಯಹಾಕಿ ಸರಿಯಾಗಿ ಕೂಡಿಸಿದರೆ ಇಬ್ಬರಿಗೂ ಇಂಬಾಗಿ ಕೂಡಲು ದೊರೆ
ಯುವದ್ದು, ಹಿಂದೂ ಮುಸಲ್ಮಾನರಿಬ್ಬರ ಡುಬ್ಬದ ಮೇಲೂ ಬ್ರಿಟಿಶರು
ಇನ್ನೂ ಥಡಿ ಬಿಗಿದು ಲಗಾಮು ಹಿಡಿದು ಕುಳಿತಿರುವಾಗ ಹಿಂದೂಸಭೈೆ,
ಮುಸ್ಲಿಮ್ ಲೀಗದನವರು ಪಾಕಿಸ್ತಾನ, ಹಿಂದುಸ್ತಾನ ಎಂದು ಬಡಿದಾಡಿದಂತೆ
ಈ ಬಡಿದಾಟನಿದೆ. ಇದು ಪಂಕೀಯರಿಗೆ ಅನುಕೂಲವೆ. ಸಾವಿರಾರು
ವರುಷಗಳಿಂದ ತನ್ನ ಸ್ಥಾನಮಾನಗಳನ್ನು ಕಾಯ್ದುಕೊಂಡು ಕಾಲೂರಿಥಿಂತ
ಪ್ರಾಂತಭಾಷೆಗಳನ್ನು ಕದಲಿಸುವವರಾರು ಎಂಬ ಆತ್ಮನಿಶ್ಚಾಸದಿಂದಲೂ
ಯಾವದೆ ಸಂಶಯ ಪಿಶಾಚಿಗ ಒಳಗಾಗದೆಯೂ ಪ್ರಾಂತಭಾಷಾ ಭಾಷಿಗಳು
ಸಾಗಬೇಕು. ರಾಷ್ಟ್ರಭಾಷಾ ಪ್ರಚಾರಕರು ತಮ್ಮ ನವೋತ್ಸಾಹದ ಅತಿರೇಕ
ದಿಂದ ತಾಳತನ್ಪಿ ನಡೆಯದೆ ಪ್ರಾಂತಭಾಷೆಯ ಉದ್ಭಾರವೇ ರಾಷ್ಠ್ರಭಾಷೆಯ
ಪ್ರಕಾರದ ತಳಹೆದಿಯು, ಮೂಲಕೃಷಿ ಪ್ಛಾಂತ ಭಾಷೆಯದು, ಅಡ್ಡ ಬೆಳೆ
ಕಾಷ್ಟ್ರಭಾಷೆಯದು ಎಂಬದನ್ನು ಲಕ್ಚದಲ್ಲಿಟ್ಟುಕೊಂಡು ಮುಂದಡಿ ಇಡ
ಬೇಕು. ಆಂದರೆ ಪ್ರಾಂತಿಕ ಹಾಗೂ ರಾಷ್ಟ್ರೀಯ ಹಿತನಾಧನದ ಸುಂದರ
ಸಮ್ಮೇಳವಾಗಬಲ್ಲದು.
ಹಿಂದೀ.ಊರ್ವು ಎಂಬದೊಂದು ಬಹಳ ದೊಡ್ಡ ವಾದವಿದೆ. ಅದರ
ಕಿಂಚಿತ್ ಕಲ್ಪನೆಯನ್ನು ಹಿಂದುಸ್ತಾನಿಯ ಇತಿಹಾಸವನ್ನು ಹೇಳುವಾಗ
ಕೊಡಲಾಗಿದೆ. ಸ್ವಾಭಾವಿಕವಾಗಿ ಈ ವಾದವ್ಪ ಹಿಂದೀ ಊರ್ದು ಇವು ಮಾತೃ
ಭಾಷೆ ಪ್ರಾಂತಭಾಷೆಗಳಿದ್ದಲ್ಲಿ ಬಹಳ ತೀವ್ರಸ್ವರೂಪದವಾಗಿವೆ, ಎರಡೂ
ಬಣಗಳು ಆರೋಪಸಪ್ರತ್ಯಾರೋಪ ಮಾಡುವಲ್ಲಿ ನಿಮಗ್ನವಾಗಿರುವವು-
ಆವರ ತಪ್ಪು ಮೊದಲು ಇವರ ತಪ್ಪು ಮೊದಲು ಎಂದು ರಿತ್ಯ
ವಾದವು ನಡೆಯುತಿದೆ. ಕ್ರಿಯೆ ಪ್ರತಿಕ್ರಿಯೆರೂಪವಾಗಿ ಹಿಂದೀ ಊರ್ದುವಾದ
ಗಳು ತಮ್ಮ ತಮ್ಮ ಭಾಷೆಯಲ್ಲಿ ಒಬ್ಬರು ಸಂಸ್ಕೃತವನ್ನು ಇನ್ನೊಬ್ಬರು
ಫಾರಸಿ ಆರಬಿಯನ್ನು ತುಂಒಲಾರಂಭಿಸಿರುವರು. ಲಿಪಿ ಬಗ್ಗೆಯೂ
ಎ ೫ಕ ೨
ಒಬ್ಬರು ನಾಗರಿಯನ್ನೇ ಉಪಯೋಗಿಸುವರು. ಇನ್ನೊಬ್ಬರು ಊರ್ದು ಲಿಪಿ
ಯನ್ನೆ ಉಸಯೋಗಿಸುವರು. ಒಬ್ಬರು ಜರೂರ, ಕಚೇರಿ ಇಂಥ ರೂಢ
ವಿರುವ ಸುಲಭ ಊರ್ದು ಶಬ್ದಗಳನ್ನು ಕಿತ್ತಿಹಾಕಿ ಅವಶ್ಯ, ನ್ಯಾಯಾಸನ
ಎಂಬ ಕಠಿಣಶಬ್ದಗಳನ್ನು ಉಪಯೋಗಿಸಿದರೆ ಇನ್ನೊಬ್ಬರು ಭಾಷಾ, ಸಭಾ
ಮುಂತಾದ ಅತಿ ಸುಲಭ ಹಿಂದೀ ಶಬ್ದಗಳನ್ನು ತಪ್ಪಿ ಕೂಡ ಉಪಯೋಗಿಸುವ
ದಿಲ್ಲ, ನಾಗರೀ ಲಿಸಿಯ ಹೆಸರನ್ನು ಕೂಡ ಎತ್ತಗೊಡುವದಿಲ್ಲ. ಯಥಾರ್ಭ
ವಾಗಿ ಎರಡೂ ಭಾಷೆಗಳು ಒಮ್ಮೆ ಅಂದರೆ ೧೯ನೆ ಶತಮಾನದ ಪ್ರಾರಂಭದ
ವರೆಗೆ ಒಂದೇ ಇದ್ದ ವು, ೧೮೩೫ರಲ್ಲಿ ಹಿಂದುಸ್ತಾನಿಯು (ಊರ್ದು ಲಿಪಿಯಲ್ಲಿ)
ಯುಕ್ತಪ್ಪಾಂತ, ಬೀಹಾರಗಳಲ್ಲಿ ಕಚೇರಿಗಳ ಭಾಷೆಯಾಗಿತ್ತು. ೧೮೬೭ರಲ್ಲಿ
ಹಿಂದೀ ಚಳವಳಿಗೆ ಬಿಹಾರದಲ್ಲಿ ಪ್ರಾರಂಭವಾಯಿತು. ೧೯೦೦ರಲ್ಲಿ ಯುಕ್ತ
ಪ್ರಾಂತದಲ್ಲಿ ಹಿಂದೀ ಇದು ವೈಕಲ್ಪಿಕ ಕಚೇರಿ ಭಾಷೆಯಾಯಿತು. ೧೯೧೦ರಲ್ಲಿ
ಹಿಂದೀ ಸಾಹಿತ್ಯಸಮ್ಮೇಲನವು ಅಸ್ಮಿತ್ವದಲ್ಲಿ ಬಂದಿತು. ಯುಕ್ತಪ್ರಾಂತ
ಹಾಗೂ ಬಿಹಾರಗಳಲ್ಲಿ ಹಿಂದೀ ಚಳವಳಿಯೂ ಬಹಳ ವೇಗದಿಂದ ಪಸರಿಸಿತು.
ಹಾಗೂ ಊರ್ದು ಹಿಂದೆ ಬೀಳುತ್ತ ನಡೆಯಿತು. ಇದರ ಸಾಕ್ಷಿಯೇನಂದರೆ,
೧೮೮೯--೯೪೯ರಲ್ಲಿ ಯುಕ್ತಪ್ರಾಂತದಲ್ಲಿ ೩೬೧ ಹಿಂದೀ ಹಾಗೂ ೫೬೯ ಊರ್ಟು
ಪುಸ್ತಕಗಳು ಬರೆಯಲಾದವು. ಈದೇ ೧೯೩೫-೩೬ರಲ್ಲಿ ೨೧೩೯ ಹಿಂದೀ
ಹಾಗೂ ೨೫೨ ಊರ್ದು ಪುಸ್ತಕಗಳು ಪ್ರಕಟಸಲಾದವು, ಹಿಂದಿಯ
ಪ್ರಗತಿ ಹೀಗೆ ನಡೆದಿರುವಾಗ ಅತ್ತ ಅಂಜುಮನ್ ತರಕ್ಕೀ ಊರ್ದು ಎಂಬ
ಸಂಸ್ಥೆಯ ಸ್ಥಾಪನೆ, ನೂರಕ್ಕೆ ೮೫ ಜನ ಊರ್ದು ತಿಳಿಯದವರಿದ್ದರೂ ಅವರ
ಮೇಲೆ ನಿಜಾಮ ಇಲಾಖೆಯಲ್ಲಿ ಊರ್ಹುನಿನ ಜುಲುಮೆ, ಹಾಗೂ ಉಸ್ಮ್ಮಾ
ನಿಯಾ ವಿಶ್ವವಿದ್ಯಾಲಯದ ಬೋಧಭಾಷೆ ಊರ್ದು ಇರುವಿಕೆ. ಇವು
ನಡೆದಿವೆ. ಒಟ್ಟಿಗೆ ಈ ವಾದವು ವಿಕೋಪಕ್ಕೆ ಹೋಗುತಲಿದೆ
ಹಾಗೂ ಅದಕ್ಕೆ ಹಿಂದೂ ಮುಸಲ್ಮಾನ ತಂಟೆಯ ಬಣ್ಣ ಬಂದುದ
ರಿಂದ ಅಭಿನಿವೇಶ, ಕಟುತನ ಇವು ಆ ವಾದದಲ್ಲಿ ಸಾಕಷ್ಟು ಸೇರಿವೆ,
ಆದರೆ ನಾವು ಇದರಲ್ಲಿ ಸೇರುವ ಕಾರಣವೂ ಇಲ್ಲ, ಇದರಿಂದ ಗಾಬರಿಗೊಳ್ಳುವ
ಕಾರಣವೂ ಇಲ್ಲ. ಈ ಬಗ್ಗೆ ಅನೇಕರು ಸಾಂಗೋಪಾಂಗವಾಗಿ ಬರೆದಿರುವರು.
ಅವರೆಲ್ಲರ ವಿಚಾರಗಳನ್ನು ಸೂಕ್ಷ್ಮ ರೀತಿಯಿಂದ ಪರಿಶೀಲಿಸಿದರೆ ಈ ಕೆಳಗಿನ
ನಿಕಯಕ್ಕೆ ನಾವು ಬರಬೇಕಾಗುವದು. ನಾವು ಈ ವಾದದಲ್ಲಿ ಸೇರಬಾರದು,
ಎ೫ಲಭ ೨.
ಸಂಸ್ಕೃತಪ್ಪ್ರಧಾನ ಹಿಂದೀ ಇಲ್ಲವೆ ಅರಬೀ ಫಾರಸಿ ಪ್ರಧಾನ ಊರ್ದು ಇವು
ಗಳಲ್ಲಿ ಯಾವ ಸಕ್ಷವನ್ನೂ ನಾವು ಹಿಡಿಯಬಾರದು. ಅವುಗಳನ್ನು ವಿರೋ
ಧಿಸಲಿಕ್ಕೂ ಹೋಗಬಾರದು ಅವು ತಮ್ಮಪಾಡಿಗೆ ಅಳಿಯಲಿ, ಉಳಿಯಲಿ
ಬೆಳೆಯಲಿ, ಏನೇ ಮಾಡಲಿ, ನಾವು ರಾಷ್ಟ್ರೀಯ ದೃ ದಹಿ ಸ್ಟ್ರಿಯಿಂದ ನಿಚಾರಮಾಡು
ವವರು ಕೇವಲ ವ್ಯವಹಾರಿಕ ಭಾಷೆಯೆಂದು ಹಂದುಸ್ತಾರಿಯನ್ನು ಸ್ವೀಕರಿಸು
ತಿರುನೆವ್ರು ಯಾವ ಭಾಷೆಯಲ್ಲಿ ಪಕ್ಷಪಾತವಿಲ್ಲದೆ ಸಾದಾ ಸಂಸ್ಕೃತ, ಘಾರಸ್ಕಿ
ಅರಬೀ ಶಬ್ದಗಳ ಸಂಮಿಶ್ರಣವಿರುವದೊ, ಯಾವುದರಲ್ಲಿ ಉತ್ತಮ ಲೋಕ
ಪ್ರಿಯ ಹಿಂದೀ ಊರ್ದು ಲೇಖಕರು ಉಪಯೋಗಿಸಿದ ಶಬ್ದಗಳ ಬಳಿಕೆಮಾಡ
ಲಾಗುವದೋ, ಯಾವದು ಅಉತ್ತರಹಿಂದುಸ್ತಾನದ ಜನಸಾಮಾಕ್ಯರಿಗೆ
ಮೆೌಲವಿ ಪಂಡಿತರಿಗಲ್ಲ, ಸಹಜವಾಗಿ ತಿಳಿಯುವದೋ, ಯಾವುದು. ನಾಗರಿ
ಊರ್ತು ಎರಡೂ ಲಿನಿಗಳಲ್ಲಿ ಬರೆಯಬರುವದೋ ಆ ಭಾಷೆಯನ್ನು ನಾವ
ಹಿಂದುಸ್ತಾನಿಯೆಂದು ಬಳಸಬೇಕು,
ಇನ್ನು ಲಿಪಿಯ ವಾದವೊಂದುಳಿಯಿತು. ಹೆಲವರು ರೋಮನ್"
ಲಿಪಿಯ ಪ ಪ್ರ ತಿಪಾದಕರಿರುವರು. ಕೆಲವು ದೃಷ್ಟಿಯಿಂದ ಆದು ಸಮಂಜಸ
ಡಟೋಟೂ ಅದು ಸಾಧ್ಯ ವಾದ ವಿಷಯವಲ್ಲ. ಆ ಲಿಫಿ ಅಪೂಕ್ಲವಿರುವದ್ಕು
ಪೂರ್ಣ ಸಕಳ 21 ವ್ಯವಹಾರಿಕ ದ್ಧ ಷ್ಟಿ ಯಿಂದ, ತಮ್ಮಲಿಸಿಯ
ಬಗ್ಗೆ ಇದ್ದ ಆತ್ಮೀಯತೆ 2 ಹಾಡಿಕು ದೃಷ್ಟಿಯಿಂದ, ಪರಕೀಯ
ನೆಂಬುದು ಸಲ್ಲದು ಎಂಬ ದೃಷ್ಟಿಯಿಂದ, ಹಿಂದು ಮುಸಲ್ಮಾನ ಬಾಂಧವರ
ಭಾವನೆಗಳ "ದೃಷ್ಠಿ ಸ್ರಿಯಿಂದ, ಲಿಸಿಯ ಪೂರ್ಲತೆಯ ದೃಷ್ಟಿ ಹ್ಗಿಯಿಂದ ನಾಗರಿ
ಊರ್ದು ಲಿಪಿಗಳು ಯೋಗ್ಯವಾದವುಗಳೆನ್ನ ಬೇಕಾಗುವದು. ಆ ಎರಡೂ
ಲಿಪಿಗಳಲ್ಲಿ ಅವಶ್ಯವಿದ್ದ ಸುಧಾರಣೆಗಳನ್ನು ಮಾಡಲು ಯಾವ ಅಡ್ಡಿಯೂ
ಇರಕೂಡದು. ಅಂದರಾಯಿತು. ಸದ್ಯಕ್ಕೆ ಒಂದೇ ಲಿಪಿಯ ಹಟವನ್ನು
ಹಿಡಿಯುವದರಲ್ಲಿ ಅಕ್ಕ ವಿಲ್ಲ 062
ಕೆ
ಕೊನೆನಾತು ”
ಪ್ರಾಂತಭಾಸ್ಕೆ ರಾಷ್ಟ್ರಭಾಷೆ, ಇವುಗಳ ಬಗ್ಗೆ ಆದಷ್ಟು ಸಂಕ್ಷೇಪದ್ಲಿ
ನಾಲ್ಕು ಮಾತುಗಳನ್ನು ಬರದುದಾಯಿತು. ಎರಡೂ ಒಂದಕ್ಕೊಂದು ಪೋಷಕ,
೫೫
ಸಹಕಾರಿ, ಎರಡರಿಂದಲೂ ಸಾಧಿಸತಕ್ಕ ಮಾತು ಒಂದೇ. ಜನಜಾಗ್ರತಿ
ಜನಜೀವನದ ವಿಕಾಸ, ಎರಡೂ ತಮ್ಮ ತಮ್ಮ ಕಾರ್ಯರಂಗದಲ್ಲಿ ಕೆಲಸ ಮಾಡಿ
ದರೆ ಅವು ಅನಿರೋಧದಿಂದ ಬೆಳೆದು ಎರಡಕ್ಕೂ ಸಾಮಾನ್ಯವಾದ ಸಾಧ್ಯ
ವನ್ನು ಸಾಧಿಸುವವು. ಪ್ರಾಂತವೆಂಬುದು ರಾಷ್ಟ್ರದ ಅಂಗವು, ರಾಷ್ಟ್ರದ
ಹೊರತು ಪ್ರಾಂತವೆಂಬುದಕ್ಕೆ ಅರ್ಕವಿಲ್ಲ. ರಾಷ್ಟ್ರವೆಂಬುದು ಪ್ರಾಂತಗಳ
ಸಂಘ. ಪ್ರಾಂತಗಳ ಹೊರತು ರಾಷ್ಟ್ರವೆಂಬುದಕ್ಕೆ ಅರ್ವವಿಲ್ಲ. ಆದೇ ರೀತಿ
ಪಾಂತಭಾಷಪೆಗೆ ರಾಷ್ಟ್ರ್ರಭಾಷೆಯ ಅಪೇಕ್ಷೆ ಇದೆ, ರಾಷ್ಟ್ರಭಾಷೆಗೆ ಪ್ರಾಂತ
ಭಾಷೆಯ ಅಪೇಕ್ಷೆ ಇಡೆ ಇವೆರಡನ್ನೂ ಹೊಂದಿಸಿಕೊಂಡು ಹೋಗುವದು
ಕ್ರಮಪ್ರಾಪ್ತವು. ದೂರದೃಷ್ಟಿಯ ಲಕ್ಷ್ಮಣವ್ರ ಸಂಘಟತ ತೇಜಸ್ವಿ ಜೀವ
ನಕ್ಕೆ ಅವಶ್ಯವು. ಪ್ರಾಂತಗಳಲ್ಲಿ ವಿವಿಧತೆ ಇದೆ. ರಾಷ್ಟ್ರದಲ್ಲಿ ಎಕಸೂತ್ರತೆ
ಇಡೆ. ಪ್ರಾಂತಗಳಲ್ಲಿ ಭಿನ್ನತೆ ಇದ್ದರೂ ಭೇದಭಾವವುಂಟಾಗಬಾರದೆಂದಿ
ದ್ದರೆ ನಿಕರಾಷ್ಟ್ರೀಯತೆಯ ಛತ್ರವು ಅವಶ್ಯವು. ಒಂದೇ ಭೂಭಾಗ, ಒಂದೇ
ರಾಷ್ಟ್ರಧ್ವಜ, ಒಂದೇ -ರಾಷ್ಟ್ರಗೀತ, ಒಂದೇ ಸಮವಸ್ತೃ, ಒಂದೇ ಭಾವನೆ
ಹೇಗೋ ಹಾಗೆಯೆ ಒಂದೇ ರಾಷ್ಟ್ರಭಾಷೆ ಇದು ಏಕತೆಯ ಕುರುಹು. ಈ ಎಲ್ಲ
ಮಾತುಗಳನ್ನು ಆನುಲಕ್ಷಿಸಿ ಕರ್ಬಾಟಕಸ್ಟರು ನವಯುಗದಲ್ಲಿ ಕಾಲಿಡಲಿಿ,
ಜನರ ಅಂತಃಕರಣದ ತಂತಿಗಳನ್ನು ಮಿಡಿದು ಅದರಲ್ಲಿ ವೀರಸಂಗೀತವನ್ನು
ಹುಟ್ಟಿಸಲಿ ಅಜಾ ನನಿರಸನ ಮೂಲಕ, ಜ್ಞಾನ ಪೂರ್ವಕ ಹೋರಾಡಿ
ಸ್ವತಂತ್ರ ಹಿಂದುಸ್ತಾನದಲ್ಲಿ ಏಕತಂತ್ರ ಕರ್ಬಾಟಿಕವನ್ನು ಪಡೆಯಲಿ,
ಕಾಂಗ್ರೆಸ್ಸು, ಸ್ವಾತಂತ್ರ್ಯದ ಅಧಿದೇವತೆಯಾದ ರಾಷ್ಟ್ರ್ರಸಭೆ ಎಲ್ಲರಿಗೂ ಬಲ
ತೇಜಸಾಹಸಗಳನ್ನು ಕೊಟ್ಟು ಅಖಂಡಸೇವೆ. ಪಡೆಯಲಿ. ಹಿಂದುಸ್ತಾನ
ನೈತಿಕ ತೇಜಿಸ್ಸಿನ ತವರೂರಾಗಿ ಮೆರೆದು ಜಗತ್ತಿಗೆ ಮಾರ್ಗದಕ್ಕಕವಾಗಲಿ,
ಪರಿಶಿಷ್ಟ
[0 ತ
ಓೀಪು:--ಈ ಕೆಳಗೆ ಹಲವು ಅಂಕಿ ಸಂಖ್ಯೆಗಳು ಕೊಡಲಾಗಿವೆ. ಅವು
ಈ ವಿಷಯದ ಅಭ್ಯಾಸಕ್ಕೆ ಸಕಾಯಕವಾಗುವನೆಂದು ಆಶಿಸಲಾಗಿದೆ.
(ಅ) ಪ್ರಾಂತಿಕ ಭಾಷೆಗಳು ಮತ್ತು ಭಾಷಾನುಗುಣ ಜನಸಂಖ್ಯೆ-
೧. ಹಿಂದುಸ್ತಾನಿ ೧೫,೨೩,೯೭,೪೦೯
[ಇದರಲ್ಲಿ ಸಂಜಾಬ್ಕ ಯುಕ್ತಪ್ರಾಂತ, ಸಿಂಧ, ಬಿಹಾರ, ಮಧ್ಯಪ್ರಾಂ
ತದ ಅರೃಭಾಗ ಬರುವದು.
೨. ಬಂಗಾಲಿ ೫,೩೪,೬೮,೪೬೦
೩. ತೆಲುಗು ೨,೬೩,೭೩,೫೧೪
೪, ಮರಾಠಿ ೨೧೩, ೬ಗ್ಕರ೩್ಷ೯
೫. ತಮಿಳು ೨,೦ಳ,೧೧೬೫೨
೬, ಗುಜರಾಧಿ ೧,೩೨,೬೮,೭೨೦
೩೬, ಕನ್ನಡ ೧,೧೨,೦೦೬ ೩೮೦
ಲ. ಊಡಿಯಾ ೧,೧೧,೯೪,೨೬೫
೯. ಮಲಯಾಳಿ ೯೧,೩೭,೬೧೫
೧೦ ಆಸಾಮಿ ೧೯,೯೯,೦೫೭
೧೧ ಇತರ ಭಾಷೆಗಳು ಕೂಡಿ ೧,೭೦,೨೨,೮೪೦
೧೨ ಇಂಗ್ಲಿಷ [ಇದು ಪ್ರಾಂತಿಕ ೩,೧೯,೩೧೨
ಭಾಷೆಯಲ್ಲ]
ಸೂಚನೆ. ಈ ಸಂಖ್ಯೆಗಳು ೧೯೩೧ರಲ್ಲಿಯವು ಇವೆ.
(ಬ) ಕಾಂಗ್ರೆಸ” ಘಟನೆಯ ಮೇರೆಗೆ ಭಾಷಾನುಗುಣ ಪ್ರಾಂತಗಳು,
ಹಾಗೂ ಪ್ರಚಲಿತನಿದ್ದ ಭಾಷೆಗಳು.
ಪ್ರಾಂತದ ಹೆಸರು ಭಾಸೆ
೧. ನೈಯುತ್ಯಪ್ರಾಂತ ಅಥವಾ ಗಡಿನಾಡು ಪುಸ್ತು
೨ ಘಿ
೨. ಪಂಜಾಬ ಸಂಜಾಬಿ
೩. ಸಿಂಧ ಸಿಂಧಿ
೪ ಯುಕ್ತಪ್ರಾಂತ ಒಂದುಸ್ತಾನಿ
೫. ಬಿಹಾರ ಬಿಹಾರಿ (ಹಿಂದುಸ್ತಾನಿ;
೬. ಬಂಗಾಲ ಬಂಗಾಲಿ
೭. ಆಸಾಮ ಆಸಾಮಿ
೮. ಗುಜರಾಥ ಗುಜರಾಥ
೯, ಮಹಾರಾಷ್ಟ್ರ ಮರಾಠಿ
೧೦ ಕರ್ನಾಟಿಕ ಕನ್ನಡ
೧೧ ಉತ್ಕಲ ಊಡಿಯಾ
೧೨ ಆಂಧ್ರ್ರೃ ತೆಲುಗು
೧೩ ತಮಿಳುನಾಡು ತಮಿಳು
೧೪ ಕೆ:ರಳ ಮಲಯಾಳಿ
(ಕ) ಇನ್ನೊಂದುದೃಷ್ಟಿಯಿಂದ ಜನಸಂಖ್ಯೆಯ ವಿವರ (೧೯೩೧ರಲ್ಲಿಯ
ಸಂಖ್ಯೆ)
೧. ಸಂಸ್ಕೃತ ವರ್ಗಕ್ಕೆ ಸೇರಿದ ಭಾಷೆಗಳನ್ನ್ಹಾ ೨೫,೩೭ ೧೨೦೦೦
ಡುವವರು
ಮಾತೃಭಾಸೆ ಹಿಂದುಸ್ತಾನಿ ಇದ್ದವರು ೧೨,೦೨೩೯೦೦೦
ಹಂದುಸ್ತಾರಿ ತಿಳಿಯಬಲ್ಲವರು ೧೧,೦೦,೦೦೦೦೦
ದೇವನಾಗರಿ ಲಿನಿ ಬರೆಯುವವರು ೧೧,೧೧,೨೯೦೦೦
ದೇವನಾಗರಿಗೆ ಹೋಲುವ ಲಿಪಿ ಬರೆಯುವವರು ೯,೩೩,೫೧೦೦೦
ಸಂಸ್ಕೃತ ವರ್ಚಸ್ಸುಳ್ಳ ದ್ರಾವಿಡಿ ಭಾಷೆಯವರು ೪,೬ಪ೧೮೦೦೦
ಸಂಸ್ಕೃತ ಮಿಶ್ರದಾವಿಡ ಭಾಷೆಯಾಡುವವರು ೨೧೪೦೦೦೦೦
ಇದನ್ನೆ ಬೇರೆ ರೀತಿ ಹೇಳುವದಾದರೆ--
೧೦೦೦೦ದಲ್ಲಿ ೯೯೮೨ ಜನ ಜಂದುಸ್ತಾನದಲ್ಲಿಯೆ ಹುಟ್ಟಿ ಬೆಳೆದ ಭಾಷೆ
ಯನ್ನ್ನಾಡುವವರಿರುವರು.
೭೨೩೫ ಜನ ಸಂಸ್ಕೃತ ಜನ್ಯ ಸಂಸ್ಕೃತ ಪುಷ್ಟ
ಆ ( 8 ಸಿಟಿ
೨3; 22
೨_ ೫೮
ಭಾಷೆಯವರು
೪೦೫೩ ದೇವನಾಗರಿ ಲಿಪಿ ಉಪಯೋಗಿಸುವರು
೨೬೬೨ ದೇವನಾಗರಿಗೆ ಹೋಲುವ ಲಿಫಿ
( ಉಪಯೋಗಿಸುವರು,
ಇದರ ಅರ್ಚ ೧೦೦೦೦ದಲ್ಲಿ ೬೬೧೫ ಜನಕ್ಕೆ ದೇವನಾಿಗಿರಿ ಲಿಪಿ ಅನುಕೂಲ.
(ಡ)
(ಇ)
(ಈ)
ಹಿಂದೀ ಮತ್ತು ಊರ್ದು ಭಾಷೆಗಳ ವ್ಯಾಕರಣ, ವಾಕ ರಚನೆ,
ಕ್ರಿಯಾಪದಗಳು, ಉಪಸರ್ಯ ಗಳು ಸಮುಚ್ಚಾ ಯೋಗ ಸರ್ವ
ನಾಮಗಳು, ಸ ್ವರಪದ್ಧ ತಿ, "ಶಬ್ದ ಮತ್ತು ಕ್ರಿಯಾಪದಗಳನ್ನು
ನಡೆಸುವದು ವ ಇಂದೇ ಇರುವವು. ಇನ್ನೂ ಶಬ್ದಗಳ
ವಿಷಯದಲ್ಲಿ ಈ ಕೆಳಗಿನ ಮಾತುಗಳು ನೋಡುವಂತಿವೆ.
ಊರ್ದು ನಿಘಂಟು ಫರಂಗ ಈ ಅಸಥಿ ಎಂಬದರಲ್ಲಿ ೫೦೦೦೦
ಶಬ್ದಗಳು ಕೊಡಲಾಗಿವೆ.ಅವುಗಳಲ್ಲಿ ಈಕೆಳಗಿಕಂತೆ ಶಬ್ದ ಗಳಿವೆ:-
೭೫೮೪ ಅರಬೀ, ೬೦೪೧ ಫಾರಸ್ಕಿ ೫೫೪ ಸಂ ಸ್ಕೃೃತ, ೫೦೦
ಇಂಗ್ಲೀಷ, ಹಿಂದೀ ಶಬ್ದಸಾಗರ ಎಂಬ ಹಿಂದೀ ನಿಘಂಟುವಿನಲ್ಲಿ
ಇವೆಲ್ಲ ಹಿ೦ದೀ ಶಬ್ದಗಳೆಂದು ಸ್ಪೀಕರಿಸಲಾಗಿದೆ.
ಮುಸಲ್ಮಾನರೆಂಬವರೆಲ್ಲರೂ ಊರ್ದು ಮಾತೃಭಾಷೆಯುಳ್ಳವ
ರಿಲ್ಲ, ಅಥವಾ ಹಿಂದುಗಳೆನ್ನು ವರೆಲ್ಲರೂ ಹಿಂದೀ (ಸಂಸ್ಕೃ ತ
ಪ್ರಧಾನ) ಮಾತೃಭಾಷೆಯುಳ್ಳವರಿಲ್ಲ. ಉದಾ: ಬಂಗಾಲದ
೩`ಕೋಟ ಮುಸಲ್ಮಾನರ ಮಾತೃಭಾಷೆ ಬಂಗಾಲಿ ಇರುವದು.
ಮಲಯಾಳದ ೩೦ ಲಕ್ಷ ಮುಸಲ್ಮಾನರು ಮಲಯಾಳಿ ಮಾತೃ
ಭಾಷೆಯುಳ್ಳವರು ಇರುವರು,
ಹಿಂದುಸ್ತಾ ನದಲ್ಲಿ ಅಕ್ಷರಸ್ಥರ ಪ್ರಮಾಣವು ನೂರಕ್ಕೆ ೧೨ವಣತ್ರ
ಇಂಗ್ಲೀಷ ಬಲ್ಲವರು ನೂರಕ್ಕೆ ೧.೨೫ ಅಥವಾ ಸಾವಿರಕ್ಕೆ
೧೨ವರೆ ಮಾತ್ರ.
(ಉ) ಕರ್ನಾಟಕದಲ್ಲಿ ಪ್ರಚಾರದಲ್ಲಿರುವ ಉಪಭಾಷೆಗಳಾದ ಕೊಡಗು,
ಬಡಗು, ತುಳು ಮಾತಾಡುವವರ ಸಂಖ್ಯೆ ಸಾಧಾರಣವಾಗಿ
ಕೊಡಗರು, ೧೫೦೦೦೦, ಬಡಗರು ೧೫೪೦೦೦, ತುಳು ೫೦೦೦೦೦
ಹ
ಇ. ರಜಸಾ ಗಿ
೨೨೯
ಓದಬೇಕಾದ ಪುಸ್ತ ಕಗಳು
.. 115/07) 0/ (ಗೀ (007/7655 7 7881011
.. ('014178ಂ(1ಬೀ ಔ/್ಯ741771% ೧] ಸಿಗ್ಗೆ. ಓ (58೧೮1
('08517%೭(೧ೀ ಔ10,747%86 1೧7 ಔ8)ಅಗಲೆ78 85880
110741 141808 /07 70/4 1 7. ಡಿ. 176೮
. 7% 04107 0/ 1218466 ೦7 16976181161 11007
.. 60864110701 ಔೇ೧07517(101 0೪ ಓ78178]781877 :
. ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾ ಮದ್ರಾಸ--ವರದಿ
ತ್ ಆ000/006400/1//0//0010/1/0/1111/11000ಬ/ಜ11000/0000ಟ್ಟ
ಸುವ್ಯವಸ್ಥೆ, ಸಹಾನುಭೂತಿ, ಸಹಕಾರ,
ಭದ್ರತೆ
ಇವೇ ನಮ್ಮ , ದೈನಂದಿನ ಅಭಿವೃದ್ಧಿ ಶ್ರಿ
ಜಗ್ಗು ರುತುಗಳು
॥11॥/॥॥11॥/॥॥/॥/1/11॥॥
॥॥॥11111//॥॥//111111॥॥1111॥॥//॥111/110(/॥॥11॥॥॥॥॥॥॥॥|
₹
ನಮ್ಮ ತಾಖೆಗಳಜ್ಬ ತೇವಣಿ ಇಡುವ ಮಹನೀಯರ ಸಂಖ್ಯೆ
೨ ಟ್ರ ನ್ ಸ್ಟ
ದಿನೇ ದಿನೇ ಹೆಚ್ಚುತ್ತಿದೆ. ಮಹಾಜನರ ಈ ಸಹಕಯೋಗವೂ,
ವಿಶ್ವಾಸವೂ, ನಮ್ಮ ಪುರೋಜಿವೃದ್ಧಿ ಯ ಮುಖ್ಯ ತಳಹೆದಿಯಾಗಿದೆ.
ನೀವೂ ಸಹ ನಮ್ಮ ಬ್ಲಾ ೦ಕಿನ ಸುವ್ಯವಸ್ಥೆಯ ಉಪಯೋಗವನ್ನು
ಸಡೆಯಬಹುದು. ಿಮ್ಮ ಊರಿನ ಸಮೀಪದಲ್ಲಿಯೇ ನಮ್ಮ
ಶಾಖೆಯೊಂದು ಇದೆ.
ಸ್ ಇತ್ರ ಇತ್ ಲ್ಲ
ತಗ ೀವುನ ಪಶ್ಯ 113
ಸರಸು 2 ಹಹ ಟಾ ಬ
'111111111॥॥॥॥॥
4 3/01
ಬೆಂಗಳೂರು, ಬೆಳಗಣಂದಿ, ಧಾರನಾಡದ,
ಮಂಗಳೂರು, ಉಡು. ಕ್ರೇದಾಸ್ತರ, ಇತ್ಯಾದಿ
ನರಾ ಬ್ಯಾಂಕ್ ಲಿಮಿಟಬೆಡ್
ಯುನ ಜು ಚುಮು ಸುನ ಮು
ಛಿ
1) :..1111111 :11111111/1111111,11 ।
ತೆ (11111111 -!। 11111 111 ,